Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Water : ಬೇಸಿಗೆಯಲ್ಲಿ ಈ ನೀರನ್ನು ಕುಡಿಯಬೇಡಿ, ಇದು ತುಂಬಾ ಅಪಾಯಕಾರಿ.

10/05/2025 6:05 AM

BREAKING: ಸಾಮಾಜಿಕ ಸಮೀಕ್ಷಾ ವರದಿ ನಿರ್ಣಯ ಮುಂದೂಡಿಕೆ: ರಾಜ್ಯ ಸಚಿವ ಸಂಪುಟದ ನಿರ್ಣಯ

10/05/2025 6:00 AM

ಉದ್ಯೋಗವಾರ್ತೆ: 9,970 ರೈಲ್ವೆ ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ನಾಳೆಯೇ ಕೊನೆ ದಿನ..!

10/05/2025 5:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯ ಸರ್ಕಾರದಿಂದ ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಿ ಆದೇಶ
KARNATAKA

BREAKING: ರಾಜ್ಯ ಸರ್ಕಾರದಿಂದ ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಿ ಆದೇಶ

By kannadanewsnow0916/03/2024 5:24 PM

ಬೆಂಗಳೂರು: ರಾಜ್ಯ ಸರ್ಕಾರದಿಂದ ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿ ಆದೇಶಿಸಿದೆ.

ಈ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಇಲಾಖೆ ವ್ಯಾಪ್ತಿಯ ಈ ಕೆಳಕಂಡ ವಿವಿಧ ಅಕಾಡೆಮಿಗಳಿಗೆ, ಪ್ರಾಧಿಕಾರಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಥವಾ ಮುಂದಿನ ಮೂರು ವರ್ಷಗಳ ಅವಧಿಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಈ ಕೆಳಕಂಡ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನೇಮಿಸಿ ಆದೇಶಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ

  • ಡಾ.ಪುರುಷೋತ್ತಮ ಬಿಳಿಮಲೆ- ಅಧ್ಯಕ್ಷರು
  • ಪ್ರೊ.ರಾಮಚಂದ್ರಪ್ಪ, ದಾವಣಗೆರೆ, ಸದಸ್ಯರು
  • ಡಾ.ವಿಪಿ ನಿರಂಜನಾರಾಧ್ಯ, ಬೆಂಗಳೂರು- ಸದಸ್ಯರು
  • ಟಿ.ಗುರುರಾಜ್, ಮೈಸೂರು, ಸದಸ್ಯರು
  • ಡಾ.ರವಿಕುಮಾರ್ ನೀಹ, ತುಮಕೂರು, ಸದಸ್ಯರು
  • ದಾಕ್ಷಾಯಿಣಿ ಹುಡೇದ, ವಿಜಯಪುರ, ಸದಸ್ಯರು
  • ಯಾಕೂಬ್ ಖಾದರ್, ಕುಂದಾಪುರ, ಸದಸ್ಯರು
  • ವಿರೂಪಣ್ಣ ಕಲ್ಲೂರು, ಕೊಪ್ಪಳ, ಸದಸ್ಯರು

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

  • ಡಾ.ಚನ್ನಪ್ಪ ಕಟ್ಟಿ, ಅಧ್ಯಕ್ಷರು
  • ಡಾ.ಎಂಎಸ್ ಶೇಖರ್, ಸದಸ್ಯರು
  • ವಿಜಯಲಕ್ಷ್ಮೀ ಕೌಟಗಿ, ಸದಸ್ಯರು
  • ನಾರಾಯಣ್ ಹೊಡಘಟ್ಟ, ಸದಸ್ಯರು
  • ಶಾಕಿರಾ ಬಾನು, ಸದಸ್ಯರು
  • ಡಾ.ಪಿ ಭಾರತಿ ದೇವಿ, ಸದಸ್ಯರು
  • ಡಾ.ಎಸ್ ಗಂಗಾಧರಯ್ಯ, ಸದಸ್ಯರು
  • ಡಾ.ಕರಿಯಪ್ಪ ಮಾಳಗಿ, ಸದಸ್ಯರು
  • ಡಾ.ಚಿತ್ತಯ್ಯ ಪೂಜಾರ್, ಸದಸ್ಯರು
  • ಡಾ.ಜಾಜಿ ದೇವೇಂದ್ರಪ್ಪ, ಸದಸ್ಯರು

