KARNATAKA ಇಂದು ಸಿಎಂ ಸಿದ್ಧರಾಮಯ್ಯರಿಂದ ‘ಉಚಿತ ಡಯಾಲಿಸಿಸ್ ಸೇವೆ’ಗೆ ಚಾಲನೆ, ಕರ್ನಾಟಕದಾದ್ಯಂತ ಉಚಿತ ಚಿಕಿತ್ಸೆ ಲಭ್ಯBy kannadanewsnow0727/01/2024 KARNATAKA 1 Min Read ಬೆಂಗಳೂರುಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಉಚಿತ ಡಯಾಲಿಸಿಸ್ ಸೇವೆಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಡಿಸಿಎಂ ಡಿಕೆ…