Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರ್ವಜನಿಕರೇ ನಿಮ್ಮನ್ನು `ಒತ್ತಡದ ಸಮಸ್ಯೆಗಳು’ ಕಾಡುತ್ತಿದ್ದರೆ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ.!

28/01/2026 5:30 AM

ರಾಜ್ಯದ ಮತದಾರರೇ ಗಮನಿಸಿ: 2002ರ ನಂತರದ ಇವರೆಲ್ಲಾ `ಮ್ಯಾಪಿಂಗ್’ ಮಾಡಿಸಿಕೊಳ್ಳುವುದು ಕಡ್ಡಾಯ.!

28/01/2026 5:28 AM

JOB ALERT : `SSLC’ಪಾಸಾದವರಿಗೆ ಸರ್ಕಾರಿ ಕೆಲಸ : ಪರೀಕ್ಷೆ ಇಲ್ಲದೇ 28,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ.!

28/01/2026 5:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ ‘ಗ್ರಾಮ ಪಂಚಾಯ್ತಿ ವಿದ್ಯುತ್ ಹೊರೆ’ ಕಡಿಮೆಗೆ ಮಹತ್ವದ ಕ್ರಮ: ಸೌರ ಬೀದಿ ದೀಪ ಅಳವಡಿಕೆ
KARNATAKA

ರಾಜ್ಯ ಸರ್ಕಾರದಿಂದ ‘ಗ್ರಾಮ ಪಂಚಾಯ್ತಿ ವಿದ್ಯುತ್ ಹೊರೆ’ ಕಡಿಮೆಗೆ ಮಹತ್ವದ ಕ್ರಮ: ಸೌರ ಬೀದಿ ದೀಪ ಅಳವಡಿಕೆ

By kannadanewsnow0913/09/2024 5:53 PM

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿನ ವಿದ್ಯುತ್‌ ಬಳಕೆ ಮೇಲೆ ನಿಗಾ ಇರಿಸಲು ಹಾಗೂ ವಿದ್ಯುತ್‌ ವೆಚ್ಚ ಕಡಿಮೆ ಮಾಡಲು ರಾಜ್ಯದ 50 ಗ್ರಾಮ ಪಂಚಾಯತಿಗಳಲ್ಲಿ ಸೋಲಾರ್‌ ಬೀದಿ ದೀಪಗಳನ್ನು ಅಳವಡಿಸುವ ʼಹೊಂಬೆಳಕುʼ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಈ ವರ್ಷದ ಆಯವ್ಯಯದಲ್ಲಿ ಘೋಷಿಸಿದ್ದಂತೆ ಹೊಂಬೆಳಕು ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದ್ದು, ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ 25 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದೆಂದು ಸಚಿವರು ಹೇಳಿದ್ದು, ಸೌರ ಬೀದಿ ದೀಪಗಳು ಪರಿಸರ ಸ್ನೇಹಿಯಾಗಿದ್ದು, ಇಂಧನ ಬಳಕೆಯಾಗದಿರುವುದರಿಂದ ಗ್ರಾಮ ಪಂಚಾಯತಿಗಳಿಗೆ ವಿದ್ಯುತ್‌ ವೆಚ್ಚದ ಹೊರೆ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.

ಅಳವಡಿಸಲಾಗುತ್ತಿರುವ ಸೌರ ಬೀದಿ ದೀಪಗಳು ಎಲ್.ಇ.ಡಿ ತಂತ್ರಜ್ಞಾನವನ್ನು ಹೊಂದಿದ್ದು ದೀರ್ಘ ಕಾಲ ಬಾಳಿಕೆ ಬರಬಹುದೆಂದು ನಿರೀಕ್ಷಿಸಲಾಗಿದೆ, ಈ ವರ್ಷ ಸುಮಾರು 16,500 ಸೋಲಾರ್‌ ಬೀದಿ ದೀಪಗಳನ್ನು ಅಳವಡಿಸುವ ಗುರಿ ಹೊಂದಲಾಗಿದೆ, ಗ್ರಾಮೀಣ ಜನರು ಪ್ರಖರ ಬೆಳಕನ್ನು ಪಡೆಯುವುದರೊಂದಿಗೆ ವಿದ್ಯುತ್‌ ವೆಚ್ಚದ ಮಿತವ್ಯಯದಿಂದ ಗ್ರಾಮ ಪಂಚಾಯತಿಗಳ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

BREAKING: ಪ್ರಜ್ವಲ್ ರೇವಣ್ಣ ವಿರುದ್ಧದ 3ನೇ ಅತ್ಯಾಚಾರ ಕೇಸ್: ‘SIT’ಯಿಂದ 1691 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ | Prajwal Revanna

