Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Share Market Today : ಸೆನ್ಸೆಕ್ಸ್ 382 ಅಂಕಗಳ ಏರಿಕೆ, ನಿಫ್ಟಿ 25,100 ಕ್ಕೆ ಜಿಗಿತ : ಆಕ್ಸಿಸ್ ಬ್ಯಾಂಕ್ ಗೆ ಶೇ.1ರಷ್ಟು ಲಾಭ

09/06/2025 9:46 AM

ನೀವು ಹಣದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಪರಿಹಾರ ಮಾಡಿ, ದುಡ್ಡು ಹರಿದು ಬರುತ್ತೆ

09/06/2025 9:38 AM

BREAKING : ರಾಜ್ಯದಲ್ಲಿ ಮಳೆಗೆ ಮತ್ತೊಂದು ಬಲಿ : ವಿಜಯಪುರದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ಸಾವು.!

09/06/2025 9:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೌತೆಕಾಯಿ ತಿಂದ ನಂತರ ನೀರು ಕುಡಿಯಬೇಕೆ ಬೇಡವೆ..? ಇಲ್ಲಿದೆ ನಿಮ್ಮ ಅನುಮಾಣಗಳಿಗೆ ಉತ್ತರ
INDIA

ಸೌತೆಕಾಯಿ ತಿಂದ ನಂತರ ನೀರು ಕುಡಿಯಬೇಕೆ ಬೇಡವೆ..? ಇಲ್ಲಿದೆ ನಿಮ್ಮ ಅನುಮಾಣಗಳಿಗೆ ಉತ್ತರ

By kannadanewsnow5704/03/2024 7:10 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸೌತೆಕಾಯಿ ಹೆಚ್ಚು ಪೋಷಕಾಂಶಗಳಿರುವ ತರಕಾರಿ. ಇದರಲ್ಲಿ ತಾಮ್ರ, ಮೆಗ್ನೇಶಿಯಮ್‌, ವಿಟಮಿನ್‌ ಸಿ, ಕೆ, ಪೊಟ್ಯಾಶಿಯಂ ಹಾಗು ಮ್ಯಾಂಗನೀಸ್‌ ಅಂಶಗಳಿವೆ. ನೀರಿನಂಶವೂ ಕೂಡ ಹೇರಳವಾಗಿರುತ್ತದೆ. ಬಿಸಿಲಿಗೆ ದಣಿದು ಬಂದು ಒಂದು ಸೌತೆಕಾಯಿ ತಿಂದರೆ ದೇಹಕ್ಕೆ ಬೇಕಾಗುವಷ್ಟು ನೀರಿನ ಅಂಶ ಈ ತರಕಾರಿ ನೀಡುತ್ತದೆ. ಇದನ್ನು ಹೆಚ್ಚಾಗಿ ಸಲಾಡ್‌ಗಳಲ್ಲಿ ಬಳಸುತ್ತಾರೆ ಏಕೆಂದರೆ ಇದರಿಂದ ದೇಹಕ್ಕೆ ಅನೇಕ ಪೋಷಕಾಂಶಗಳು ಒಟ್ಟಿಗೆ ಒದಗುತ್ತವೆ. ಹಸಿ ಸೌತೆಕಾಯಿಯಲ್ಲಿ ಶೇಕಡಾ 95ರಷ್ಟು ನೀರಿನ ಪ್ರಮಾಣವಿದೆ.

ಆದರೆ ಒಂದು ಪ್ರಶ್ನೆ ಇದೆ. ಹಸಿ ಸೌತೆಕಾಯಿ ಸೇವಿಸಿದ ಮೇಲೆ ನೀರು ಕುಡಿಯಬಹುದೇ ಅಥವಾ ಕುಡಿಯಬಾರದೇ ಎಂದು. ಆಹಾರ ತಜ್ಞರ ಅಭಿಪ್ರಾಯದಂತೆ ಸೌತೆಕಾಯಿ ತಿಂದ ಮೇಲೆ ಯಾವುದೇ ಕಾರಣಕ್ಕೂ ನೀರು ಸೇವಿಸಬಾರದು. ಇದರಿಂದ ಆರೋಗ್ಯದ ಮೇಲೆ ಭಾರೀ ಕೆಟ್ಟ ಪರಿಣಾಮ ಬೀರಬಹುದು ಎಂದು ಸಹ ಹೇಳುತ್ತಾರೆ.

