‘ಕನ್ನಡ ತಂತ್ರಾಂಶ ಬಳಗ’ಕ್ಕೆ ದಶಮಾನೋತ್ಸವ ಸಂಭ್ರಮ: ಮಿಮಿಕ್ರಿಯಲ್ಲಿ 2ನೇ ಬಹುಮಾನ ಪಡೆದ ‘ಚಿತ್ರಲಿಂಗಯ್ಯ’27/07/2025 8:10 PM
INDIA BREAKING : ಬೆಳ್ಳಂಬೆಳಗ್ಗೆ ಮಹಾಕುಂಭ ಮೇಳದಲ್ಲಿ ಮತ್ತೊಂದು ಅಗ್ನಿ ಅವಘಡ : 2 ಕಾರುಗಳು ಸುಟ್ಟು ಭಸ್ಮ.!By kannadanewsnow5725/01/2025 7:48 AM INDIA 1 Min Read ಪ್ರಯಾಗ್ ರಾಜ್ : ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಪ್ರದೇಶದಲ್ಲಿ ಮತ್ತೊಮ್ಮೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದಾಗಿ ಗೊಂದಲ ಉಂಟಾಯಿತು. ಆದರೆ, ಬೆಂಕಿಯನ್ನು ಸಕಾಲದಲ್ಲಿ ನಿಯಂತ್ರಿಸಲಾಯಿತು. ಮಾಹಿತಿಯ…