Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
Want to reduce your risk of diabetes and heart disease

ಮಧುಮೇಹ ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಬಯಸುವಿರಾ? ಹಾಗಾದ್ರೇ ಹೀಗೆ ಮಾಡಿ

07/08/2025 9:36 AM

ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ

07/08/2025 9:32 AM

ಕಾಮಾಕ್ಷಿ ಅಮ್ಮನವರ ದೀಪ ಇಂದಿಗೂ ಎಲ್ಲರ ಮನೆಗಳಲ್ಲಿ ಏಕೆ ಉರಿಯುತ್ತದೆ ಎಂದು ನಿಮಗೆ ತಿಳಿದಿದೆಯೇ?

07/08/2025 9:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ
KARNATAKA

ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ

By kannadanewsnow5707/08/2025 9:32 AM

ಓಂ ಪ್ರಕೃತ್ಯೈ ನಮಃ

ಓಂ ವಿಕೃತ್ಯೈ ನಮಃ

ಓಂ ವಿದ್ಯಾಯೈ ನಮಃ

ಓಂ ಸರ್ವಭೂತ ಹಿತಪ್ರದಾಯೈ ನಮಃ

ಓಂ ಶ್ರದ್ಧಾಯೈ ನಮಃ

ಓಂ ವಿಭೂತ್ಯೈ ನಮಃ

ಓಂ ಸುರಭ್ಯೈ ನಮಃ

ಓಂ ಪರಮಾತ್ಮಿಕಾಯೈ ನಮಃ

ಓಂ ವಾಚೇ ನಮಃ

ಓಂ ಪದ್ಮಾಲಯಾಯೈ ನಮಃ (10)

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ.

ಓಂ ಪದ್ಮಾಯೈ ನಮಃ

ಓಂ ಶುಚಯೇ ನಮಃ

ಓಂ ಸ್ವಾಹಾಯೈ ನಮಃ

ಓಂ ಸ್ವಧಾಯೈ ನಮಃ

ಓಂ ಸುಧಾಯೈ ನಮಃ

ಓಂ ಧನ್ಯಾಯೈ ನಮಃ

ಓಂ ಹಿರಣ್ಮಯ್ಯೈ ನಮಃ

ಓಂ ಲಕ್ಷ್ಮ್ಯೈ ನಮಃ

ಓಂ ನಿತ್ಯಪುಷ್ಟಾಯೈ ನಮಃ

ಓಂ ವಿಭಾವರ್ಯೈ ನಮಃ (20)

ಓಂ ಅದಿತ್ಯೈ ನಮಃ

ಓಂ ದಿತ್ಯೈ ನಮಃ

ಓಂ ದೀಪ್ತಾಯೈ ನಮಃ

ಓಂ ವಸುಧಾಯೈ ನಮಃ

ಓಂ ವಸುಧಾರಿಣ್ಯೈ ನಮಃ

ಓಂ ಕಮಲಾಯೈ ನಮಃ

ಓಂ ಕಾಂತಾಯೈ ನಮಃ

ಓಂ ಕಾಮಾಕ್ಷ್ಯೈ ನಮಃ

ಓಂ ಕ್ಷೀರೋದಸಂಭವಾಯೈ ನಮಃ

ಓಂ ಅನುಗ್ರಹಪರಾಯೈ ನಮಃ (30)

ಓಂ ಋದ್ಧಯೇ ನಮಃ

ಓಂ ಅನಘಾಯೈ ನಮಃ

ಓಂ ಹರಿವಲ್ಲಭಾಯೈ ನಮಃ

ಓಂ ಅಶೋಕಾಯೈ ನಮಃ

ಓಂ ಅಮೃತಾಯೈ ನಮಃ

ಓಂ ದೀಪ್ತಾಯೈ ನಮಃ

ಓಂ ಲೋಕಶೋಕ ವಿನಾಶಿನ್ಯೈ ನಮಃ

ಓಂ ಧರ್ಮನಿಲಯಾಯೈ ನಮಃ

ಓಂ ಕರುಣಾಯೈ ನಮಃ

ಓಂ ಲೋಕಮಾತ್ರೇ ನಮಃ (40)

ಓಂ ಪದ್ಮಪ್ರಿಯಾಯೈ ನಮಃ

ಓಂ ಪದ್ಮಹಸ್ತಾಯೈ ನಮಃ

ಓಂ ಪದ್ಮಾಕ್ಷ್ಯೈ ನಮಃ

ಓಂ ಪದ್ಮಸುಂದರ್ಯೈ ನಮಃ

ಓಂ ಪದ್ಮೋದ್ಭವಾಯೈ ನಮಃ

ಓಂ ಪದ್ಮಮುಖ್ಯೈ ನಮಃ

ಓಂ ಪದ್ಮನಾಭಪ್ರಿಯಾಯೈ ನಮಃ

ಓಂ ರಮಾಯೈ ನಮಃ

ಓಂ ಪದ್ಮಮಾಲಾಧರಾಯೈ ನಮಃ

ಓಂ ದೇವ್ಯೈ ನಮಃ (50)

