Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಸೈಬರ್ ಅಪರಾಧಿಗಳ ಬ್ಯಾಂಕ್ ಖಾತೆಗಳನ್ನ ಸ್ಥಗಿತಗೊಳಿಸಿ, AI ಬಳಸಿ : ಡಿಜಿಟಲ್ ಅರೆಸ್ಟ್ ಕೇಸ್’ನಲ್ಲಿ ‘CBI, RBI’ಗೆ ‘ಸುಪ್ರೀಂ’ ನಿರ್ದೇಶನ

01/12/2025 6:38 PM

ಕನಕನ ಕಿಂಡಿಗೆ ಸ್ವರ್ಣ ಕವಚವನ್ನ ಮೋದಿ ಉದ್ಘಾಟಿಸಿದ್ದು ಖುಷಿ ತಂದಿದೆ : ವಿವಾದಗಳಿಗೆ ತೆರೆ ಎಳೆದ ಪ್ರಮೋದ್ ಮಧ್ವರಾಜ್

01/12/2025 6:33 PM

BREAKING : ಬೆಂಗಳೂರಲ್ಲಿ 7.11 ಲಕ್ಷ ದರೋಡೆ ಕೇಸ್ : 9 ಆರೋಪಿಗಳು ಮತ್ತೆ ಪೊಲೀಸ್ ಕಸ್ಟಡಿಗೆ

01/12/2025 6:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೌರಶಕ್ತಿಯಿಂದ ಗ್ರಾಮೀಣ ಆರೋಗ್ಯ ಸೇವೆಗೆ ಬಲ: ಸಿಗ್ನಿಫೈ ಯೋಜನೆಯಿಂದ 70,000 ಯೂನಿಟ್ ವಿದ್ಯುಚ್ಛಕ್ತಿ ಉಳಿತಾಯ!
KARNATAKA

ಸೌರಶಕ್ತಿಯಿಂದ ಗ್ರಾಮೀಣ ಆರೋಗ್ಯ ಸೇವೆಗೆ ಬಲ: ಸಿಗ್ನಿಫೈ ಯೋಜನೆಯಿಂದ 70,000 ಯೂನಿಟ್ ವಿದ್ಯುಚ್ಛಕ್ತಿ ಉಳಿತಾಯ!

By kannadanewsnow0930/04/2025 1:21 PM

ತುಮಕೂರು: ಸಿಗ್ನಿಫೈ ಯಶಸ್ವಿಯಾಗಿ ಕರ್ನಾಟಕದ 10 ಪ್ರಾಥಮಿಕ ಆರೋಗ್ಯ ಕೇಂದ್ರ(ಪಿ.ಎಚ್.ಸಿ)ಗಳನ್ನು ತನ್ನ ಮುಂಚೂಣಿಯ ಸಿ.ಎಸ್.ಆರ್. ಉಪಕ್ರಮದ ಅಡಿಯಲ್ಲಿ ಸೆಲ್ಕೊ ಫೌಂಡೇಷನ್ ಸಹಯೋಗದಲ್ಲಿ ಸೌರಶಕ್ತಿ ಬಳಕೆಗೆ ಯಶಸ್ವಿಯಾಗಿ ಪರಿವರ್ತಿಸಿದೆ. ಈ ಪರಿವರ್ತನೀಯ ಉಪಕ್ರಮವು ಗ್ರಾಮೀಣ ಆರೋಗ್ಯ ಸೇವಾ ಸೌಲಭ್ಯಗಳಲ್ಲಿ ತಡೆರಹಿತ ಬೆಳಕು ಮತ್ತು ವಿಶ್ವಾಸಾರ್ಹ ವಿದ್ಯುಚ್ಛಕ್ತಿಯ ಲಭ್ಯತೆಯನ್ನು ನೀಡುವ ಗುರಿ ಹೊಂದಿದ್ದು ಇದು ದುರ್ಬಲ ಸಮುದಾಯಗಳಿಗೆ ಗುಣಮಟ್ಟದ ಆರೋಗ್ಯಸೇವೆಗಳನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ.

