KARNATAKA ರೈತಾಪಿ ವರ್ಗಕ್ಕೆ ಗುಡ್ ನ್ಯೂಸ್ : `PM ಕೃಷಿ ಸಿಂಚಾಯಿ ಯೋಜನೆಯಡಿ’ ನೀರಾವರಿ ಸೌಲಭ್ಯಕ್ಕೆ ಸಿಗಲಿದೆ ಶೇ. 80% ರಷ್ಟು ಸಬ್ಸಿಡಿ.!By kannadanewsnow5712/12/2024 7:43 AM KARNATAKA 3 Mins Read ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ನೀರಾವರಿಗಾಗಿ ಎಲ್ಲಾ ರೈತರಿಗೆ ಸಹಾಯಧನವನ್ನು ನೀಡಲಾಗುತ್ತದೆ. ಈ ಯೋಜನೆಯ ಪ್ರಯೋಜನಗಳನ್ನು ಹೇಗೆ ಪಡೆಯಬಹುದು, ಬೇಕಾಗುವ ದಾಖಲೆಗಳೇನು ಎಂಬುದರ ಕುರಿತು…