Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತ-ಆಸ್ಟ್ರೇಲಿಯಾ: ರಕ್ಷಣಾ ಬಾಂಧವ್ಯ ಮತ್ತಷ್ಟು ಗಟ್ಟಿ, 3 ಪ್ರಮುಖ ಒಪ್ಪಂದಗಳಿಗೆ ಸಹಿ

10/10/2025 8:19 AM

ಪ್ರಧಾನಿ ಮೋದಿ ಕರೆ ಮಾಡಿದ್ದಕ್ಕೆ ಭದ್ರತಾ ಸಂಪುಟ ಸಭೆ ಬಿಟ್ಟು ಬಂದ ಇಸ್ರೇಲ್ ಪಿಎಂ ನೆತನ್ಯಾಹು

10/10/2025 8:12 AM

BREAKING : ಫಿಲಿಪೈನ್ಸ್ ನಲ್ಲಿ 7.6 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ : ಭಯಾನಕ ವಿಡಿಯೋ ವೈರಲ್ | WATCH VIDEO

10/10/2025 8:06 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚಿಕ್ಕಮಗಳೂರಲ್ಲಿ ‘ದಲಿತ ಯುವಕ’ನ ಮೇಲಿನ ಘಟನೆಗೆ ‘ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ’ ತೀವ್ರ ವಿಷಾದ
KARNATAKA

ಚಿಕ್ಕಮಗಳೂರಲ್ಲಿ ‘ದಲಿತ ಯುವಕ’ನ ಮೇಲಿನ ಘಟನೆಗೆ ‘ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ’ ತೀವ್ರ ವಿಷಾದ

By kannadanewsnow0904/01/2024 7:29 PM

ಚಿತ್ರದುರ್ಗ: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಗೇರಮರಡಿಯಲ್ಲಿ ದಲಿತಯುವಕನ ಮೇಲೆ ನಡೆದ ಘಟನೆಗೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ತೀವ್ರ ವಿಷಾದವನ್ನು ವ್ಯಕ್ತ ಪಡಿಸಿದೆ.

ಈ ಕುರಿತಂತೆ ರಾಜ್ಯಾಧ್ಯಕ್ಷ ಸಿ.ಶಿವು ಯಾದವ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಪತ್ರಿಕೆ ಮತ್ತು ಟಿವಿಯಲ್ಲಿ ಪ್ರಸಾರವಾದಂತ ಚಿಕ್ಕಮಗಳೂರಿನಲ್ಲಿ ನಡೆದಂತ ದಲಿತ ಯುವಕನ ಮೇಲಿನ ಘಟನೆಯ ಬಗ್ಗೆ ವರದಿಯನ್ನು ನೋಡಿದೆ ಸದರಿ ಘಟನೆ ವಾತ್ಸವಾಗಿ ನಡೆದಿದ್ದರೆ ಖಂಡನೀಯವಾದುದು.

ಇತ್ತೀಚೆಗೆ ಇಂತಹ ಘಟನೆಗಳು ರಾಜ್ಯದಲ್ಲಿ ಯಾವ ಗೊಲ್ಲರಹಟ್ಟಿಗಳಲ್ಲಿ ನಡೆದಿರಲಿಲ್ಲ ಜೊತೆಗೆ ರಾಜ್ಯ ಸರ್ಕಾರ ಮತ್ತು ನಮ್ಮ ಸಂಘಟನೆ ಅಲ್ಲಲ್ಲಿ ಕೆಲವು ಗೊಲ್ಲರಹಟ್ಟಿಗಳಲ್ಲಿ ಜಾಗೃತಿ ಮೂಡಿಸಲು ಕೆಲಸವನ್ನು ಮಾಡಿದ್ದೆವು. ಶ್ರೀ ಕೃಷ್ಣ ಜಾಂಬವಂತನ ಮಗಳಾದ ಜಾಂಬವತಿಯನ್ನು ವಿವಾಹವಾಗಿರುವುದರಿಂದ ನಾವು ಆದಿಕರ್ನಾಟಕ ಜನಾಂಗದವರು ನೆಂಟರು ಬಂಟರು ಆಗಿದ್ದೆವೆ. ಈಗಿರುವಾಗ ಅವರನ್ನು ನಮ್ಮ ಮನೆಯಿಂದ ಹೊರಗೆ ಇಡುವ ಪ್ರವೃತ್ತಿ ಸಲ್ಲದು ಎಂದಿದ್ದಾರೆ.

ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರು ಅವರಿಗೆ ಬಹಿಷ್ಕಾರ ಹಾಕಿದರೆ ಕಾನೂನಿನ ಪ್ರಕಾರ ಅಪರಾದವಾಗುತ್ತದೆ. ಯಾರೊ ಮಾಡಿದ ತಪ್ಪಿಗೆ ಇಡೀ ಸಮಾಜ ತಲೆ ತಗ್ಗಿಸಬೇಕಾಗುತ್ತದೆ ಅದ್ದರಿಂದ ಕಾಡುಗೊಲ್ಲರ ಕಾನೂನು ಅರಿತು ಜೀವನ ನಿರ್ವಹಣೆ ಮಾಡಬೇಕು. ಗೊಲ್ಲರಹಟ್ಟಿಗಳಲ್ಲಿ ನಮ್ಮ ಜನಗಳಿಗೆ ದೇವರ ಮೇಲೆ ಇರುವ ಅಪಾರ ನಂಬಿಕೆಯೇ ಇಂತಹ ಮೂಡನಂಬಿಕೆಗೆ ಕಾರಣವಾಗಿರುತ್ತದೆ. ದೇವರಿಗೆ ಅಂಟು ಮುಂಟು ಆಗಬಾರದು ದೇವರಿಗೆ ಸೂತಕ ಆಗಬಾರದು ಎಂಬ ದೃಷ್ಟಿಯಿಂದ ಮತ್ತು ನಂಬಿಯಿಂದ ಇಂತಹ ಸಂವಿದಾನ ಬಾಹಿರ ಕೃತ್ಯಗಳು ನಡೆಯುತ್ತವೆ ಎಂದು ಹೇಳಿದ್ದಾರೆ.

ಕಾಡುಗೊಲ್ಲ ಜನಾಂಗವು ಬುದ್ದ ಬಸವ ಅಂಬೇಡ್ಕರ್ ರವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕೆಂದು. ಈ ನೆಲದ ಕಾನೂನಿಗೆ ಗೌರವ ನೀಡುವ ಮೂಲಕ ಸಂವಿಧಾನದ ಆಶೋತ್ತರಗಳನ್ನು ಈಡೇರಿಸುವ ಮಾರ್ಗದಲ್ಲಿ ಕಾಡುಗೊಲ್ಲ ಜನಾಂಗ ಮುನ್ನಡೆಯಬೇಕು. ನಮ್ಮ ಸಹೋದರ ಸಮಾಜದ ಮುಖಂಡರು ಸದರಿ ಘಟನೆಗೆ ಸಂಬಂಧಿಸಿದಂತೆ ಎರಡೂ ಕೊಮುನಿವರು ಕೂಡಿ ಶಾಂತಿ ಸಬೆಯಯನ್ನು ನಡೆಸಿ ಸೌಹಾರ್ದತೆಯಿಂದ ಮುನ್ನಡೆಯಬೇಕು. ಜೊತೆಗೆ ಈಗಾಗಲೇ ಪೋಲಿಸ್ ನವರು ಮದ್ಯ ಪ್ರವೇಶ ಮಾಡಿ ದೂರು ದಾಖಲಿಸಿಕೊಂಡಿದ್ದಾರೆ ಅವರು ತನಿಖೆ ನಡೆಸಿ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲು ಅನುವು ಮಾಡಿ ಕೊಡಿ ಎಂದು ತಿಳಿಸಿದ್ದಾರೆ.

ಸದರಿ ಘಟನೆಯನ್ನು ಶಾಂತಿಯುತವಾಗಿ ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡೊಣ. ದಯವಿಟ್ಟು ಹೊರಗಿನವರು ಮತ್ತು ಘಟನೆಯ ಬಗ್ಗೆ ಮಾಹಿತಿ ಇಲ್ಲದವರು ಸದರಿ ಘಟನೆಗೆ ಉಪ್ಪು ಕಾರ ಹಚ್ಚಿ ರೆಕ್ಕ ಪುಕ್ಕ ಬೆಳೆಸಿ ದೊಡ್ಡದಾಗಿಸಬೇಡಿ ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯದ್ಯಕ್ಷರಾದ ಶಿವು ಯಾದವ್ ಎರಡೂ ಕೊಮಿನ ಮುಖಂಡರಲ್ಲಿ ಮನವಿ ಮಾಡಿದ್ದಾರೆ.

ನಮ್ಮ ಸಂಘವು ಗ್ಯಾರಮರಡಿಗೆ ಭೇಟಿ ನೀಡಿ ಗ್ರಾಮಸ್ಥರನ್ನು ಬೇಟಿ ಮಾಡಿ ಘಟನೆಯ ಬಗ್ಗೆ ಸತ್ಯ ಸಂಗತಿಯನ್ನು ಮತ್ತು ಮಾಹಿತಿ ಪಡೆಯಲಾಗುವು. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಸಂಂಯಮದಿಂದ ನಡೆದುಕೊಳ್ಳಬೇಕು ಎಂಬುದಾಗಿ ಕೋರಿದ್ದಾರೆ.