ಕನ್ನಡ ಪುಸ್ತಕ ಪ್ರಾಧಿಕಾರ

  • ಮಾನಸ, ಅಧ್ಯಕ್ಷರು
  • ಡಾ.ಲಕ್ಷ್ಮಣ ಕೊಡಸೆ, ಸದಸ್ಯರು
  • ಶರಣಪ್ಪ ಬಸಪ್ಪ ಕೋಲ್ಕಾರ್, ಸದಸ್ಯರು
  • ಕುಶಾಲ ಬರಗೂರು, ಸದಸ್ಯರು
  • ಹೆಚ್ ಬಿ ನೀರಗುಡಿ, ಸದಸ್ಯರು
  • ಅಕ್ಷತಾ ಹುಂಚದಕಟ್ಟೆ, ಸದಸ್ಯರು

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ

  • ಅಶೋಕ್ ಚಂದರಗಿ, ಸದಸ್ಯರು
  • ಡಾ.ಎಂಎಸ್ ಮದಬಾವಿ, ಸದಸ್ಯರು
  • ಜಾಣಗೆರೆ ವೆಂಕಟರಾಮಯ್ಯ, ಸದಸ್ಯರು
  • ಭಗತರಾಜ್, ಸದಸ್ಯರು
  • ಎಆರ್ ಸುಬ್ಬಯ್ಯ ಕಟ್ಟೆ, ಸದಸ್ಯರು
  • ಡಾ.ಸಂಜೀವ್ ಕುಮಾರ್ ಅತಿವಾಡೆ, ಸದಸ್ಯರು
  • ಶಿವರೆಡ್ಡಿ ಹೆಡೇದ್, ಸದಸ್ಯರು

ಕರ್ನಾಟಕ ಸಾಹಿತ್ಯ ಅಕಾಡೆಮಿ

  • ಡಾ.ಎಲ್ ಎನ್ ಮುಕುಂದ್ ರಾಜ್, ಅಧ್ಯಕ್ಷರು
  • ಸಿದ್ದಪ್ಪ ಹೊನಕಲ್, ಸದಸ್ಯರು
  • ಅರ್ಜುನ ಗೋಳಸಂಗಿ, ಸದಸ್ಯರು
  • ಡಾ.ಹೆಚ್ ಜಯಪ್ರಕಾಶ್ ಶೆಟ್ಟಿ, ಸದಸ್ಯರು
  • ಡಾ.ಚಂದ್ರಕಲಾ ಬಿದರಿ, ಸದಸ್ಯರು
  • ಡಾ.ಚಿಲಕ್ ರಾಗಿ, ಸದಸ್ಯರು
  • ಡಾ.ಗಣೇಶ್, ಸದಸ್ಯರು
  • ಸುಮಾ ಸತೀಶ್, ಸದಸ್ಯರು
  • ಹೆಚ್ ಆರ್ ಸುಜಾತಾ, ಸದಸ್ಯರು
  • ಅಕ್ಕೈ ಪದ್ಮಶಾಲಿ, ಸದಸ್ಯರು
  • ಪಿ.ಚಂದ್ರಿಕಾ, ಸದಸ್ಯರು
  • ಪ್ರಕಾಶ್ ರಾಜ್ ಮೇಹು, ಸದಸ್ಯರು
  • ಮಲ್ಲಿಕಾರ್ಜುನ ಮನ್ಪಡೆ, ಸದಸ್ಯರು
  • ಅಜಮೀರ್ ನಂದಾಪುರ, ಸದಸ್ಯರು
  • ಚಂದ್ರಕಿರಣ, ಸದಸ್ಯರು
  • ಮಹದೇವ ಬಸರಕೋಡ, ಸದಸ್ಯರು

