Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್’ನ ಉನ್ನತ ಅಧಿಕಾರಿಗಳಿಗೆ ‘ED’ ಸಮನ್ಸ್ : ವರದಿ

04/08/2025 3:04 PM

ಕುಡಿದ ಮತ್ತಿನಲ್ಲಿ 30 ಜನರಿಗೆ ಕಾರು ಡಿಕ್ಕಿ ಹೊಡೆದ ಸೇನಾ ಅಧಿಕಾರಿ, ಆಕ್ರೋಶಗೊಂಡ ಜನಸಮೂಹದಿಂದ ಥಳಿತ

04/08/2025 2:52 PM

BREAKING: ನಾಳೆ ಬೆಂಗಳೂರಲ್ಲಿ ನಡೆಸಲು ಉದ್ದೇಶಿಸಿದ್ದ ‘ಕಾಂಗ್ರೆಸ್-ಬಿಜೆಪಿ ಪ್ರತಿಭಟನೆ’ ಮುಂದೂಡಿಕೆ

04/08/2025 2:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING: ‘SSLC ಉತ್ತರ ಪತ್ರಿಕೆ’ಯಲ್ಲಿ ‘ಈ ವಿಚಿತ್ರ ಬೇಡಿಕೆ’ಯಿಟ್ಟ ವಿದ್ಯಾರ್ಥಿ: ಮೌಲ್ಯಮಾಪಕರೇ ದಂಗು
KARNATAKA

SHOCKING: ‘SSLC ಉತ್ತರ ಪತ್ರಿಕೆ’ಯಲ್ಲಿ ‘ಈ ವಿಚಿತ್ರ ಬೇಡಿಕೆ’ಯಿಟ್ಟ ವಿದ್ಯಾರ್ಥಿ: ಮೌಲ್ಯಮಾಪಕರೇ ದಂಗು

By kannadanewsnow0921/04/2025 2:20 PM

ಬೆಳಗಾವಿ: ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಯಲ್ಲಿ ಉತ್ತರ ಬರೆಯೋದು ಬಿಟ್ಟು, ಇಬ್ಬರು ವಿದ್ಯಾರ್ಥಿಗಳು ವಿಚಿತ್ರ ಬೇಡಿಕೆಯನ್ನು ಉತ್ತರ ಪತ್ರಿಕೆಯಲ್ಲೇ ಬರೆದು, ಮೌಲ್ಯ ಮಾಪಕರ ಮುಂದಿಟ್ಟಿದ್ದಾರೆ. ಅವರ ಬರವಣಿಗೆಯನ್ನು ಕಂಡು ಮೌಲ್ಯಮಾಪಕರೇ ದಂಗಾಗಿ ಹೋಗಿದ್ದಾರೆ. ಅದೇನು ಅಂತ ಮುಂದೆ ಓದಿ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಮೌಲ್ಯ ಮಾಪಕನ ಕಾರ್ಯವು ಕೇಂದ್ರವೊಂದರಲ್ಲಿ ನಡೆಯುತ್ತಿದೆ. ಈ ಪರೀಕ್ಷಾ ಕೇಂದ್ರದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯ ಮಾಪನದ ವೇಳೆಯಲ್ಲಿ ಮೌಲ್ಯ ಮಾಪಕರು ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಬೇಡಿಕೆ ಕಂಡು ಬೆರಗಾಗಿ ಹೋಗಿದ್ದಾರೆ.

