INDIA ಸೂರತ್ ಜ್ಯುವೆಲ್ಲರಿ ಯೂನಿಟ್ನ ಟ್ಯಾಂಕ್ ಶುಚಿಗೊಳಿಸುವಾಗ విಷಾನಿಲ ಸೋರಿಕೆ : ನಾಲ್ವರು ಕಾರ್ಮಿಕರ ದುರ್ಮರಣBy ಗೋಪಾಲ್ ಎನ್ INDIA 2 Mins Read ಸೂರತ್: ಗುಜರಾತ್ನ ಸೂರತ್ನಲ್ಲಿ ಭಾನುವಾರ ಜ್ಯುವೆಲ್ಲರಿ ಉತ್ಪಾದನಾ ಘಟಕವೊಂದರಲ್ಲಿ ಭೂಗತ ತ್ಯಾಜ್ಯ ಸಂಸ್ಕರಣಾ ಟ್ಯಾಂಕ್ (ETP) ಅನ್ನು ಸ್ವಚ್ಛಗೊಳಿಸುತ್ತಿದ್ದಾಗ, ವಿಷಾನಿಲ ಸೇವಿಸಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಪ್ರಾಥಮಿಕ…