ಗಮನಿಸಿ: ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

BREAKING ; ಫೆ.13ರಂದು ಬುಬುಧಾಬಿಯಲ್ಲಿ ‘ಪ್ರಧಾನಿ ಮೋದಿ’ ಮೆಗಾ ಕಾರ್ಯಕ್ರಮ, 50,000 ಜನರು ಭಾಗಿ |Ahlan Modi

Share. Facebook Twitter LinkedIn WhatsApp Email

Related Posts

ಇಂದಿನಿಂದ 13 ದಿನ ಭಕ್ತರಿಗೆ `ಹಾಸನಂಬೆ ದೇವಿ ’ ದರ್ಶನಕ್ಕೆ ಅವಕಾಶ : ಈ ನಿಯಮಗಳ ಪಾಲನೆ ಕಡ್ಡಾಯ

10/10/2025 7:59 AM4 Mins Read

Rain Alert : ರಾಜ್ಯಾದ್ಯಂತ ಇಂದು ಮತ್ತೆ ಭಾರೀ `ಮಳೆ’ ಮುನ್ಸೂಚನೆ : 24 ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

10/10/2025 7:56 AM1 Min Read

BREAKING : ಮೈಸೂರಿನಲ್ಲಿ ಅಪ್ರಾಪ್ತ ಬಾಲಕಿಯ ರೇಪ್ & ಮರ್ಡರ್ ಕೇಸ್ : ಕಾಲಿಗೆ ಗುಂಡು ಹಾರಿಸಿ ಆರೋಪಿ ಬಂಧನ.!

10/10/2025 7:46 AM1 Min Read
Recent News

ಭಾರತ-ಆಸ್ಟ್ರೇಲಿಯಾ: ರಕ್ಷಣಾ ಬಾಂಧವ್ಯ ಮತ್ತಷ್ಟು ಗಟ್ಟಿ, 3 ಪ್ರಮುಖ ಒಪ್ಪಂದಗಳಿಗೆ ಸಹಿ

10/10/2025 8:19 AM

ಪ್ರಧಾನಿ ಮೋದಿ ಕರೆ ಮಾಡಿದ್ದಕ್ಕೆ ಭದ್ರತಾ ಸಂಪುಟ ಸಭೆ ಬಿಟ್ಟು ಬಂದ ಇಸ್ರೇಲ್ ಪಿಎಂ ನೆತನ್ಯಾಹು

10/10/2025 8:12 AM

BREAKING : ಫಿಲಿಪೈನ್ಸ್ ನಲ್ಲಿ 7.6 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ : ಭಯಾನಕ ವಿಡಿಯೋ ವೈರಲ್ | WATCH VIDEO

10/10/2025 8:06 AM

BREAKING : ಫಿಲಿಪೈನ್ಸ್ ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ : ಸುನಾಮಿ ಎಚ್ಚರಿಕೆ | Earthquake in Philippines

10/10/2025 8:05 AM
State News
KARNATAKA

ಇಂದಿನಿಂದ 13 ದಿನ ಭಕ್ತರಿಗೆ `ಹಾಸನಂಬೆ ದೇವಿ ’ ದರ್ಶನಕ್ಕೆ ಅವಕಾಶ : ಈ ನಿಯಮಗಳ ಪಾಲನೆ ಕಡ್ಡಾಯ

By kannadanewsnow5710/10/2025 7:59 AM KARNATAKA 4 Mins Read

ಹಾಸನ : ಪ್ರಸಿದ್ಧ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ನಿನ್ನೆ ತೆರೆದಿದ್ದು, ದೇವಾಲಯಕ್ಕೆ ಅರ್ಚಕರ ತಂಡ ಪೂಜಾ ಸಾಮಗ್ರಿಗಳನ್ನು ತಂದಿದ್ದು,…

Rain Alert : ರಾಜ್ಯಾದ್ಯಂತ ಇಂದು ಮತ್ತೆ ಭಾರೀ `ಮಳೆ’ ಮುನ್ಸೂಚನೆ : 24 ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

10/10/2025 7:56 AM

BREAKING : ಮೈಸೂರಿನಲ್ಲಿ ಅಪ್ರಾಪ್ತ ಬಾಲಕಿಯ ರೇಪ್ & ಮರ್ಡರ್ ಕೇಸ್ : ಕಾಲಿಗೆ ಗುಂಡು ಹಾರಿಸಿ ಆರೋಪಿ ಬಂಧನ.!

10/10/2025 7:46 AM

ರಾಜ್ಯದ `SSLC’ ವಿದ್ಯಾರ್ಥಿಗಳೇ ಗಮನಿಸಿ : `ಪರೀಕ್ಷೆ-1’ರ ನೋಂದಣಿಗೆ ಮಾರ್ಗಸೂಚಿ ಬಿಡುಗಡೆ.!

10/10/2025 7:38 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.