INDIA BREAKING : ಆಂಧ್ರಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಘೋರ ದುರಂತ : ನಡು ರಸ್ತೆಯಲ್ಲಿ ಬಸ್ ಹೊತ್ತಿ ಉರಿದು 6 ಜನ ಸಜೀವ ದಹನ!By kannadanewsnow5715/05/2024 9:17 AM INDIA 1 Min Read ಪಲ್ನಾಡು ಜಿಲ್ಲೆ: ಚಿಲಕಲೂರಿಪೇಟೆಯಲ್ಲಿ ಬುಧವಾರ ಮುಂಜಾನೆ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆರು ಜನರು ಸಜೀವ ದಹನವಾಗಿದ್ದಾರೆ. ಚಿರಾಲಾದಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಖಾಸಗಿ ಟ್ರಾವೆಲ್ ಬಸ್…