ಸೌತೆಕಾಯಿಯಲ್ಲಿ ಈಗಾಗಲೇ ಹೇರಳ ಪ್ರಮಾಣದ ನೀರಿನ ಅಂಶ ಹಾಗು ಪೋಷಕಾಂಶಗಳು ಇವೆ. ಇದರ ಮೇಲೆಯೂ ನೀರು ಸೇವಿಸಿದರೆ ದೇಹ ಆ ಪೋಷಕಾಂಶಗಳಿಂದ ವಂಚಿತವಾಗುತ್ತದೆ. ಸೌತೆಕಾಯಿ ತಿಂದ ನಂತರ ನೀರು ಸೇವಿಸಿದರೆ ನೈಸರ್ಗಿಕವಾಗಿ ಆಗುವ ಜೀರ್ಣಕ್ರಿಯೆ ಹಾಗು ಹೀರಿಕೊಳ್ಳುವ ಪ್ರಕ್ರಿಯೆಗೆ ತೊಂದರೆ ಉಂಟಾಗುತ್ತದೆ.

ಸಹಜವಾದ ಜೀರ್ಣಕ್ರಿಯೆಗೆ ಪಿಎಚ್‌ ಮಟ್ಟ ತುಂಬಾ ಅಗತ್ಯ. ಇನ್ನು ಸೌತೆಕಾಯಿ ತಿಂದ ನಂತರ ನೀರು ಸೇವಿಸಿದರೆ ಪಿಎಚ್‌ ಮಟ್ಟ ದುರ್ಬಲಗೊಳ್ಳುತ್ತದೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಉಂಟು ಮಾಡುತ್ತದೆ.

ಮಲಬದ್ಧತೆ ಸಮಸ್ಯೆಗೆ ಸೌತೆಕಾಯಿ ಸೇವನೆ ತುಂಬಾ ಒಳ್ಳೆಯದು. ಇದರ ನಿರಂತೆ ಸೇವನೆಯಿಂದ ಮಲಬದ್ಧತೆ ಸಮ್ಯೆಯನ್ನು ನಿವಾರಿಸಿಕೊಳ್ಳಬಹುದು. ಸೌತೆಕಾಯಿ ತಿಂದ ನಂತರ ನೀರು ಸೇವಿಸಿದರೆ ದೇಹದಲ್ಲಿ ಅತಿಸಾರ ಉಂಟಾಗುತ್ತದೆ. ಹಾಗಾಗಿ ಇಂತಹ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಸೌತೆಕಾಯಿ ತಿಂದ ನಂತರ ಯಾವುದೇ ಕಾರಣಕ್ಕೂ ನೀರು ಸೇವಿಸಬೇಡಿ ಎಂತು ತಜ್ಞರು ಹೇಳುತ್ತಾರೆ. ಒಂದು ವೇಳೆ ಸೌತೆಕಾಯಿ ತಿಂದ ನಂತರವೂ ನಿಮಗೆ ನೀರು ಕುಡಿಯಲೇಬೇಕು ಎಂತೆನಿಸಿದರೆ ಕನಿಷ್ಟ ಪಕ್ಷ 15 ನಿಮಿಷ ಬಿಟ್ಟು ನೀರು ಸೇವಿಸಿ.