ನೀವು ಪಾಸ್ ಮಾಡಿದ್ರೆ ನನ್ನನ್ನು ಪೋಷಕರು ಕಾಲೇಜಿಗೆ ಕಳಿಸೋದಿಲ್ಲ

ಓರ್ವ ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಯಲ್ಲಿ ಪ್ಲೀಸ್ ಮೀಸ್ ಅಂಡ್ ಸರ್. ದಯವಿಟ್ಟು ಪ್ಲೀಸ್ ಪ್ಲೀಸ್ ನಂಗೆ ಪಾಸ್ ಮಾಡಿ. ಪ್ಲೀಸ್ ಸರ್. ಮಿಸ್ ನಂಗೆ ಪಾಸ್ ಮಾಡಿಲ್ಲಾ ಅಂದ್ರೆ ನಮ್ಮ ಮನೆಯಲ್ಲಿ ಮುಂದೆ ಶಾಲೆ ಕಲಿಸುವುದಿಲ್ಲ. ಪ್ಲೀಸ್ ಸರ್ ನಮ್ಮ ಮನೆಯಲ್ಲಿ ನನ್ನ ಅಪ್ಪ ಅಮ್ಮ ಪಾಸ್ ಆಗಿಲ್ಲಾ ಅಂದ್ರೆ ನನ್ನಗೆ ಕಾಲೇಜು ಹಚ್ಚೋದಿಲ್ಲ. ಪ್ಲೀಸ್ ಪ್ಲೀಸ್ ಪ್ಲೀಸ್ ದಯವಿಟ್ಟು ಪಾಲ್ ಮಾಡಿ ಪ್ಲೀಸ್ ಅಂತ ಬೇಡಿಕೆಯನ್ನು ಇಟ್ಟಿದ್ದಾನೆ.

ನನ್ನ ಲವ್ ನಿಮ್ಮ ಕೈಯಲ್ಲಿದ್ದೆ, ಪ್ಲೀಸ್ ಪಾಸ್ ಮಾಡಿ

ಇನ್ನೂ ಮತ್ತೋರ್ವ ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಯಲ್ಲಿ ಸರ್ ರೀ ಮೇಡಂ ರೀ ನಿಮ್ಮ ಕಾಲ ಬೀಳ್ತೀನಿ. ನನ್ನ ಲವ್ ನಿಮ್ಮ ಕೈಯಾಗ ಅಯಿತಿ ರೀ. ನಾ ಪೇಪರ್ ದಾಗ ಪಾಸ್ ಆದರೆ ಅಷ್ಟೇ ಲವ್ ಮಾಡತ್ತೇನೆ ಅಂದಾಳ ರೀ ನನ್ನ ಹುಡುಗಿ. ಈ 500 ನೀವ ಚಾ ಕುಡಿರಿ. ಸರ್ ರೀ ನನ್ನ ಪಾಸ್ ಮಾಡರಿ ಅಂತ ವಿಚಿತ್ರ ಬೇಡಿಕೆಯನ್ನು ಇರಿಸಿದ್ದಾನೆ.

‘SSC ಪರೀಕ್ಷಾ ಅಕ್ರಮ’ ತಡೆಗೆ ಮಹತ್ವದ ಕ್ರಮ: ಇನ್ಮುಂದೆ ‘ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ’ ಜಾರಿ

BIG NEWS: ಎಲ್ಲಾ ಪೌರ ಕಾರ್ಮಿಕರನ್ನು ಖಾಯಂ, ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ: ಸಿಎಂ ಸಿದ್ದರಾಮಯ್ಯ ಘೋಷಣೆ

Share. Facebook Twitter LinkedIn WhatsApp Email

Related Posts

BREAKING: ನಾಳೆ ಬೆಂಗಳೂರಲ್ಲಿ ನಡೆಸಲು ಉದ್ದೇಶಿಸಿದ್ದ ‘ಕಾಂಗ್ರೆಸ್-ಬಿಜೆಪಿ ಪ್ರತಿಭಟನೆ’ ಮುಂದೂಡಿಕೆ

04/08/2025 2:51 PM1 Min Read

ಮಹಿಳಾ ಉದ್ಯೋಗಿಗಳಿಗೆ ‘ಮಾಮ್‌ ಮೆಂಟಮ್‌:2.0’ ಕಾರ್ಯಕ್ರಮ ಪರಿಚಯಿಸಿದ ‘ಸ್ವಿಗ್ಗಿ ಸಂಸ್ಥೆ’

