KARNATAKA ‘ಕರಸೇವಕ’ ಶ್ರೀಕಾಂತ್ ಪೂಜಾರಿ ಬಂಧನ,ಇನ್ಸ್ಪೆಕ್ಟರ್ ಅಮಾನತು ಮಾಡಲ್ಲ:ಗೃಹ ಸಚಿವ ಪರಮೇಶ್ವರ್By kannadanewsnow5705/01/2024 6:49 AM KARNATAKA 1 Min Read ಬೆಂಗಳೂರು:ಬಂಧಿತ ಕರಸೇವಕ ಶ್ರೀಕಾಂತ್ ಪೂಜಾರಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಬಂಧಿಸಿದ ಪೊಲೀಸ್ ಇನ್ಸ್ಪೆಕ್ಟರ್ನನ್ನು ಅಮಾನತುಗೊಳಿಸಬೇಕು ಎಂಬ ಬಿಜೆಪಿಯ ಆಗ್ರಹಕ್ಕೆ ಗುರುವಾರ ಪ್ರತಿಕ್ರಿಯಿಸಿದ ಗೃಹ ಸಚಿವ…