Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಕುಡಿದ ಮತ್ತಿನಲ್ಲಿ ತಲೆಗೆ ಮೂರು ಇಂಚಿನ ಮೊಳೆ ಹೊಡೆದುಕೊಂಡ ವ್ಯಕ್ತಿ, ಪ್ರಾಣ ಉಳಿಸಲು ವೈದ್ಯರ ಹರಸಾಹಸ

23/07/2025 7:06 PM

ಜಾತಿ ಗಣತಿ ಅಲ್ಲ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ: ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ

23/07/2025 7:05 PM

BREAKING: ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್: ಮೂವರು ಆರೋಪಿಗಳಿಗೆ 7 ವರ್ಷ ಕಠಿಣ ಶಿಕ್ಷೆ ವಿಧಿಸಿದ NIA ಕೋರ್ಟ್

23/07/2025 7:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ‘KPME ನಿಯಮ’ ಉಲ್ಲಂಘಿಸಿದ ಆಸ್ಪತ್ರೆಗಳಿಗೆ ‘ಆರೋಗ್ಯ ಇಲಾಖೆ’ ಶಾಕ್: ದಂಡ, FIR ದಾಖಲು
KARNATAKA

ರಾಜ್ಯದಲ್ಲಿ ‘KPME ನಿಯಮ’ ಉಲ್ಲಂಘಿಸಿದ ಆಸ್ಪತ್ರೆಗಳಿಗೆ ‘ಆರೋಗ್ಯ ಇಲಾಖೆ’ ಶಾಕ್: ದಂಡ, FIR ದಾಖಲು

By kannadanewsnow0923/07/2025 6:48 PM

ಬೆಂಗಳೂರು: ನಗರದಲ್ಲಿ ಕೆಪಿಎಂಇ ನಿಯಮ ಉಲ್ಲಂಘಿಸಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯಿಂದ ಬಿಗ್ ಶಾಕ್ ನೀಡಲಾಗಿದೆ. ಸಾವಿರಾರು ರೂಪಾಯಿ ದಂಡವನ್ನು ವಿಧಿಸಿದ್ದರೇ, ಕೆಲ ಆಸ್ಪತ್ರೆಗಳ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿದೆ.

ಈ ಕುರಿತಂತೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾಹಿತಿ ನೀಡಿದ್ದು, ಮಾನ್ಯ ಜಿಲ್ಲಾಧಿಕಾರಿಗಳು ಬೆಂಗಳೂರು ನಗರ ಜಿಲ್ಲೆ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 23.07.2025 ರಂದು ಪೂರ್ವಾಹ್ನ 10:30 ಗಂಟೆಗೆ ನಡೆದ ಕೆಪಿಎಂಇ ನೋಂದಣಿ ಮತ್ತು ಕುಂದು ಕೊರತೆ ಪ್ರಾಧಿಕಾರದ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೆಪಿಎಂಇ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳು/ಆಸ್ಪತ್ರೆಗಳು/ಕ್ಲಿನಿಕ್‌ಗಳು/ಪುನರ್ವಸತಿ ಕೇಂದ್ರಗಳ ಒಟ್ಟು 58 ಪ್ರಕರಣಗಳನ್ನು ಮಂಡಿಸಲಾಗಿದ್ದು, ಸದರಿ ಸಂಸ್ಥೆಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಈ ಕೆಳಕಂಡಂತೆ ಕ್ರಮ ಕೈಗೊಳ್ಳಲು ಆದೇಶಿಸಿರುತ್ತಾರೆ ಎಂದು ತಿಳಿಸಿದ್ದಾರೆ.

ದಂಡ ವಿಧಿಸಿರುವಂತ ಆಸ್ಪತ್ರೆಗಳ ಪಟ್ಟಿ ಹೀಗಿದೆ..