ಪ್ರತಿ ಪಿ.ಎಚ್.ಸಿ 5 ಕೆ.ಡಬ್ಲ್ಯೂ ಸೌರ ಪ್ಯಾನಲ್, 19.2 ಕೆ.ಡಬ್ಲ್ಯೂ.ಎಚ್ ಬ್ಯಾಟರಿ ಮತ್ತು 6ಕೆವಿಎ ಸೌರ ಪಿಸಿಯು ಹೊಂದಿದ್ದು ಪ್ರಮುಖ ಆರೋಗ್ಯಸೇವಾ ಕಾರ್ಯಾಚರಣೆಗಳಿಗೆ ತಡೆರಹಿತ ವಿದ್ಯುತ್ ಪೂರೈಕೆ, ದೀಪ ಮತ್ತು ಅಗತ್ಯ ವೈದ್ಯಕೀಯ ಸಾಧನ ನೀಡಲಿದೆ. ಈ ಉಪಕ್ರಮವು ಪ್ರತಿ ಪಿ.ಎಚ್.ಸಿ ಗೆ ವಾರ್ಷಿಕ 7,000 ವಿದ್ಯುಚ್ಛಕ್ತಿಯ ಯೂನಿಟ್ ಗಳನ್ನು ಉಳಿತಾಯ ಮಾಡುವ ನಿರೀಕ್ಷೆ ಹೊಂದಿದೆ. ಇದರಿಂದ ಎಲ್ಲ 10 ಕೇಂದ್ರಗಳಲ್ಲಿ ಒಟ್ಟು 70,000 ಯೂನಿಟ್ ಗಳ ಉಳಿತಾಯವಾಗಲಿದೆ. ಇದರಿಂದ ಹಸಿರಿನ, ಹೆಚ್ಚು ಸುಸ್ಥಿರ ಪರಿಸರದೊಂದಿಗೆ ಸುಧಾರಿತ ಆರೋಗ್ಯಸೇವಾ ಪೂರೈಕೆ ನೀಡಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಜಿಲ್ಲಾ ಆರೋಗ್ಯ ಕಛೇರಿಯ ಟಿ.ಬಿ ಅಧಿಕಾರಿ ಡಾ. ಮೋಹನ್ ದಾಸ್ ಮತ್ತು ಸಿರಾ ಬ್ಲಾಕ್ ತಾಲೂಕು ಆರೋಗ್ಯಾಧಿಕಾರಿ ಡಾ. ಸಿದ್ಧೇಶ್ವರ ಅವರೊಂದಿಗೆ ಗ್ರಾಮ ಪಂಚಾಯಿತಿ ಗಣ್ಯರು ಭಾಗವಹಿಸಿದ್ದರು.

ಸಿಗ್ನಿಫೈ ಗ್ರೇಟರ್ ಇಂಡಿಯಾದ ಮಾರ್ಕೆಟಿಂಗ್, ಸ್ಟ್ರಾಟಜಿ, ಗೌರ್ನಮೆಂಟ್ ಆಫೀಸರ್ ಮತ್ತು ಸಿ.ಎಸ್.ಆರ್ ನ ಮುಖ್ಯಸ್ಥ ನಿಖಿಲ್ ಗುಪ್ತಾ ಈ ಬಗ್ಗೆ ಮಾತನಾಡಿ “ಸಿಗ್ನಿಫೈನಲ್ಲಿ ನಾವು ನಮ್ಮ ಬೆಳಕಿನ ಪರಿಣಿತಿಯನ್ನು ನಮ್ಮ ಸಿ.ಎಸ್.ಆರ್. ಉಪಕ್ರಮಗಳ ಮೂಲಕ ಸಕಾರಾತ್ಮಕ ಪರಿಣಾಮ ಸೃಷ್ಟಿಸಲು ಬಳಸಲು ಬದ್ಧರಾಗಿದ್ದೇವೆ. ಗ್ರಾಮೀಣ ಕರ್ನಾಟಕದಲ್ಲಿ ಪ್ರಮುಖ ಆರೋಗ್ಯ ಸೇವೆಗಳಿಗೆ ವಿದ್ಯುಚ್ಛಕ್ತಿಗೆ ವಿಶ್ವಾಸಾರ್ಹವಾಗಿದೆ. ಸೆಲ್ಕೊ ಫೌಂಡೇಷನ್ ಜೊತೆಯಲ್ಲಿ ನೂರಾರು ಜನರ ಜೀವನವನ್ನು ಸುಧಾರಿಸುವ ಈ ಸಹಯೋಗಕ್ಕೆ ಹೆಮ್ಮೆ ಪಡುತ್ತೇವೆ” ಎಂದಿದ್ದಾರೆ.

