ಶಿವಮೊಗ್ಗ: ಧಾರಾಕಾರ ಮಳೆಗೆ ಗುಡ್ಡ ಕುಸಿತ, ಸಾಗರ ತಾಲೂಕಿನ ಅಡಗಳಲೆ ಗ್ರಾಮದಲ್ಲಿ ಗದ್ದೆ, ತೋಟ ನಾಶ
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆಯಾಗುತ್ತಿದೆ ( Heavy Rain). ಜಿಲ್ಲೆಯ ಸಾಗರ ತಾಲೂಕಿನಲ್ಲಿ ಇಂದು ಧಾರಾಕಾರ ಮಳೆಯಿಂದಾಗಿ ಅಡಗಳಲೆ ಗ್ರಾಮದ ಬಳಿಯಲ್ಲಿ ಗುಡ್ಡ ಕುಸಿತಗೊಂಡಿದೆ. ಈ ಪರಿಣಾಮದಿಂದಾಗಿ ತೋಟ, ಗದ್ದೆ ನಾಶಗೊಂಡಿರೋ ಘಟನೆ ನಡೆದಿದೆ. BIGG NEWS : ‘ಶಿವ-ಪಾರ್ವತಿ ವೇಷ’ ತೊಟ್ಟು ಹಣದುಬ್ಬರ ಕುರಿತು ಅಪಹಾಸ್ಯ ; ಕಲಾವಿದನ ವಿರುದ್ಧ ಪ್ರಕರಣ ದಾಖಲು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಡಗಳಲೆ ಗ್ರಾಮದಲ್ಲಿ ಇಂದು ಭಾರೀ ಮಳೆಯಿಂದಾಗಿ ಗುಡ್ಡ ಕುಸಿತಗೊಂಡಿದೆ. ಗುಡ್ಡ ಕುಸಿತದ … Continue reading ಶಿವಮೊಗ್ಗ: ಧಾರಾಕಾರ ಮಳೆಗೆ ಗುಡ್ಡ ಕುಸಿತ, ಸಾಗರ ತಾಲೂಕಿನ ಅಡಗಳಲೆ ಗ್ರಾಮದಲ್ಲಿ ಗದ್ದೆ, ತೋಟ ನಾಶ
Copy and paste this URL into your WordPress site to embed
Copy and paste this code into your site to embed