KARNATAKA ಸುವರ್ಣಸೌಧದೊಳಗೆ `ಅನುಭವ ಮಂಟಪ’ದ ವೈಭವ : ಯು. ಟಿ. ಖಾದರ್ ರಿಂದ ಇತಿಹಾಸದ ಮರುಸೃಷ್ಟಿ.!By kannadanewsnow5709/12/2024 6:13 AM KARNATAKA 2 Mins Read ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ, ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುವ ಮತ್ತೊಂದು ಐತಿಹಾಸಿಕ ಕ್ಷಣವು, ಬೆಳಗಾವಿಯ ಸುವರ್ಣ ಸೌಧದಲ್ಲಿ ದಾಖಲಾಗಲಿದೆ.…