ಇಂದು ನಟ ದರ್ಶನ್ 49ನೇ ಹುಟ್ಟುಹಬ್ಬ : ಶುಭಾಶಯ ಕೋರಲು ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್!ಬೆಂಗಳೂರು : ಇಂದು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಶುಭಾಶಯ ಕೋರಲು ಇದೀಗ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೇಶ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ವಿಜಯಲಕ್ಷ್ಮಿ ಮತ್ತು ಪುತ್ರ ವಿನೇಶ್ ಸಹೋದರ ದಿನಕರ್ ತೂಗುದೀಪ್, ನಟ ಧನ್ವಿರ್ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಜೈಲಿಗೆ ಆಗಮಿಸಿದ್ದು ದರ್ಶನಗೆ 49ನೇ ಹುಟ್ಟುಹಬ್ಬದ ಶುಭಾಶಯಗಳು ಕೋರಲು ಭೇಟಿ ನೀಡಿದ್ದಾರೆ.16/02/2026 5:05 PM
BREAKING : ‘ಗೂಗಲ್ ಕ್ರೋಮ್’ ಬಳಕೆದಾರರೇ ಗಮನಿಸಿ ; ಹ್ಯಾಕರ್ಸ್’ಗಳಿಂದ ನಿಮ್ಮ ಬ್ರೌಸರ್ ದುರ್ಬಳಕೆ, ಸರ್ಕಾರ ಎಚ್ಚರಿಕೆ16/02/2026 5:03 PM
INDIA ದೆಹಲಿ UPSC ಆಕಾಂಕ್ಷಿಗಳ ಸಾವು ಪ್ರಕರಣ: ಮಾಲೀಕನಿಂದ ಉದ್ದೇಶಪೂರ್ವಕವಾಗಿ ನೆಲಮಾಳಿಗೆ ವಾಣಿಜ್ಯ ಬಳಕೆ: ಸಿಬಿಐ ಆರೋಪBy kannadanewsnow5701/09/2024 12:48 PM INDIA 1 Min Read ನವದೆಹಲಿ: ಜುಲೈ 27 ರಂದು ಹಳೆಯ ರಾಜಿಂದರ್ ನಗರದಲ್ಲಿ ನೀರು ನಿಂತಿದ್ದರಿಂದ ಮೂವರು ಯುಪಿಎಸ್ಸಿ ಆಕಾಂಕ್ಷಿಗಳು ಮುಳುಗಿ ಸಾವನ್ನಪ್ಪಿದ ರಾವ್ ಅವರ ಐಎಎಸ್ ಸ್ಟಡಿ ಸರ್ಕಲ್ ಕೋಚಿಂಗ್…