ಸ್ವಾಸ್ಥ್ಯಕಿರಣ್ ಯೋಜನೆಯು ತುಮಕೂರಿನಲ್ಲಿ 4, ಬೆಂಗಳೂರು ನಗರದಲ್ಲಿ 3, ಕೋಲಾರದಲ್ಲಿ 1 ಮತ್ತು ಮೈಸೂರಿನಲ್ಲಿ 2 ಸೇರಿ ನಾಲ್ಕು ಜಿಲ್ಲೆಗಳ ಪಿ.ಎಚ್.ಸಿ ಗಳನ್ನು ಹೊಂದಿದೆ.

ಡೀಸೆಲ್ ಜನರೇಟರ್ ಗಳ ಮೇಲೆ ಆಧಾರಪಡುವಿಕೆ ಕಡಿಮೆ ಮಾಡುವ ಮೂಲಕ ಮತ್ತು ತಡೆರಹಿತ ವಿದ್ಯುಚ್ಛಕ್ತಿ ಲಭ್ಯತೆ ನೀಡುವ ಮೂಲಕ ಈ ಯೋಜನೆಯು ಸ್ವಚ್ಛ ಶಕ್ತಿಯ ಅಳವಡಿಕೆಯನ್ನು ಸುಧಾರಿಸುವುದಲ್ಲದೆ ಸುಮಾರು ಅರ್ಧ ಮಿಲಿಯನ್ ಗ್ರಾಮೀಣ ಹಂತದ ಫಲಾನುಭವಿಗಳಿಗೆ ಆರೋಗ್ಯಸೇವಾ ಪುರೈಕೆಯನ್ನು ಸದೃಢಗೊಳಿಸಲಿದೆ.

Share. Facebook Twitter LinkedIn WhatsApp Email

Related Posts

ಕನಕನ ಕಿಂಡಿಗೆ ಸ್ವರ್ಣ ಕವಚವನ್ನ ಮೋದಿ ಉದ್ಘಾಟಿಸಿದ್ದು ಖುಷಿ ತಂದಿದೆ : ವಿವಾದಗಳಿಗೆ ತೆರೆ ಎಳೆದ ಪ್ರಮೋದ್ ಮಧ್ವರಾಜ್

01/12/2025 6:33 PM1 Min Read

BREAKING : ಬೆಂಗಳೂರಲ್ಲಿ 7.11 ಲಕ್ಷ ದರೋಡೆ ಕೇಸ್ : 9 ಆರೋಪಿಗಳು ಮತ್ತೆ ಪೊಲೀಸ್ ಕಸ್ಟಡಿಗೆ

01/12/2025 6:22 PM1 Min Read

BREAKING : ರಾಜ್ಯದ ಜನತೆಗೆ ಗುಡ್ ನ್ಯೂಸ್ : ಪ್ರತಿ ತಿಂಗಳು 10 ನೇ ತಾರೀಕಿನಂದು ಇಂದಿರಾ ಫುಡ್ ಕಿಟ್ ವಿತರಣೆಗೆ ಸಿಎಂ ಸೂಚನೆ