ಕರ್ನಾಟಕ ನಾಟಕ ಅಕಾಡೆಮಿ

  • ಕೆವಿ ನಾಗರಾಜ ಮೂರ್ತಿ, ಅಧ್ಯಕ್ಷರು
  • ಜೇವರ್ಗಿ ರಾಜಣ್ಣ, ಸದಸ್ಯರು
  • ಜಿಪಿಒ ಚಂದ್ರು, ಸದಸ್ಯರು
  • ಅಮಾಸ, ಸದಸ್ಯರು
  • ಮಾಲೂರು ವಿಜಿ, ಸದಸ್ಯರು
  • ಷಾಹಿ ಜಾಹಿದಾ, ಸದಸ್ಯರು
  • ಎಸ್ ರಾಮು, ಸದಸ್ಯರು
  • ಜ್ಯೋತಿ ಮಂಗಳೂರು, ಸದಸ್ಯರು
  • ಗೀತಾ ಸಿದ್ದಿ, ಸದಸ್ಯರು
  • ಬಾಬು ವಿ ಕುಂಬಾರ ಸದಸ್ಯರು
  • ಗಾಯತ್ರಿ ಹಡಪದ, ಸದಸ್ಯರು
  • ಲವಕುಮಾರ, ಸದಸ್ಯರು
  • ಕೆಎ ಬನಟ್ಟಿ, ಸದಸ್ಯರು
  • ಉಗಮ ಶ್ರೀನಿವಾಸ, ಸದಸ್ಯರು
  • ಬಾಬಾ ಸಾಹೇಬ್ ಕಾಂಬ್ಲೆ, ಸದಸ್ಯರು
  • ಚಾಂದ್ ಪಾಷಾ ಬಾಬು ಸಾಬ್ ಕಿಲ್ಲೇದಾರ್, ಸದಸ್ಯರು

ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ

  • ಡಾ.ಕೃಪಾ ಫಡಕಿ, ಅಧ್ಯಕ್ಷರು
  • ವಿದ್ವಾನ್ ವೆಂಕಟರಾಘವನ್, ಸದಸ್ಯರು
  • ಖಾಸಿಂ ಮಲ್ಲಿಗೆ ಮಡು, ಸದಸ್ಯರು
  • ಬಿವಿ ಶ್ರೀನಿವಾಸ್, ಸದಸ್ಯರು
  • ರಮೇಶ್ ಗಬ್ಬೂರು, ಸದಸ್ಯರು
  • ಸತ್ಯವತಿ ರಾಮನಾಥ್, ಸದಸ್ಯರು
  • ಸವಿತಾ ಅಮರೇಶ್ ನುಗಡೋಣಿ, ಸದಸ್ಯರು
  • ಹರಿದೋಗ್ರಾ, ಸದಸ್ಯರು
  • ಬಸಪ್ಪ ಹೆಚ್ ಭಜಂತ್ರಿ ಸದಸ್ಯರು
  • ಡಾ.ಗೀತಾ, ಸದಸ್ಯರು
  • ಉಷಾ, ಸದಸ್ಯರು
  • ನಿರ್ಮಲಾ, ಸದಸ್ಯರು
  • ಶಂಕರ್ ಹೂಗಾರ, ಸದಸ್ಯರು
  • ಡಾ.ಮೃತ್ಯುಂಜಯ ದೊಡ್ಡವಾಡ, ಸದಸ್ಯರು
  • ಹುಸೇನ್ ಸಾಬ್, ಸದಸ್ಯರು
  • ಪದ ದೇವರಾಜ್, ಸದಸ್ಯರು

