Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

“ನಮಗೆ ಸೇರಿದ ‘ಒಂದು ಹನಿ’ ನೀರನ್ನು ಸಹ ಕಸಿದುಕೊಳ್ಳಲು ಅವಕಾಶ ನೀಡಲ್ಲ” : ಭಾರತಕ್ಕೆ ಬೆದರಿಕೆ ಹಾಕಿದ ಪಾಕ್ ಪ್ರಧಾನಿ

13/08/2025 7:31 AM

BREAKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಮನೆಯಲ್ಲೇ ಕುಸಿದುಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು.!

13/08/2025 7:29 AM

ಮುಂದಿನ ತಿಂಗಳು ಅಮೇರಿಕಾಕ್ಕೆ ಪ್ರಧಾನಿ ಮೋದಿ ಭೇಟಿ, ಟ್ರಂಪ್ ಜೊತೆ ಮಾತುಕತೆ | Trump tariff

13/08/2025 7:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ʻಜೀವಂತ ಪ್ರಮಾಣ ಪತ್ರʼ ಸಲ್ಲಿಸಿರುವ ರಾಜ್ಶ ಹಾಗೂ ರಾಷ್ಟ್ರ ಪ್ರಶಸ್ತಿ ಪುರಷ್ಕೃತ ನಿವೃತ್ತ ನೌಕರರಿಗೆ ʻಮಾಸಿಕ ಗೌರವಧನʼ : ರಾಜ್ಯ ಸರ್ಕಾರ ಆದೇಶ
KARNATAKA

ʻಜೀವಂತ ಪ್ರಮಾಣ ಪತ್ರʼ ಸಲ್ಲಿಸಿರುವ ರಾಜ್ಶ ಹಾಗೂ ರಾಷ್ಟ್ರ ಪ್ರಶಸ್ತಿ ಪುರಷ್ಕೃತ ನಿವೃತ್ತ ನೌಕರರಿಗೆ ʻಮಾಸಿಕ ಗೌರವಧನʼ : ರಾಜ್ಯ ಸರ್ಕಾರ ಆದೇಶ

By kannadanewsnow5714/03/2024 11:05 AM
vidhana soudha
vidhana soudha

ಬೆಂಗಳೂರು : ಜೀವಂತ ಪ್ರಮಾಣ ಪತ್ರ ಸಲ್ಲಿಸಿರುವ ರಾಜ್ಶ ಹಾಗೂ ರಾಷ್ಟ್ರ ಪ್ರಶಸ್ತಿ ಪುರಷ್ಕೃತ ನಿವೃತ್ತ ನೌಕರರಿಗೆ ಮಾಸಿಕ ಗೌರವಧನವನ್ನು ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಸಂಬಂಧಿಸಿದ ಬ್ಯಾಂಕ್‌ಗಳಿಗೆ ನೀಡಿರುವ ಜೀವಂತ ಪ್ರಮಾಣಗಳ ಪ್ರತಿಗಳನ್ನು / ಸ್ವೀಕೃತಿಗಳನ್ನು ಈ ಕಛೇರಿಗೆ ಸಲ್ಲಿಸಿರುವ ಮಾಸಿಕ ಗೌರವ ಧನವನ್ನು ಪಡೆಯುತ್ತಿರುವ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಿಗೆ, ವಿಶೇಷ ಶಿಕ್ಷಕರಿಗೆ, ಮುಖ್ಯ ಶಿಕ್ಷಕರಿಗೆ ಈ ಗೌರವ ಧನವನ್ನು ಮುಂದುವರೆಸುವ & ಸಲ್ಲಿಸದಿರುವವರಿಗೆ ಸ್ಥಗಿತಗೊಳಿಸುವ ಸಂಬಂಧ ಆದೇಶ ಹೊರಡಿಸಿದೆ.

