KARNATAKA BREAKING: ಟೀ ಚೆನ್ನಾಗಿಲ್ಲ ಎಂದಿದ್ದಕ್ಕೆ `BMTC’ ಚಾಲಕನ ತಲೆ ಬುರುಡೆ ಓಪನ್ ಆಗುವಂತೆ ಹೊಡೆದ ಯುವಕ.!By kannadanewsnow5713/09/2025 12:46 PM KARNATAKA 1 Min Read ಬೆಂಗಳೂರು: ಟೀ ಚೆನ್ನಾಗಿಲ್ಲ ಅಂದಿದಕ್ಕೆ ಟೀ ಅಂಗಡಿ ಯುವಕ ಬಿಎಂಟಿಸಿ ಬಸ್ ಚಾಲಕನ ತಲೆ ಬುರುಡೆ ಓಪನ್ ಆಗುವಂತೆ ಹೊಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಮೆಜೆಸ್ಟಿಕ್…