BIG NEWS : ಶಿಕ್ಷಣ,ಆರೋಗ್ಯ, ನೀರಾವರಿ ಯೋಜನೆಗಳಿಗೆ 3400 ಕೋಟಿ ರೂ.ಘೋಷಣೆ : ಸಚಿವ ಸಂಪುಟ ಸಭೆಯಲ್ಲಿ ಬಂಪರ್ ಕೊಡುಗೆ.!03/07/2025 5:48 AM
KARNATAKA BIG NEWS : ಶಿಕ್ಷಣ,ಆರೋಗ್ಯ, ನೀರಾವರಿ ಯೋಜನೆಗಳಿಗೆ 3400 ಕೋಟಿ ರೂ.ಘೋಷಣೆ : ಸಚಿವ ಸಂಪುಟ ಸಭೆಯಲ್ಲಿ ಬಂಪರ್ ಕೊಡುಗೆ.!By kannadanewsnow5703/07/2025 5:48 AM KARNATAKA 5 Mins Read ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಂದಿ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬಾಗೇಪಲ್ಲಿ ಹೆಸರು ಮರುನಾಮಕರಣಕ್ಕೆ ಅಸ್ತು…