ದಿನಾಂಕ 10.10.2023 ರವರೆಗೆ ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳನ್ನು / ಸ್ವೀಕೃತಿ ಪತ್ರಗಳನ್ನು ಈ ಕಛೇರಿಗೆ ಸಲ್ಲಿಸಿರುವ ಉಲ್ಲೇಖ-05 ರೊಂದಿಗಿನ ಅನುಬಂಧ-ಎ ರಲ್ಲಿನ (ದಿನಾಂಕ: 10.10.2023) ಈ ಯೋಜನೆಗೆ ಒಳಪಡುವ ಒಟ್ಟು 169 ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಿಗೆ, ವಿಶೇಷ ಶಿಕ್ಷಕರಿಗೆ ಮತ್ತು ಮುಖ್ಯ ಶಿಕ್ಷಕರಿಗೆ ಹಾಗೂ ಉಲ್ಲೇಖ-05 ರೊಂದಿಗಿನ ಅನುಬಂಧ-ಸಿ ರಲ್ಲಿನ (ದಿನಾಂಕ: 10.10.2023) ಈ ಯೋಜನೆಗೆ ಒಳಪಡುವ ಒಟ್ಟು 141 ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಿಗೆ, ವಿಶೇಷ ಶಿಕ್ಷಕರಿಗೆ ಮತ್ತು ಮುಖ್ಯ ಶಿಕ್ಷಕರಿಗೆ ಮಾತ್ರ ಈ ಗೌರವ ಧನ ಪಾವತಿಸುತ್ತಿರುವುದನ್ನು ಮುಂದುವರೆಸಿ, ಮಾರ್ಚ್-2023 ರಿಂದ ಅಕ್ಟೋಬರ್-2023 ರವರೆಗೆ ಪ್ರತಿ ಮಾಹೆಗೆ ಕ್ರಮವಾಗಿ ತಲಾ ರೂ. 250/- ರಂತೆ ಮತ್ತು ತಲಾ ರೂ. 150/- ರಂತೆ ಸದರಿ ಗೌರವ ಧನವನ್ನು ಈ ಫಲಾನುಭವಿಗಳಿಗೆ ಈಗಾಗಲೇ ಮಂಜೂರು ಮಾಡಲಾಗಿದೆ.

ಮುಂದುವರೆದು, ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳನ್ನು / ಸ್ವೀಕೃತಿ ಪತ್ರಗಳನ್ನು ಸಲ್ಲಿಸಲು ಇರುವ -05 ರೊಂದಿಗಿನ ಅನುಬಂಧ-ಬಿ ರಲ್ಲಿನ (ದಿನಾಂಕ:10.10.2023) ಈ ಯೋಜನೆಗೆ ಒಳಪಡುವ ಒಟ್ಟು 13 ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಿಗೆ, ವಿಶೇಷ ಶಿಕ್ಷಕರಿಗೆ ಮತ್ತು ಮುಖ್ಯ ಶಿಕ್ಷಕರಿಗೆ ಹಾಗೂ ಉಲ್ಲೇಖ-05 ರೊಂದಿಗಿನ ಅನುಬಂಧ-ಡಿ ರಲ್ಲಿನ (ದಿನಾಂಕ:10.10.2023) ಈ ಯೋಜನೆಗೆ ಒಳಪಡುವ ಒಟ್ಟು 53 ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಿಗೆ. ವಿಶೇಷ ಶಿಕ್ಷಕರಿಗೆ ಮತ್ತು ಮುಖ್ಯ ಶಿಕ್ಷಕರಿಗೆ ಮಾತ್ರ ಮಾರ್ಚ್-2023 ರಿಂದ ಸದರಿ ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳನ್ನು / ಸ್ವೀಕೃತಿ ಪತ್ರಗಳನ್ನು ಸಲ್ಲಿಸುವವರೆಗೆ ಈ ಗೌರವ ಧನ ಪಾವತಿಸುತ್ತಿರುವುದನ್ನು ಸ್ಥಗಿತಗೊಳಿಸಲಾಗಿದೆ.