ಕರ್ನಾಟಕ ಶಿಲ್ಪಕಲಾ ಅಕಾಡೆಮಿ

  • ಎಂ.ಸಿ ರಮೇಶ್, ಅಧ್ಯಕ್ಷರು
  • ರಾಮಮೂರ್ತಿ, ಸದಸ್ಯರು
  • ಬಸಮ್ಮ ನರಗುಂದ, ಸದಸ್ಯರು
  • ಹರೀಶ್ ಮಾಳಪ್ಪನವರ್, ಸದಸ್ಯರು
  • ಬಿಸಿ ಶಿವಕುಮಾರ್, ಸದಸ್ಯರು
  • ನಾಗರಾಜ್ ಶಿಲ್ಪಿ, ಸದಸ್ಯರು
  • ವಿಶಾಲ್, ಸದಸ್ಯರು
  • ಹನುಮಂತ ಬಾಡದ, ಸದಸ್ಯರು
  • ಗೋಪಾಲ ಕಮ್ಮಾರ, ಸದಸ್ಯರು
  • ಭಾರತಿ ಸಂಕಣ್ಣಾಚಾರ್, ಸದಸ್ಯರು
  • ವೈ.ಕುಮಾರ್, ಸದಸ್ಯರು

ಕರ್ನಾಟಕ ಲಲಿತ ಕಲಾ ಅಕಾಡೆಮಿ

  • ಡಾ.ಪ.ಸ.ಕುಮಾರ್, ಅಧ್ಯಕ್ಷರು
  • ಬಸವರಾಜ್ ಎಸ್ ಜಾನೆ, ಸದಸ್ಯರು
  • ರಾ.ಸೂರಿ, ಸದಸ್ಯರು
  • ಮನು ಚಕ್ರವರ್ತಿ, ಸದಸ್ಯರು
  • ಕರಿಯಪ್ಪ ಹಂಚಿನ ಮನಿ, ಸದಸ್ಯರು
  • ಪಿ.ಮಹಮ್ಮದ್, ಸದಸ್ಯರು
  • ಶಾಂತಾಕೊಳ್ಳಿ, ಸದಸ್ಯರು
  • ಅನಿತಾ ನಟರಾಜ್ ಹುಳಿಯಾರ್, ಸದಸ್ಯರು
  • ಚಂದ್ರಕಾಂತ್ ಸರೋದೆ, ಸದಸ್ಯರು
  • ಬಸವರಾಜ ಕಲೆಗಾರ, ಸದಸ್ಯರು
  • ಆಶಾರಾಣಿ, ಸದಸ್ಯರು
  • ಮಹದೇವ ಶೆಟ್ಟಿ, ಸದಸ್ಯರು
  • ಫಾತಿಮಾ, ಸದಸ್ಯರು
  • ಆರ್ ಶಂಕರ್, ಸದಸ್ಯರು
  • ರಾಜೇಶ್ವರಿ ಮೋಪಗಾರ, ಸದಸ್ಯರು
  • ವೆಂಕಶೇಶ್ ಬಡಿಗೇರ, ಸದಸ್ಯರು

ಕರ್ನಾಟಕ ಯಕ್ಷಗಾನ ಅಕಾಡೆಮಿ

  • ತಲ್ಲೂರ್ ಶಿವರಾಮಶೆಟ್ಟಿ, ಅಧ್ಯಕ್ಷರು
  • ರಾಘವ ಹೆಚ್, ಸದಸ್ಯರು
  • ಕೃಷ್ಣಪ್ಪ ಪೂಜಾರಿ, ಸದಸ್ಯರು
  • ಗುರುರಾಜ್ ಭಟ್, ಸದಸ್ಯರು
  • ವಿನಯ್ ಕುಮಾರ್ ಶೆಟ್ಟಿ, ವಿಜಯ್ ಕುಮಾರ್ ಶೆಟ್ಟಿ, ಮೋಹನ್ ಕೊಪ್ಪಾಳ್, ಸತೀಶ್ ಅಡ್ಡಪ್ಪ ಸಂಕಬೈಲ್, ರಾಜೇಶ್ ಕಳೈ, ದಯಾನಂದ ಪಿ, ಜಿವಿಎಸ್ ಉಳ್ಳಾಲ್ ಸದಸ್ಯರು

ಇಲ್ಲಿಗೆ ವಿವಿಧ ಅಕಾಡೆಮಿ, ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರ ಪಟ್ಟಿ