01/12/2025 5:30 PM2 Mins Read
Recent News

BREAKING : ಸೈಬರ್ ಅಪರಾಧಿಗಳ ಬ್ಯಾಂಕ್ ಖಾತೆಗಳನ್ನ ಸ್ಥಗಿತಗೊಳಿಸಿ, AI ಬಳಸಿ : ಡಿಜಿಟಲ್ ಅರೆಸ್ಟ್ ಕೇಸ್’ನಲ್ಲಿ ‘CBI, RBI’ಗೆ ‘ಸುಪ್ರೀಂ’ ನಿರ್ದೇಶನ

01/12/2025 6:38 PM

ಕನಕನ ಕಿಂಡಿಗೆ ಸ್ವರ್ಣ ಕವಚವನ್ನ ಮೋದಿ ಉದ್ಘಾಟಿಸಿದ್ದು ಖುಷಿ ತಂದಿದೆ : ವಿವಾದಗಳಿಗೆ ತೆರೆ ಎಳೆದ ಪ್ರಮೋದ್ ಮಧ್ವರಾಜ್

01/12/2025 6:33 PM

BREAKING : ಬೆಂಗಳೂರಲ್ಲಿ 7.11 ಲಕ್ಷ ದರೋಡೆ ಕೇಸ್ : 9 ಆರೋಪಿಗಳು ಮತ್ತೆ ಪೊಲೀಸ್ ಕಸ್ಟಡಿಗೆ

01/12/2025 6:22 PM

BREAKING : ಈ ವಾರ ಸಂಸತ್ತಿನಲ್ಲಿ ‘ವಂದೇ ಮಾತರಂ’ ಕುರಿತು ವಿಶೇಷ ಚರ್ಚೆ ; ‘ಪ್ರಧಾನಿ ಮೋದಿ’ ಭಾಷಣ ಸಾಧ್ಯತೆ

01/12/2025 5:48 PM
State News
KARNATAKA

ಕನಕನ ಕಿಂಡಿಗೆ ಸ್ವರ್ಣ ಕವಚವನ್ನ ಮೋದಿ ಉದ್ಘಾಟಿಸಿದ್ದು ಖುಷಿ ತಂದಿದೆ : ವಿವಾದಗಳಿಗೆ ತೆರೆ ಎಳೆದ ಪ್ರಮೋದ್ ಮಧ್ವರಾಜ್

By kannadanewsnow0501/12/2025 6:33 PM KARNATAKA 1 Min Read

ಉಡುಪಿ : ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಕನಕ ಕಿಂಡಿಗೆ ನಾನು ಸೇವಾ ರೂಪದಲ್ಲಿ ಸ್ವರ್ಣ ಕವಚವನ್ನು ಸಮರ್ಪಿಸಿದ್ದೇನೆ. ಇದರ…

BREAKING : ಬೆಂಗಳೂರಲ್ಲಿ 7.11 ಲಕ್ಷ ದರೋಡೆ ಕೇಸ್ : 9 ಆರೋಪಿಗಳು ಮತ್ತೆ ಪೊಲೀಸ್ ಕಸ್ಟಡಿಗೆ

01/12/2025 6:22 PM

BREAKING : ರಾಜ್ಯದ ಜನತೆಗೆ ಗುಡ್ ನ್ಯೂಸ್ : ಪ್ರತಿ ತಿಂಗಳು 10 ನೇ ತಾರೀಕಿನಂದು ಇಂದಿರಾ ಫುಡ್ ಕಿಟ್ ವಿತರಣೆಗೆ ಸಿಎಂ ಸೂಚನೆ

01/12/2025 5:30 PM

SHOCKING : ಚಾಮರಾಜನಗರದಲ್ಲಿ ತಂದೆಯ ಅಂತ್ಯಕ್ರಿಯೆ ಮುಗಿಸಿ ಬಂದ ಮಗ ‘ಹೃದಯಾಘಾತದಿಂದ’ ಸಾವು!

01/12/2025 5:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.