ಶಿವಮೊಗ್ಗ: ಜಿಲ್ಲೆಯಲ್ಲಿ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ಮನೆಯ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಮನೆಯಲ್ಲಿದ್ದಂತ ನಾಲ್ವರು ಗಾಯಗೊಂಡಿರುವಂತ ಘಟನೆ, ಶಿವಮೊಗ್ಗ ತಾಲೂಕಿನ ಆಗಸವಳ್ಳಿ ಸಮೀಪದ ಗೌಳಿ ನಗರದಲ್ಲಿ ನಡೆದಿದೆ.

ಬಂಗಾಳದಲ್ಲಿ ಬಸ್-ಆಟೋ ನಡುವೆ ಭೀಕರ ಅಪಘಾತ: 9 ಮಂದಿ ಸಾವು

ಶಿವಮೊಗ್ಗ ತಾಲೂಕಿನ ಆಗಸವಳ್ಳಿ ಬಳಿಯ ಗೌಳಿ ನಗರದಲ್ಲಿನ ಬೇಬಿ ಜಾನ್ ಎಂಬುವರ ಮನೆ, ಇಂದು ಭಾರೀ ಮಳೆಯಿಂದಾಗಿ ಕುಸಿತಗೊಂಡಿದೆ. ಮಳೆಯಿಂದಾಗಿ ದಿಢೀರ್ ಮೇಲ್ಛಾವಳಿ ಕುಸಿತಗೊಂಡ ಕಾರಣ, ಮನೆಯಲ್ಲಿದ್ದಂತ ನಾಲ್ವರು ಗಾಯಗೊಂಡಿದ್ದಾರೆ.

BIG UPDATE: ನಾಳೆ ಮಧ್ಯಾಹ್ನ 2ಕ್ಕೆ ಬಿಹಾರದಲ್ಲಿ ‘ಮಹಾಘಟಬಂಧನ್ ಸರ್ಕಾರ’ ಅಸ್ತಿತ್ವಕ್ಕೆ: ನಿತೀಶ್ ಕುಮಾರ್ ಸಿಎಂ, ತೇಜಸ್ವಿಯಾದವ್ ಡಿಸಿ ಆಗಿ ಪ್ರಮಾಣವಚನ ಸ್ವೀಕಾರ | Bihar Political Crisis

ಬೇಬಿ ಜಾನ್, ಸಾಧಿಕ್, ಉಮರ್ ಹಾಗೂ ಅಬ್ದುಲ್ ಎಂಬುವರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಬ್ದುಲ್ ಎಂಬ ಯುವಕನ ಕಾಲು ಗೋಡೆ ಬಿದ್ದ ಕಾರಣ ಮುರಿದೆದೆ ಎಂದು ತಿಳಿದು ಬಂದಿದೆ. ಈ ಸಂಬಂಧ ತುಂಗಾ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIG NEWS: ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ: ಸ್ಪೋಟಕ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ

Share.
Exit mobile version