ಓಂ ಪದ್ಮಿನ್ಯೈ ನಮಃ

ಓಂ ಪದ್ಮಗಂಧಿನ್ಯೈ ನಮಃ

ಓಂ ಪುಣ್ಯಗಂಧಾಯೈ ನಮಃ

ಓಂ ಸುಪ್ರಸನ್ನಾಯೈ ನಮಃ

ಓಂ ಪ್ರಸಾದಾಭಿಮುಖ್ಯೈ ನಮಃ

ಓಂ ಪ್ರಭಾಯೈ ನಮಃ

ಓಂ ಚಂದ್ರವದನಾಯೈ ನಮಃ

ಓಂ ಚಂದ್ರಾಯೈ ನಮಃ

ಓಂ ಚಂದ್ರಸಹೋದರ್ಯೈ ನಮಃ

ಓಂ ಚತುರ್ಭುಜಾಯೈ ನಮಃ (60)

ಓಂ ಚಂದ್ರರೂಪಾಯೈ ನಮಃ

ಓಂ ಇಂದಿರಾಯೈ ನಮಃ

ಓಂ ಇಂದುಶೀತಲಾಯೈ ನಮಃ

ಓಂ ಆಹ್ಲೋದಜನನ್ಯೈ ನಮಃ

ಓಂ ಪುಷ್ಟ್ಯೈ ನಮಃ

ಓಂ ಶಿವಾಯೈ ನಮಃ

ಓಂ ಶಿವಕರ್ಯೈ ನಮಃ

ಓಂ ಸತ್ಯೈ ನಮಃ

ಓಂ ವಿಮಲಾಯೈ ನಮಃ

ಓಂ ವಿಶ್ವಜನನ್ಯೈ ನಮಃ (70)

ಓಂ ತುಷ್ಟಯೇ ನಮಃ

ಓಂ ದಾರಿದ್ರ್ಯನಾಶಿನ್ಯೈ ನಮಃ

ಓಂ ಪ್ರೀತಿಪುಷ್ಕರಿಣ್ಯೈ ನಮಃ

ಓಂ ಶಾಂತಾಯೈ ನಮಃ

ಓಂ ಶುಕ್ಲಮಾಲ್ಯಾಂಬರಾಯೈ ನಮಃ

ಓಂ ಶ್ರಿಯೈ ನಮಃ

ಓಂ ಭಾಸ್ಕರ್ಯೈ ನಮಃ

ಓಂ ಬಿಲ್ವನಿಲಯಾಯೈ ನಮಃ

ಓಂ ವರಾರೋಹಾಯೈ ನಮಃ

ಓಂ ಯಶಸ್ವಿನ್ಯೈ ನಮಃ (80)

ಓಂ ವಸುಂಧರಾಯೈ ನಮಃ

ಓಂ ಉದಾರಾಂಗಾಯೈ ನಮಃ

ಓಂ ಹರಿಣ್ಯೈ ನಮಃ

ಓಂ ಹೇಮಮಾಲಿನ್ಯೈ ನಮಃ

ಓಂ ಧನಧಾನ್ಯ ಕರ್ಯೈ ನಮಃ

ಓಂ ಸಿದ್ಧಯೇ ನಮಃ

ಓಂ ಸದಾಸೌಮ್ಯಾಯೈ ನಮಃ

ಓಂ ಶುಭಪ್ರದಾಯೈ ನಮಃ

ಓಂ ನೃಪವೇಶ್ಮಗತಾಯೈ ನಮಃ

ಓಂ ನಂದಾಯೈ ನಮಃ (90)

ಓಂ ವರಲಕ್ಷ್ಮ್ಯೈ ನಮಃ

ಓಂ ವಸುಪ್ರದಾಯೈ ನಮಃ

ಓಂ ಶುಭಾಯೈ ನಮಃ

ಓಂ ಹಿರಣ್ಯಪ್ರಾಕಾರಾಯೈ ನಮಃ

ಓಂ ಸಮುದ್ರ ತನಯಾಯೈ ನಮಃ

ಓಂ ಜಯಾಯೈ ನಮಃ

ಓಂ ಮಂಗಳಾಯೈ ದೇವ್ಯೈ ನಮಃ

ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ

ಓಂ ವಿಷ್ಣುಪತ್ನ್ಯೈ ನಮಃ

ಓಂ ಪ್ರಸನ್ನಾಕ್ಷ್ಯೈ ನಮಃ (100)

