Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೀಪಾವಳಿ ಸಮಯ, ಸಕ್ಕರೆ ಸೇವನೆ ಹೆಚ್ಚಳ ಆತಂಕಕಾರಿ: ತಜ್ಞರ ಎಚ್ಚರಿಕೆ

19/10/2025 9:48 AM

ಸೇನೆ ಸೇರಬಯಸುವವರಿಗೆ ಗುಡ್ ನ್ಯೂಸ್ : ನ.4ರಿಂದ ಬಳ್ಳಾರಿಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ

19/10/2025 9:30 AM

ಕೆರಿಬಿಯನ್‌ನಲ್ಲಿ ಡ್ರಗ್ ಸಬ್‌ಮರೀನ್ ಮೇಲೆ US ದಾಳಿ: ‘ನಾನು ತಡೆಯದಿದ್ದರೆ 25,000 ಅಮೆರಿಕನ್ನರು ಸಾಯುತ್ತಿದ್ದರು’: ಟ್ರಂಪ್

19/10/2025 9:23 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ದೇಶದಲ್ಲಿ ಬೆಚ್ಚಿ ಬೀಳಿಸುವ ಘಟನೆ : 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೈಕಾಲು ಮುರಿದು ಬರ್ಬರ ಹತ್ಯೆ.!
INDIA

SHOCKING : ದೇಶದಲ್ಲಿ ಬೆಚ್ಚಿ ಬೀಳಿಸುವ ಘಟನೆ : 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೈಕಾಲು ಮುರಿದು ಬರ್ಬರ ಹತ್ಯೆ.!

By kannadanewsnow5703/12/2024 11:48 AM

ಹರಿಯಾಣ : ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದ್ದು, ಹರಿಯಾಣದ ನುಹ್ ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಬಾಲಕಿಯ ಶವವನ್ನು ಎಸೆಯುವ ಮುನ್ನ ಆಕೆಯ ಕೈ ಕಾಲು ಮುರಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 30 ರ ಶನಿವಾರ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ಗ್ರಾಮದ ವ್ಯಕ್ತಿಯೊಬ್ಬರು ಆಕೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಹಳ ಹೊತ್ತಾದರೂ ಬಾಲಕಿ ಮನೆಗೆ ಬಾರದೆ ಇದ್ದಾಗ ಕುಟುಂಬಸ್ಥರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. ಬಾಲಕಿಯನ್ನು ಬಹಳ ಹೊತ್ತು ಶೋಧ ನಡೆಸಿದ ಬಳಿಕ ರಾತ್ರಿ 11 ಗಂಟೆ ಸುಮಾರಿಗೆ ಆಕೆಯ ರಕ್ತ ತೋಯ್ದ ದೇಹ ಪತ್ತೆಯಾಗಿದೆ. ಬಳಿಕ ಬಾಲಕಿಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪಿನಂಗ್ವಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಬಾಲಕಿಯ ಮೇಲೆ ಮೊದಲು ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಲಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಾಲಕಿಯ ಕುಟುಂಬಸ್ಥರು ನೀಡಿದ ಪೊಲೀಸ್ ದೂರಿನ ಪ್ರಕಾರ, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಬಳಿಕ ಆರೋಪಿ ಆಕೆಯ ಕೈಕಾಲುಗಳನ್ನು ಮುರಿದು ನಂತರ ಶವವನ್ನು ಎಸೆದಿದ್ದಾನೆ. ಪ್ರಾಥಮಿಕ ತನಿಖೆಯಿಂದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಲ್ಕು ತಂಡಗಳನ್ನು ರಚಿಸಿ ಆರೋಪಿಯನ್ನು ಮರೋರ ಗ್ರಾಮದ ಬಳಿ ಬಂಧಿಸಲಾಗಿದೆ. ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪಿನಂಗ್ವಾ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ಸುಭಾಷ್ ಚಂದ್ ತಿಳಿಸಿದ್ದಾರೆ.

