KARNATAKA BIG NEWS : ಬೆಂಗಳೂರಿನ ವಾಹನ ಸವಾರರೇ ಎಚ್ಚರ : `ಪುಟ್ ಪಾತ್’ ಮೇಲೆ ಗಾಡಿ ಹತ್ತಿಸಿದ್ರೆ `ಲೈಸೆನ್ಸ್’ ಕ್ಯಾನ್ಸಲ್.!By kannadanewsnow5703/02/2025 11:23 AM KARNATAKA 1 Min Read ಬೆಂಗಳೂರು : ಬೆಂಗಳೂರಿನಲ್ಲಿ ಅಪಘಾತ ತಡೆಗೆ ಬಿಗಿ ಕ್ರಮ ಕೈಗೊಂಡಿರುವ ಸಂಚಾರಿ ಪೊಲೀಸರು ಇನ್ಮುಂದೆ ಪುಟ್ ಪಾತ್ ಮೇಲೆ ವಾಹನಗಳನ್ನು ಹತ್ತಿಸಿದ್ರೆ ಲೈಸೆನ್ಸ್ ಕ್ಯಾನ್ಸಲ್ ಮಾಡುವುದಾಗಿ ತಿಳಿಸಿದ್ದಾರೆ.…