ಗಮನಿಸಿ : `ಆಯುಷ್ಮಾನ್ ಭಾರತ್ ಯೋಜನೆಯಡಿ’ ಈ ರೋಗಗಳಿಗೆ ಸಿಗಲ್ಲ ಉಚಿತ ಚಿಕಿತ್ಸೆ : ಇಲ್ಲಿದೆ ಸಂಪೂರ್ಣ ಪಟ್ಟಿ12/02/2026 9:49 AM
BIG NEWS : `ವಿಲ್’ ನ ಆಧಾರದ ಮೇಲೆ ಸಂಪೂರ್ಣ ಆಸ್ತಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು12/02/2026 9:37 AM
KARNATAKA BIG NEWS : ಬಾಣಂತಿಯರ ಸಾವು ಕೇಸ್ : `IV ದ್ರಾವಣ’ ಪೂರೈಕೆ ಮಾಡಿರುವ ಕಂಪನಿ ವಿರುದ್ಧ `FIR’ ದಾಖಲಿಸಲು ಸಚಿವ ದಿನೇಶ್ ಗುಂಡೂರಾವ್ ಸೂಚನೆ.!By kannadanewsnow5705/12/2024 6:41 AM KARNATAKA 2 Mins Read ಬೆಂಗಳೂರು : ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ಕಾರಣವಾಗಿರಬಹುದಾದ ಐವಿ ದ್ರಾವಣ ಪೂರೈಕೆ ಮಾಡಿರುವ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಔಷಧಿ…