KARNATAKA BIG NEWS: ರಾಜ್ಯದಲ್ಲಿ ಎಲ್ಲಾ ಕೆರೆಗಳ ಒತ್ತುವರಿ ತೆರವು, ‘ಪೋಡಿ ಮುಕ್ತ ಗ್ರಾಮ’ ನಿರ್ಮಾಣ: CM ಸಿದ್ದರಾಮಯ್ಯ ಘೋಷಣೆBy kannadanewsnow5711/04/2025 6:17 AM KARNATAKA 1 Min Read ಬೆಂಗಳೂರು : ನಮ್ಮದು ಹಳ್ಳಿಗಳ ಮತ್ತು ರೈತರ ದೇಶ. ಗ್ರಾಮಗಳು ಮತ್ತು ರೈತರು ನೆಮ್ಮದಿಯಾಗಿ ಉತ್ಪಾದನೆಯಲ್ಲಿ ತೊಡಗಬೇಕಾದರೆ ಸರ್ವೇ ಕಾರ್ಯ ಸರಿಯಾಗಿ ಪೂರ್ಣಗೊಳ್ಳಬೇಕು. ಕೆರೆ ಕಟ್ಟೆಗಳ ಒತ್ತುವರಿ…