ರಾಜ್ಯದ ರೈತರೇ ಗಮನಿಸಿ : ʻಕೃಷಿ ಭಾಗ್ಯʼ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

ಒಡಿಶಾ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ‘ವಿಧಾನಸಭೆ ಚುನಾವಣೆ’ಗೆ ದಿನಾಂಕ ಪ್ರಕಟ

Share. Facebook Twitter LinkedIn WhatsApp Email

Related Posts

BREAKING: ಸಾಮಾಜಿಕ ಸಮೀಕ್ಷಾ ವರದಿ ನಿರ್ಣಯ ಮುಂದೂಡಿಕೆ: ರಾಜ್ಯ ಸಚಿವ ಸಂಪುಟದ ನಿರ್ಣಯ

10/05/2025 6:00 AM1 Min Read

GOOD NEWS: ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಸಿಎಂ ಸಿದ್ಧರಾಮಯ್ಯ ಸಿಹಿಸುದ್ದಿ: ಗೌರವಧನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್

10/05/2025 5:59 AM1 Min Read

Transfer of Government Employees : ವರ್ಗಾವಣೆ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌..!

10/05/2025 5:51 AM1 Min Read
Recent News

Water : ಬೇಸಿಗೆಯಲ್ಲಿ ಈ ನೀರನ್ನು ಕುಡಿಯಬೇಡಿ, ಇದು ತುಂಬಾ ಅಪಾಯಕಾರಿ.

10/05/2025 6:05 AM

BREAKING: ಸಾಮಾಜಿಕ ಸಮೀಕ್ಷಾ ವರದಿ ನಿರ್ಣಯ ಮುಂದೂಡಿಕೆ: ರಾಜ್ಯ ಸಚಿವ ಸಂಪುಟದ ನಿರ್ಣಯ

10/05/2025 6:00 AM

ಉದ್ಯೋಗವಾರ್ತೆ: 9,970 ರೈಲ್ವೆ ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ನಾಳೆಯೇ ಕೊನೆ ದಿನ..!

10/05/2025 5:59 AM

GOOD NEWS: ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಸಿಎಂ ಸಿದ್ಧರಾಮಯ್ಯ ಸಿಹಿಸುದ್ದಿ: ಗೌರವಧನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್

10/05/2025 5:59 AM
State News
KARNATAKA

BREAKING: ಸಾಮಾಜಿಕ ಸಮೀಕ್ಷಾ ವರದಿ ನಿರ್ಣಯ ಮುಂದೂಡಿಕೆ: ರಾಜ್ಯ ಸಚಿವ ಸಂಪುಟದ ನಿರ್ಣಯ

By kannadanewsnow0910/05/2025 6:00 AM KARNATAKA 1 Min Read

ಬೆಂಗಳೂರು: ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಾಮಾಜಿಕ ಸಮಿಕ್ಷಾ ವರದಿ ನಿರ್ಣಯ ಮುಂದೂಡಿಕೆ ಮಾಡುವಂತ ನಿರ್ಣಯವನ್ನು ಕೈಗೊಳ್ಳಲಾಗಿದೆ. ದಿನಾಂಕ:…

GOOD NEWS: ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಸಿಎಂ ಸಿದ್ಧರಾಮಯ್ಯ ಸಿಹಿಸುದ್ದಿ: ಗೌರವಧನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್

10/05/2025 5:59 AM

Transfer of Government Employees : ವರ್ಗಾವಣೆ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌..!

10/05/2025 5:51 AM
Meeting for permanent solution for Sharavathi flood victims: Promises early solution to decades-old problems

ಶರಾವತಿ ಮುಳುಗಡೆ ಸಂತ್ರಸ್ತರ ಶಾಶ್ವತ ಪರಿಹಾರಕ್ಕಾಗಿ ಸಭೆ: ದಶಕಗಳ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಪರಿಹಾರದ ಭರವಸೆ

10/05/2025 5:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.