ಉಲ್ಲೇಖ-01 & 02 ರಂತೆ. ನವೆಂಬರ್-2022 & ನವೆಂಬರ್-2023 ಮತ್ತು ನಂತರದ ಮಾಹೆಗಳಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ಪಡೆದಿರುವ ಅಥವಾ ಪಿಂಚಣಿ ಪಡೆಯುತ್ತಿರುವ ಬ್ಯಾಂಕ್‌ಗಳಿಗೆ / ಸಂಬಂಧಪಟ್ಟ ಬ್ಯಾಂಕ್ಗಳಿಗೆ / ಈ ಗೌರವ ಧನವನ್ನು ಪಡೆಯುತ್ತಿರುವ ಬ್ಯಾಂಕ್‌ಗಳಿಗೆ ಒದಗಿಸಿರುವ ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳ / ಸ್ವೀಕೃತಿ ಪತ್ರಗಳ ಯಥಾಪ್ರತಿಗಳನ್ನು ಸದರಿ ಫಲಾನುಭವಿಗಳ ಸಂಘಟನೆಯ ಮೂಲಕ ಈ ಕಛೇರಿಗೆ ಸಲ್ಲಿಸಲು ಸೂಕ್ತ ಕ್ರಮವಹಿಸುವಂತೆ ಸದರಿ ಫಲಾನುಭವಿಗಳನ್ನು ಮತ್ತು ಈ ಸಂಘಟನೆಯನ್ನು ಕೋರಲಾಗಿದೆ. ತದನಂತರ ಸದರಿ ದಾಖಲೆಗಳ ಆಧಾರದ ಮೇಲೆ ಈ ಗೌರವ ಧನ ಪಾವತಿಸುತ್ತಿರುವುದನ್ನು ಮುಂದುವರೆಸಲು ಅಥವಾ ಸ್ಥಗಿತಗೊಳಿಸಲು ನಿಯಮಾನುಸಾರ ಸೂಕ್ತ ಕ್ರಮವಹಿಸಲಾಗುವುದು ಎಂದು ಉಲ್ಲೇಖ-05 & 06 ರಲ್ಲಿ ತಿಳಿಸಲಾಗಿದೆ. ಈ ಸಂಬಂಧ ಸದರಿ ಫಲಾನುಭವಿಗಳಿಗೆ ದೂರವಾಣಿ ಮೂಲಕ, ಮುದ್ದಾಂ & ಸದರಿ ಸಂಘಟನೆಯ ಮೂಲಕ ವಿವಿಧ ದಿನಾಂಕಗಳಲ್ಲಿ ಸಾಕಷ್ಟು ಬಾರಿ ತಿಳುವಳಿಕೆ / ಮಾಹಿತಿ ನೀಡಿ, ಕಾಲಾವಕಾಶವನ್ನು ಸಹ ನೀಡಲಾಗಿದೆ.

ಅದರಂತೆ. ಇಲ್ಲಿಯವರೆಗೆ ಸದರಿ ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳನ್ನು / ಸ್ವೀಕೃತಿ ಪತ್ರಗಳನ್ನು ಈ ಕಛೇರಿಗೆ ಸಲ್ಲಿಸಿರುವ ಈ ಫಲಾನುಭವಿಗಳಿಗೆ ಈ ಗೌರವ ಧನ ಪಾವತಿಸುತ್ತಿರುವುದನ್ನು ನಿಯಮಾನುಸಾರ ಮುಂದುವರೆಸಲು. ಸದರಿ ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳನ್ನು / ಸ್ವೀಕೃತಿ ಪತ್ರಗಳನ್ನು ಸಲ್ಲಿಸಲು ಬಾಕಿ ಇರುವ ಸದರಿ ಫಲಾನುಭವಿಗಳು ಅವುಗಳನ್ನು ಸಲ್ಲಿಸಿದ ನಂತರ ಅವರುಗಳಿಗೂ ಸಹ ಸದರಿ ಈ ಗೌರವ ಧನ ಪಾವತಿಸುವುದನ್ನು ಮುಂದುವರೆಸಲು ನಿಯಮಾನುಸಾರ ಸೂಕ್ತ ಕ್ರಮವಹಿಸುವಂತೆ ಉಲ್ಲೇಖ-07 ರಲ್ಲಿ ಕೋರಲಾಗಿದೆ.

