BREAKING NEWS: ಸೋನಿಯಾ ಗಾಂಧಿ ಮಾರ್ಗ ಬದಲಾವಣೆ; ಮಡಿಕೇರಿ ಬದಲು ಕಬಿನಿಯತ್ತ ತೆರಳಿದ ಕಾಂಗ್ರೆಸ್ ಅಧ್ಯಕ್ಷೆ

ಮೈಸೂರು: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಇಂದು ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರು ದೇವಿ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದರು. ನಂತರ ಅವರು ಮಡಿಕೇರಿಗೆ ರೆಸಾರ್ಟ್‌ ಗೆ ತೆರಳಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಸೋನಿಯಾ ಗಾಂಧಿ ಅವರ ರೂಟ್‌ ಮ್ಯಾಪ್‌ ಬದಲಾಗಿದೆ. BIGG NEWS: ದೇವೇಗೌಡರ ಆರೋಗ್ಯ ವಿಚಾರಿಸುವ ನೆಪದಲ್ಲಿ ರಾಜಕೀಯ ನಾಯಕರು ಸಿಂಪತಿ ಗಿಟ್ಟಿಸಿಕೊಳ್ಳತ್ತಿದ್ದಾರೆ: ಶರವಣ ಆಕ್ರೋಶ   ಮಡಿಕೇರಿ ಬದಲು ಕಬಿನಿಯತ್ತ ಸೋನಿಯಾ ಗಾಂಧಿ ತೆರಳಿದ್ದಾರೆ. … Continue reading BREAKING NEWS: ಸೋನಿಯಾ ಗಾಂಧಿ ಮಾರ್ಗ ಬದಲಾವಣೆ; ಮಡಿಕೇರಿ ಬದಲು ಕಬಿನಿಯತ್ತ ತೆರಳಿದ ಕಾಂಗ್ರೆಸ್ ಅಧ್ಯಕ್ಷೆ