ಗಮನಿಸಿ : `ರಾಜೀ ಸಂಧಾನದ ಮೂಲಕ ಕೇಸ್’ ಇತ್ಯರ್ಥಪಡಿಸಿಕೊಳ್ಳುವವರಿಗೆ ಗುಡ್ ನ್ಯೂಸ್ : ರಾಜ್ಯಾದ್ಯಂತ 90 ದಿನಗಳ ಡ್ರೈವ್ ಅಭಿಯಾನ.!30/12/2025 1:50 PM
KARNATAKA `BPL’ ಸೇರಿದಂತೆ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ನಿಗದಿತ ಅವಧಿಯಲ್ಲಿ ಆಹಾರಧಾನ್ಯ ವಿತರಣೆ!By kannadanewsnow5720/10/2024 5:51 AM KARNATAKA 1 Min Read ಸಾರ್ವಜನಿಕ ವಿತರಣಾ ಪದ್ಧತಿಯಡಿ ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಪಡಿತರ ವಿತರಣೆ ಕಾರ್ಯವನ್ನು ಈ ಹಿಂದೆ ಎನ್ಐಸಿ ತಂತ್ರಾಂಶದಿಂದ ನಿರ್ವಹಿಸಲಾಗುತ್ತಿತ್ತು. ಆದರೆ ರಾಜ್ಯಾದ್ಯಂತ ಅಕ್ಟೋಬರ…