Should you drink water after eating cucumber or not? Here's the answer to your assumptions
Share. Facebook Twitter LinkedIn WhatsApp Email

Related Posts

Share Market Today : ಸೆನ್ಸೆಕ್ಸ್ 382 ಅಂಕಗಳ ಏರಿಕೆ, ನಿಫ್ಟಿ 25,100 ಕ್ಕೆ ಜಿಗಿತ : ಆಕ್ಸಿಸ್ ಬ್ಯಾಂಕ್ ಗೆ ಶೇ.1ರಷ್ಟು ಲಾಭ

09/06/2025 9:46 AM1 Min Read

‘ಪ್ರತಿ ಮನೆಗೂ ತಲುಪಬೇಕು, ಹಿಂದೂಗಳನ್ನು ಒಗ್ಗೂಡಿಸಬೇಕು’: RSS ಮುಖ್ಯಸ್ಥ

09/06/2025 9:28 AM1 Min Read

Firebreaks : ದೆಹಲಿಯ ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ: ಇಬ್ಬರು ಸಾವು

09/06/2025 9:08 AM1 Min Read
Recent News

Share Market Today : ಸೆನ್ಸೆಕ್ಸ್ 382 ಅಂಕಗಳ ಏರಿಕೆ, ನಿಫ್ಟಿ 25,100 ಕ್ಕೆ ಜಿಗಿತ : ಆಕ್ಸಿಸ್ ಬ್ಯಾಂಕ್ ಗೆ ಶೇ.1ರಷ್ಟು ಲಾಭ

09/06/2025 9:46 AM

ನೀವು ಹಣದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಪರಿಹಾರ ಮಾಡಿ, ದುಡ್ಡು ಹರಿದು ಬರುತ್ತೆ

09/06/2025 9:38 AM

BREAKING : ರಾಜ್ಯದಲ್ಲಿ ಮಳೆಗೆ ಮತ್ತೊಂದು ಬಲಿ : ವಿಜಯಪುರದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ಸಾವು.!

09/06/2025 9:37 AM

‘ಪ್ರತಿ ಮನೆಗೂ ತಲುಪಬೇಕು, ಹಿಂದೂಗಳನ್ನು ಒಗ್ಗೂಡಿಸಬೇಕು’: RSS ಮುಖ್ಯಸ್ಥ

09/06/2025 9:28 AM
State News
KARNATAKA

ನೀವು ಹಣದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಪರಿಹಾರ ಮಾಡಿ, ದುಡ್ಡು ಹರಿದು ಬರುತ್ತೆ

By kannadanewsnow0909/06/2025 9:38 AM KARNATAKA 3 Mins Read

ತಿಂಗಳ ಕೊನೆಯಲ್ಲಿ ಬಹಳಷ್ಟು ಜನರ ಕೈಯಲ್ಲಿ ನಗದು ಇರುವುದಿಲ್ಲ. ಮುಂದಿನ ತಿಂಗಳು ಸಂಬಳ ಬಂದರೆ ಮಾತ್ರ ಹಣ ಬರುವ ಪರಿಸ್ಥಿತಿ…

BREAKING : ರಾಜ್ಯದಲ್ಲಿ ಮಳೆಗೆ ಮತ್ತೊಂದು ಬಲಿ : ವಿಜಯಪುರದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ಸಾವು.!

09/06/2025 9:37 AM

BREAKING : ಜಗಳೂರು ಪಟ್ಟಣದಲ್ಲಿ `ಸ್ಪೋಟಕ ವಸ್ತು’ ಬಳಕೆ ಕೇಸ್ : ಇಬ್ಬರು ಗುತ್ತಿಗೆದಾರರ ವಿರುದ್ಧ `FIR’ ದಾಖಲು

09/06/2025 9:10 AM

ALERT : `ಫ್ರಿಡ್ಜ್’ ಪಕ್ಕದಲ್ಲಿ ಈ ವಸ್ತುಗಳನ್ನು ಇಟ್ಟರೆ ಬಾಂಬ್ ನಂತೆ ಬ್ಲ್ಯಾಸ್ಟ್ ಆಗಬಹುದು ಎಚ್ಚರ.!

09/06/2025 8:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.