04/08/2025 2:21 PM2 Mins Read

ಹೂಡಿಕೆದಾರ ಮತ್ತು ಬ್ರ್ಯಾಂಡ್ ರಾಯಭಾರಿಯಾಗಿ ಆಕ್ಕೊ(ACKO) ಸೇರಿದ ಎಮ್‌ಎಸ್ ಧೋನಿ

04/08/2025 2:19 PM2 Mins Read
Recent News

BREAKING : ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್’ನ ಉನ್ನತ ಅಧಿಕಾರಿಗಳಿಗೆ ‘ED’ ಸಮನ್ಸ್ : ವರದಿ

04/08/2025 3:04 PM

ಕುಡಿದ ಮತ್ತಿನಲ್ಲಿ 30 ಜನರಿಗೆ ಕಾರು ಡಿಕ್ಕಿ ಹೊಡೆದ ಸೇನಾ ಅಧಿಕಾರಿ, ಆಕ್ರೋಶಗೊಂಡ ಜನಸಮೂಹದಿಂದ ಥಳಿತ

04/08/2025 2:52 PM

BREAKING: ನಾಳೆ ಬೆಂಗಳೂರಲ್ಲಿ ನಡೆಸಲು ಉದ್ದೇಶಿಸಿದ್ದ ‘ಕಾಂಗ್ರೆಸ್-ಬಿಜೆಪಿ ಪ್ರತಿಭಟನೆ’ ಮುಂದೂಡಿಕೆ

04/08/2025 2:51 PM

ಮಹಿಳಾ ಉದ್ಯೋಗಿಗಳಿಗೆ ‘ಮಾಮ್‌ ಮೆಂಟಮ್‌:2.0’ ಕಾರ್ಯಕ್ರಮ ಪರಿಚಯಿಸಿದ ‘ಸ್ವಿಗ್ಗಿ ಸಂಸ್ಥೆ’

04/08/2025 2:21 PM
State News
KARNATAKA

BREAKING: ನಾಳೆ ಬೆಂಗಳೂರಲ್ಲಿ ನಡೆಸಲು ಉದ್ದೇಶಿಸಿದ್ದ ‘ಕಾಂಗ್ರೆಸ್-ಬಿಜೆಪಿ ಪ್ರತಿಭಟನೆ’ ಮುಂದೂಡಿಕೆ

By kannadanewsnow0904/08/2025 2:51 PM KARNATAKA 1 Min Read

ಬೆಂಗಳೂರು: ನಾಳೆ ನಗರದಲ್ಲಿ ಮತಗಳ್ಳತನ ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಕರೆಯಲಾಗಿತ್ತು. ಇದಕ್ಕೆ ಪರ್ಯಾಯವಾಗಿ ಬಿಜೆಪಿ ಕೂಡ ಪ್ರತಿಭಟನೆ ನಡೆಸಲು…

ಮಹಿಳಾ ಉದ್ಯೋಗಿಗಳಿಗೆ ‘ಮಾಮ್‌ ಮೆಂಟಮ್‌:2.0’ ಕಾರ್ಯಕ್ರಮ ಪರಿಚಯಿಸಿದ ‘ಸ್ವಿಗ್ಗಿ ಸಂಸ್ಥೆ’

04/08/2025 2:21 PM

ಹೂಡಿಕೆದಾರ ಮತ್ತು ಬ್ರ್ಯಾಂಡ್ ರಾಯಭಾರಿಯಾಗಿ ಆಕ್ಕೊ(ACKO) ಸೇರಿದ ಎಮ್‌ಎಸ್ ಧೋನಿ

04/08/2025 2:19 PM

ಸಾಗರದ ತಾಯಿ-ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’ ಪ್ರಕರಣದಲ್ಲಿ ಕಚೇರಿ ಅಧೀಕ್ಷಕ, ಗುತ್ತಿಗೆ ನೌಕರನ ವಿರುದ್ಧ ಶಿಸ್ತು ಕ್ರಮ- DHO

04/08/2025 1:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.