ಯಾದಗಿರಿ: ಜಿಲ್ಲೆಯ ಗುಣಸಣಗಿ ಕ್ರಾಸ್ ಬಳಿಯಲ್ಲಿ ಟೆಂಪೋದಿಂದ ಸರಣಿ ಅಪಘಾತ ( Accident ) ಉಂಟಾಗಿದ್ದು, ಟಾಟಾ ಏಸ್, 2 ಬೈಕ್ ಗಳಿಗೆ ಡಿಕ್ಕಿಯಾದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ.

Congress Twitter War: ‘ಸಿದ್ರಾಮುಲ್ಲಾ ಖಾನ್’ ಎಂದ ಬಿಜೆಪಿಗರಿಗೆ ‘ಟ್ವಿಟ್’ನಲ್ಲಿ ಕಾಂಗ್ರೆಸ್ ಸಖತ್ ಢಿಚ್ಚಿ: ಇವರನ್ನೆಲ್ಲಾ ಏನೆಂದು ಕರೆಯಲೆಂದು ಪ್ರಶ್ನೆ.!

ಯಾದಗಿರಿ ಜಿಲ್ಲೆಯ ವಡಗೇರಿ ತಾಲೂಕಿನ ಗಣಸಣಗಿ ಕ್ರಾಸ್ ಬಳಿಯಲ್ಲಿ ಟೆಂಪೋ ಒಂದರಿಂದ ಸರಣಿ ಅಪಘಾತ ಉಂಟಾಗಿದೆ. ಟೆಂಪೋದಿಂದ ಕಾರು, ಟಾಟಾ ಏಸ್, 2 ಬೈಕ್ ಗಳಿಗೆ ಡಿಕ್ಕಿಯಾಗಿ ಸರಣಿ ಅಪಘಾತವೇ ನಡೆದಿದೆ.

BIG NEWS : TMC ನಾಯಕ ಸಾಕೇತ್ ಗೋಖಲೆ ಬಂಧನ ಖಂಡಿಸಿದ ಸಿಎಂ ಬ್ಯಾನರ್ಜಿ; ಪ್ರಧಾನಿ ವಿರುದ್ಧ ವಾಗ್ದಾಳಿ

ಟೆಂಪೋ ಡಿಕ್ಕಿಯ ಪರಿಣಾಮವಾಗಿ ಕಾರಿನಲ್ಲಿದ್ದಂತ ನಾಲ್ವರು ಗಂಭೀರವಾಗಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಅವರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ವಡಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share.
Exit mobile version