BRUTALLY MURDERED WITH LIMBS BROKEN SHOCKING : ದೇಶದಲ್ಲಿ ಬೆಚ್ಚಿ ಬೀಳಿಸುವ ಘಟನೆ : 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ SHOCKING INCIDENT: 3-YEAR-OLD GIRL RAPED ಕೈಕಾಲು ಮುರಿದು ಬರ್ಬರ ಹತ್ಯೆ.!
Share. Facebook Twitter LinkedIn WhatsApp Email

Related Posts

ದೀಪಾವಳಿ ಸಮಯ, ಸಕ್ಕರೆ ಸೇವನೆ ಹೆಚ್ಚಳ ಆತಂಕಕಾರಿ: ತಜ್ಞರ ಎಚ್ಚರಿಕೆ

19/10/2025 9:48 AM1 Min Read

ಕೆರಿಬಿಯನ್‌ನಲ್ಲಿ ಡ್ರಗ್ ಸಬ್‌ಮರೀನ್ ಮೇಲೆ US ದಾಳಿ: ‘ನಾನು ತಡೆಯದಿದ್ದರೆ 25,000 ಅಮೆರಿಕನ್ನರು ಸಾಯುತ್ತಿದ್ದರು’: ಟ್ರಂಪ್

19/10/2025 9:23 AM1 Min Read

BREAKING : ನಾಸಿಕ್ ನಲ್ಲಿ ಘೋರ ದುರಂತ : ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುತ್ತಿದ್ದವರ ಮೇಲೆ ರೈಲು ಹರಿದು ಇಬ್ಬರು ಸಾವು.!

19/10/2025 9:09 AM1 Min Read
Recent News

ದೀಪಾವಳಿ ಸಮಯ, ಸಕ್ಕರೆ ಸೇವನೆ ಹೆಚ್ಚಳ ಆತಂಕಕಾರಿ: ತಜ್ಞರ ಎಚ್ಚರಿಕೆ

19/10/2025 9:48 AM

ಸೇನೆ ಸೇರಬಯಸುವವರಿಗೆ ಗುಡ್ ನ್ಯೂಸ್ : ನ.4ರಿಂದ ಬಳ್ಳಾರಿಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ

19/10/2025 9:30 AM

ಕೆರಿಬಿಯನ್‌ನಲ್ಲಿ ಡ್ರಗ್ ಸಬ್‌ಮರೀನ್ ಮೇಲೆ US ದಾಳಿ: ‘ನಾನು ತಡೆಯದಿದ್ದರೆ 25,000 ಅಮೆರಿಕನ್ನರು ಸಾಯುತ್ತಿದ್ದರು’: ಟ್ರಂಪ್

19/10/2025 9:23 AM

BREAKING : ಚಿತ್ತಾಪುರದಲ್ಲಿ ಇಂದಿನ `RSS’ ಪಥಸಂಚಲನಕ್ಕೆ ಬ್ರೇಕ್ : ತಹಶೀಲ್ದಾರ್ ಮಹತ್ವದ ಆದೇಶ

19/10/2025 9:20 AM
State News
KARNATAKA

ಸೇನೆ ಸೇರಬಯಸುವವರಿಗೆ ಗುಡ್ ನ್ಯೂಸ್ : ನ.4ರಿಂದ ಬಳ್ಳಾರಿಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ

By kannadanewsnow5719/10/2025 9:30 AM KARNATAKA 2 Mins Read

ಬಳ್ಳಾರಿ : ಬರುವ ನವೆಂಬರ್ 04 ರಿಂದ 11 ರವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಯನ್ನು ಅಚ್ಚುಕಟ್ಟಾಗಿ,…

BREAKING : ಚಿತ್ತಾಪುರದಲ್ಲಿ ಇಂದಿನ `RSS’ ಪಥಸಂಚಲನಕ್ಕೆ ಬ್ರೇಕ್ : ತಹಶೀಲ್ದಾರ್ ಮಹತ್ವದ ಆದೇಶ

19/10/2025 9:20 AM

BIG NEWS : ರಾಜ್ಯದಲ್ಲಿ `ಜಾತಿಗಣತಿ ಸಮೀಕ್ಷೆ’ ಮುಕ್ತಾಯ : ವಿಸ್ತರಣೆಗೆ ಇಂದು CM ನೇತೃತ್ವದಲ್ಲಿ ಮಹತ್ವದ ಸಭೆ

19/10/2025 8:52 AM

ALERT : ಮೊಬೈಲ್ ಅನ್ನು ಶೇ.100 ರಷ್ಟು `ಚಾರ್ಜ್’ ಮಾಡಿದ್ರೆ ಸ್ಪೋಟಗೊಳ್ಳಬಹುದು ಎಚ್ಚರ.!

19/10/2025 8:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.