INDIA ಪಶ್ಚಿಮ ಏಷ್ಯಾ ಕದನ ವಿರಾಮ ವಿಸ್ತರಣೆಗೆ ಭಾರತ ಹರ್ಷ: ‘ನಾವು ಯಾವಾಗಲೂ ಶಾಂತಿಯ ಪರ’ ಎಂದು ಸಾರಿದ ಭಾರತ!By ಗೋಪಾಲ್ ಎನ್ INDIA 1 Min Read ಪಶ್ಚಿಮ ಏಷ್ಯಾದಲ್ಲಿ (ಮಧ್ಯಪ್ರಾಚ್ಯ) ನಡೆಯುತ್ತಿರುವ ಭೀಕರ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ನೀಡುವ ನಿಟ್ಟಿನಲ್ಲಿ ಕದನ ವಿರಾಮವನ್ನು ವಿಸ್ತರಿಸಿರುವುದನ್ನು ಭಾರತ ಸರ್ಕಾರವು ಮುಕ್ತವಾಗಿ ಸ್ವಾಗತಿಸಿದೆ. “ಭಾರತವು ಮೊದಲಿನಿಂದಲೂ ಶಾಂತಿ…