KARNATAKA BREAKING : ಅಮೆರಿಕದಲ್ಲಿ ಸರ್ಜರಿ ಬಳಿಕ ನಟ `ಶಿವರಾಜ್ ಕುಮಾರ್’ ಗುಣಮುಖ : ನಾಳೆ ಬೆಂಗಳೂರಿಗೆ ವಾಪಸ್.!By kannadanewsnow5725/01/2025 6:26 AM KARNATAKA 1 Min Read ಬೆಂಗಳೂರು: ಅನಾರೋಗ್ಯದ ಕಾರಣ ಅಮೇರಿಕಾದಲ್ಲಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದ ನಟ ಶಿವರಾಜ್ ಕುಮಾರ್ ಅವರು ಗುಣಮುಖರಾಗಿದ್ದು, ನಾಳೆಯೇ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಹೌದು, ಸ್ಯಾಂಡಲ್ ವುಡ್…