BREAKING: ‘ಪೋರ್ಟ್ ಬ್ಲೇರ್’ ಇನ್ಮುಂದೆ ‘ಶ್ರೀ ವಿಜಯ ಪುರಂ’: ಕೇಂದ್ರ ಸರ್ಕಾರದಿಂದ ಮರುನಾಮಕರಣ | Port Blair Renamed

Share. Facebook Twitter LinkedIn WhatsApp Email

Related Posts

ಸಾರ್ವಜನಿಕರೇ ನಿಮ್ಮನ್ನು `ಒತ್ತಡದ ಸಮಸ್ಯೆಗಳು’ ಕಾಡುತ್ತಿದ್ದರೆ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ.!

28/01/2026 5:30 AM2 Mins Read

ರಾಜ್ಯದ ಮತದಾರರೇ ಗಮನಿಸಿ: 2002ರ ನಂತರದ ಇವರೆಲ್ಲಾ `ಮ್ಯಾಪಿಂಗ್’ ಮಾಡಿಸಿಕೊಳ್ಳುವುದು ಕಡ್ಡಾಯ.!

28/01/2026 5:28 AM1 Min Read

JOB ALERT : `SSLC’ಪಾಸಾದವರಿಗೆ ಸರ್ಕಾರಿ ಕೆಲಸ : ಪರೀಕ್ಷೆ ಇಲ್ಲದೇ 28,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ.!

28/01/2026 5:25 AM1 Min Read
Recent News

ಸಾರ್ವಜನಿಕರೇ ನಿಮ್ಮನ್ನು `ಒತ್ತಡದ ಸಮಸ್ಯೆಗಳು’ ಕಾಡುತ್ತಿದ್ದರೆ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ.!

28/01/2026 5:30 AM

ರಾಜ್ಯದ ಮತದಾರರೇ ಗಮನಿಸಿ: 2002ರ ನಂತರದ ಇವರೆಲ್ಲಾ `ಮ್ಯಾಪಿಂಗ್’ ಮಾಡಿಸಿಕೊಳ್ಳುವುದು ಕಡ್ಡಾಯ.!

28/01/2026 5:28 AM

JOB ALERT : `SSLC’ಪಾಸಾದವರಿಗೆ ಸರ್ಕಾರಿ ಕೆಲಸ : ಪರೀಕ್ಷೆ ಇಲ್ಲದೇ 28,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ.!

28/01/2026 5:25 AM

Bank Holidays February 2026 : `ಫೆಬ್ರವರಿ’ ತಿಂಗಳ `ಬ್ಯಾಂಕ್ ರಜೆ ದಿನ’ಗಳ ಸಂಪೂರ್ಣ ಪಟ್ಟಿ ಇಲ್ಲಿದೆ

28/01/2026 5:23 AM
State News
KARNATAKA

ಸಾರ್ವಜನಿಕರೇ ನಿಮ್ಮನ್ನು `ಒತ್ತಡದ ಸಮಸ್ಯೆಗಳು’ ಕಾಡುತ್ತಿದ್ದರೆ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ.!

By kannadanewsnow5728/01/2026 5:30 AM KARNATAKA 2 Mins Read

ಬೆಂಗಳೂರು : ಜೀವನದಲ್ಲಿ ಒತ್ತಡ ಸಾಮಾನ್ಯ. ಕೆಲಸದ ಒತ್ತಡ, ಸಂಸಾರದ ಒತ್ತಡ ಹೀಗೆ ನೆಮ್ಮದಿ ಕೆಡೆಸಿಕೊಳ್ಳಲು ಸಾಕಷ್ಟು ವಿಚಾರಗಳು ಇವೆ.…

ರಾಜ್ಯದ ಮತದಾರರೇ ಗಮನಿಸಿ: 2002ರ ನಂತರದ ಇವರೆಲ್ಲಾ `ಮ್ಯಾಪಿಂಗ್’ ಮಾಡಿಸಿಕೊಳ್ಳುವುದು ಕಡ್ಡಾಯ.!

28/01/2026 5:28 AM

JOB ALERT : `SSLC’ಪಾಸಾದವರಿಗೆ ಸರ್ಕಾರಿ ಕೆಲಸ : ಪರೀಕ್ಷೆ ಇಲ್ಲದೇ 28,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ.!

28/01/2026 5:25 AM

Bank Holidays February 2026 : `ಫೆಬ್ರವರಿ’ ತಿಂಗಳ `ಬ್ಯಾಂಕ್ ರಜೆ ದಿನ’ಗಳ ಸಂಪೂರ್ಣ ಪಟ್ಟಿ ಇಲ್ಲಿದೆ

28/01/2026 5:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.