  1. ಮಾರುತಿ ಕ್ಲಿನಿಕ್, ತಿಗಳರಪಾಳ್ಯ ಮೇನ್ ರೋಡ್, ಆಂಧ್ರಹಳ್ಳಿ, ಬೆಂಗಳಊರು – ರೂ.50,000
  2. ಶಾರದಾ ಕ್ಲಿನಿಕ್ ( ಮೌಲ್ಯ ಕ್ಲಿನಿಕ್), ತಿಗಳರ ಪಾಳ್ಯ, ಬೆಂಗಳೂರು – ರೂ.25,000
  3. ತ್ರಿಲೈಫ್ ಆಸ್ಪತ್ರೆ – ರೂ.50,000
  4. ಹುಸೈನ್ ಪಾಲಿ ಕ್ಲಿನಿಕ್ – ರೂ.50,000
  5. ಸುರಕ್ಷಾ ಆಸ್ಪತ್ರೆ – ರೂ.50,000
  6. ರೈಟ್ ಟೈಮ್ ಫೌಂಡೇಶನ್ – ರೂ.50,000
  7. ಸಹನ ಫೌಂಡೇಶನ್ – ರೂ.50,000
  8. ಶ್ರೀನಿವಾಸ ಆಸ್ಪತ್ರೆ – ರೂ.75,000
  9. ಸಂಜೀವಿನಿ ಹೆಲ್ತ್ ಸೆಂಟರ್ – ರೂ.50,000
  10. ಇನ್ಪಿನಿಟಿ ಕ್ಲಿನಿಕ್ – ರೂ.50,000
  11. ಬಾಲಾಜಿ ಕ್ಲಿನಿಕ್ – ರೂ.50,000
  12. ಗಗನ್ ಡೆಂಟಲ್ ಕೇರ್ ಕ್ಲಿನಿಕ್ – ರೂ.15,000
  13. ಸ್ನೇಹ ಕ್ಲಿನಿಕ್ – ರೂ.25,000
  14. ಫಸ್ಟ್ ಕೇರ್ ಸೂಪರ್ ಸ್ಪೆಷಾಲಿಟಿ ಹೆಲ್ತ್ ಕೇರ್ ಅಂಡ್ ಡಯಾಗ್ನೋಸಿಸ್ – ರೂ.25,000

ಪ್ರಕರಣ ಎಫ್ಐಎರ್ ದಾಖಲಿಸಲು ಸೂಚಿಸಿರುವ ಸಂಸ್ಥೆಗಳ ಪಟ್ಟಿ ಹೀಗಿದೆ

  1. ಸನ್ ರೈಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
  2. ಸರ್ವಶಕ್ತಿ ಕನ್ಸಲ್ಟಟೇಷನ್ ಸೆಂಟರ್
  3. ಮಾ ಕ್ಲಿನಿಕ್
  4. ಶ್ರೀ ಶಕ್ತಿ ಹೆಲ್ತ್ ಕೇರ್
  5. ಹೆಲ್ತ್ ಲೈನ್ ಪಾಲಿ ಕ್ಲಿನಿಕ್

ಒಟ್ಟು ಮೂರು ಸಂಸ್ಥೆಗಳ ವಿರುದ್ಧದ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ಮುಂದಿನ ಸಭೆಯಲ್ಲಿ ಮಂಡಿಸಲು ಆದೇಶಿಸಿರುವ ಪ್ರಕರಮ, ಸಂಸ್ಥೆಗಳ ಸಂಖ್ಯೆ 9 ಆಗಿದೆ. ಸಭೆಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 27 ಎಂಬುದಾಗಿ ತಿಳಿಸಿದ್ದಾರೆ.

BREAKING: ಜು.25ರಂದು ಕರೆ ನೀಡಿರುವ ವರ್ತಕರ ಮುಷ್ಕರ ವಾಪಾಸ್ ಪಡೆದಿಲ್ಲ: ಅಧ್ಯಕ್ಷ ರವಿಶೆಟ್ಟಿ ಬೈಂದೂರು ಸ್ಪಷ್ಟನೆ

BREAKING : ಕರ್ನಾಟಕದಲ್ಲಿ ಸೆ.22 ರಿಂದ ಅ.7ರವರೆಗೆ ‘ಮರು ಜಾತಿಗಣತಿ’ ನಡೆಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ

Share. Facebook Twitter LinkedIn WhatsApp Email

Related Posts

ಜಾತಿ ಗಣತಿ ಅಲ್ಲ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ: ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ

23/07/2025 7:05 PM3 Mins Read

BREAKING: ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್: ಮೂವರು ಆರೋಪಿಗಳಿಗೆ 7 ವರ್ಷ ಕಠಿಣ ಶಿಕ್ಷೆ ವಿಧಿಸಿದ NIA ಕೋರ್ಟ್

23/07/2025 7:04 PM1 Min Read

BREAKING: ಜು.25ರಂದು ಕರೆ ನೀಡಿರುವ ವರ್ತಕರ ಮುಷ್ಕರ ವಾಪಾಸ್ ಪಡೆದಿಲ್ಲ: ಅಧ್ಯಕ್ಷ ರವಿಶೆಟ್ಟಿ ಬೈಂದೂರು ಸ್ಪಷ್ಟನೆ

23/07/2025 6:30 PM1 Min Read
Recent News

SHOCKING : ಕುಡಿದ ಮತ್ತಿನಲ್ಲಿ ತಲೆಗೆ ಮೂರು ಇಂಚಿನ ಮೊಳೆ ಹೊಡೆದುಕೊಂಡ ವ್ಯಕ್ತಿ, ಪ್ರಾಣ ಉಳಿಸಲು ವೈದ್ಯರ ಹರಸಾಹಸ

23/07/2025 7:06 PM

ಜಾತಿ ಗಣತಿ ಅಲ್ಲ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ: ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ

23/07/2025 7:05 PM

BREAKING: ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್: ಮೂವರು ಆರೋಪಿಗಳಿಗೆ 7 ವರ್ಷ ಕಠಿಣ ಶಿಕ್ಷೆ ವಿಧಿಸಿದ NIA ಕೋರ್ಟ್

23/07/2025 7:04 PM

ರಾಜ್ಯದಲ್ಲಿ ‘KPME ನಿಯಮ’ ಉಲ್ಲಂಘಿಸಿದ ಆಸ್ಪತ್ರೆಗಳಿಗೆ ‘ಆರೋಗ್ಯ ಇಲಾಖೆ’ ಶಾಕ್: ದಂಡ, FIR ದಾಖಲು

23/07/2025 6:48 PM
State News
KARNATAKA

ಜಾತಿ ಗಣತಿ ಅಲ್ಲ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ: ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ

By kannadanewsnow0923/07/2025 7:05 PM KARNATAKA 3 Mins Read

ಬೆಂಗಳೂರು: ಕೇಂದ್ರ ಸರ್ಕಾರ ನಡೆಸುತ್ತಿರುವುದು ಜಾತಿಗಣತಿ. ರಾಜ್ಯ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ನಡೆಸುತ್ತಿದ್ದು ಗುರುವಾರ ಅಧಿಕೃತ ಆದೇಶ…

BREAKING: ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್: ಮೂವರು ಆರೋಪಿಗಳಿಗೆ 7 ವರ್ಷ ಕಠಿಣ ಶಿಕ್ಷೆ ವಿಧಿಸಿದ NIA ಕೋರ್ಟ್

23/07/2025 7:04 PM

ರಾಜ್ಯದಲ್ಲಿ ‘KPME ನಿಯಮ’ ಉಲ್ಲಂಘಿಸಿದ ಆಸ್ಪತ್ರೆಗಳಿಗೆ ‘ಆರೋಗ್ಯ ಇಲಾಖೆ’ ಶಾಕ್: ದಂಡ, FIR ದಾಖಲು

23/07/2025 6:48 PM

BREAKING: ಜು.25ರಂದು ಕರೆ ನೀಡಿರುವ ವರ್ತಕರ ಮುಷ್ಕರ ವಾಪಾಸ್ ಪಡೆದಿಲ್ಲ: ಅಧ್ಯಕ್ಷ ರವಿಶೆಟ್ಟಿ ಬೈಂದೂರು ಸ್ಪಷ್ಟನೆ

23/07/2025 6:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.