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಓಂ ನಾರಾಯಣ ಸಮಾಶ್ರಿತಾಯೈ ನಮಃ

ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ

ಓಂ ಸರ್ವೋಪದ್ರವ ವಾರಿಣ್ಯೈ ನಮಃ

ಓಂ ನವದುರ್ಗಾಯೈ ನಮಃ

ಓಂ ಮಹಾಕಾಳ್ಯೈ ನಮಃ

ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ

ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ

ಓಂ ಭುವನೇಶ್ವರ್ಯೈ ನಮಃ (108)

ಇತಿ ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿಃ ಸಂಪೂರ್ಣಮ್ ।

Shri Mahalakshmi Eight Hundred Names
Share. Facebook Twitter LinkedIn WhatsApp Email

Related Posts

ಕಾಮಾಕ್ಷಿ ಅಮ್ಮನವರ ದೀಪ ಇಂದಿಗೂ ಎಲ್ಲರ ಮನೆಗಳಲ್ಲಿ ಏಕೆ ಉರಿಯುತ್ತದೆ ಎಂದು ನಿಮಗೆ ತಿಳಿದಿದೆಯೇ?

07/08/2025 9:30 AM3 Mins Read

BIG NEWS : `ಸೌಜನ್ಯಾಳ ದಾರುಣ ಹತ್ಯೆ’ಗೆ ನ್ಯಾಯ ಕೇಳಿದರೆ ಇವರಿಗೇಕೆ ಕೋಪ : ನಟ ಪ್ರಕಾಶ್ ರಾಜ್ ಕಿಡಿ | WATCH VIDEO

07/08/2025 9:10 AM1 Min Read

BREAKING : ಇಂದು ರಾಜ್ಯ ಸರ್ಕಾರದ ಮಹತ್ವದ `ಸಚಿವ ಸಂಪುಟ ಸಭೆ’ : `ಒಳಮೀಸಲಾತಿ ವರದಿ’ ಮಂಡನೆ.!

07/08/2025 8:55 AM1 Min Read
Recent News
Want to reduce your risk of diabetes and heart disease

ಮಧುಮೇಹ ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಬಯಸುವಿರಾ? ಹಾಗಾದ್ರೇ ಹೀಗೆ ಮಾಡಿ

07/08/2025 9:36 AM

ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ

07/08/2025 9:32 AM

ಕಾಮಾಕ್ಷಿ ಅಮ್ಮನವರ ದೀಪ ಇಂದಿಗೂ ಎಲ್ಲರ ಮನೆಗಳಲ್ಲಿ ಏಕೆ ಉರಿಯುತ್ತದೆ ಎಂದು ನಿಮಗೆ ತಿಳಿದಿದೆಯೇ?

07/08/2025 9:30 AM

ಹೆದ್ದಾರಿಗಳಲ್ಲಿ ಸುರಕ್ಷಿತ, ನಿಯಂತ್ರಿತ ಪ್ರವೇಶವಿಲ್ಲದೆ ಟೋಲ್ ಸಂಗ್ರಹ ಮಡುವಂತಿಲ್ಲ: ಹೈಕೋರ್ಟ್

07/08/2025 9:22 AM
State News
KARNATAKA

ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ

By kannadanewsnow5707/08/2025 9:32 AM KARNATAKA 3 Mins Read

ಓಂ ಪ್ರಕೃತ್ಯೈ ನಮಃ ಓಂ ವಿಕೃತ್ಯೈ ನಮಃ ಓಂ ವಿದ್ಯಾಯೈ ನಮಃ ಓಂ ಸರ್ವಭೂತ ಹಿತಪ್ರದಾಯೈ ನಮಃ ಓಂ ಶ್ರದ್ಧಾಯೈ…

ಕಾಮಾಕ್ಷಿ ಅಮ್ಮನವರ ದೀಪ ಇಂದಿಗೂ ಎಲ್ಲರ ಮನೆಗಳಲ್ಲಿ ಏಕೆ ಉರಿಯುತ್ತದೆ ಎಂದು ನಿಮಗೆ ತಿಳಿದಿದೆಯೇ?

07/08/2025 9:30 AM

BIG NEWS : `ಸೌಜನ್ಯಾಳ ದಾರುಣ ಹತ್ಯೆ’ಗೆ ನ್ಯಾಯ ಕೇಳಿದರೆ ಇವರಿಗೇಕೆ ಕೋಪ : ನಟ ಪ್ರಕಾಶ್ ರಾಜ್ ಕಿಡಿ | WATCH VIDEO

07/08/2025 9:10 AM

BREAKING : ಇಂದು ರಾಜ್ಯ ಸರ್ಕಾರದ ಮಹತ್ವದ `ಸಚಿವ ಸಂಪುಟ ಸಭೆ’ : `ಒಳಮೀಸಲಾತಿ ವರದಿ’ ಮಂಡನೆ.!

07/08/2025 8:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.