ʻಜೀವಂತ ಪ್ರಮಾಣ ಪತ್ರʼ ಸಲ್ಲಿಸಿರುವ ರಾಜ್ಶ ಹಾಗೂ ರಾಷ್ಟ್ರ ಪ್ರಶಸ್ತಿ ಪುರಷ್ಕೃತ ನಿವೃತ್ತ ನೌಕರರಿಗೆ ʻಮಾಸಿಕ ಗೌರವಧನʼ : ರಾಜ್ಯ ಸರ್ಕಾರ ಆದೇಶ State govt orders 'monthly honorarium' for Rajshah and National Award-winning retired employees who have submitted 'living certificates'
Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಮನೆಯಲ್ಲೇ ಕುಸಿದುಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು.!

13/08/2025 7:29 AM1 Min Read

ರಾಜ್ಯದ ಜನತೆಗೆ ಗುಡ್ ನ್ಯೂಸ್ : `ಗಂಗಾ ಕಲ್ಯಾಣ’ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

13/08/2025 7:22 AM2 Mins Read

ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ : ರಾಜ್ಯದ ಕೆರೆಗಳಲ್ಲಿ `ಪಿಒಪಿ’ ಗಣೇಶ ಮೂರ್ತಿಗಳ ವಿಸರ್ಜನೆ ನಿಷೇಧ.!

13/08/2025 7:20 AM2 Mins Read
Recent News

“ನಮಗೆ ಸೇರಿದ ‘ಒಂದು ಹನಿ’ ನೀರನ್ನು ಸಹ ಕಸಿದುಕೊಳ್ಳಲು ಅವಕಾಶ ನೀಡಲ್ಲ” : ಭಾರತಕ್ಕೆ ಬೆದರಿಕೆ ಹಾಕಿದ ಪಾಕ್ ಪ್ರಧಾನಿ

13/08/2025 7:31 AM

BREAKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಮನೆಯಲ್ಲೇ ಕುಸಿದುಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು.!

13/08/2025 7:29 AM

ಮುಂದಿನ ತಿಂಗಳು ಅಮೇರಿಕಾಕ್ಕೆ ಪ್ರಧಾನಿ ಮೋದಿ ಭೇಟಿ, ಟ್ರಂಪ್ ಜೊತೆ ಮಾತುಕತೆ | Trump tariff

13/08/2025 7:24 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : `ಗಂಗಾ ಕಲ್ಯಾಣ’ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

13/08/2025 7:22 AM
State News
KARNATAKA

BREAKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಮನೆಯಲ್ಲೇ ಕುಸಿದುಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು.!

By kannadanewsnow5713/08/2025 7:29 AM KARNATAKA 1 Min Read

ಮಂಡ್ಯ: ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಇದೀಗ ಮಂಡ್ಯದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿ ಹೃದಯಾಘತದಿಂದ ಮೃತಪಟ್ಟಿದ್ದಾನೆ. ಮಂಡ್ಯ ಜಿಲ್ಲೆಯ ಕೆಆರ್…

ರಾಜ್ಯದ ಜನತೆಗೆ ಗುಡ್ ನ್ಯೂಸ್ : `ಗಂಗಾ ಕಲ್ಯಾಣ’ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

13/08/2025 7:22 AM

ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ : ರಾಜ್ಯದ ಕೆರೆಗಳಲ್ಲಿ `ಪಿಒಪಿ’ ಗಣೇಶ ಮೂರ್ತಿಗಳ ವಿಸರ್ಜನೆ ನಿಷೇಧ.!

13/08/2025 7:20 AM

ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `ಅರಿವು ಯೋಜನೆ’ಯಡಿ 1 ಲಕ್ಷ ರೂ.ವರೆಗೆ ಸಾಲ ಸೌಲಭ್ಯ.!

13/08/2025 7:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.