Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉತ್ತರ ಪ್ರದೇಶದ ಸೋನಭದ್ರ ಕಲ್ಲು ಗಣಿ ಕುಸಿತ: ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ | Sonbhadra stone quarry collapse

17/11/2025 11:56 AM

ALERT : ಸಾರ್ವಜನಿಕರೇ ಎಚ್ಚರ : ಇವು ನಿಮ್ಮ ಕರುಳಿನ ಆರೋಗ್ಯವನ್ನು ಹಾನಿಗೊಳಿಸುವ 5 ಜನಪ್ರಿಯ ಭಾರತೀಯ ಆಹಾರಗಳು.!

17/11/2025 11:49 AM

SHOCKING : `ಟಾಯ್ಲೆಟ್ ಕಮೋಡ್‌’ನಲ್ಲಿ ಅಡಗಿ ಕುಳಿತ ವಿಷಕಾರಿ ಹಾವು : ವಿಡಿಯೋ ವೈರಲ್ | WATCH VIDEO

17/11/2025 11:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತುರುವನೂರು ಮಂಜುನಾಥ ಅವರ ‘ಅಂತರ್ಮಿಡಿತ’ ಕೃತಿ ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್
KARNATAKA

ತುರುವನೂರು ಮಂಜುನಾಥ ಅವರ ‘ಅಂತರ್ಮಿಡಿತ’ ಕೃತಿ ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್

By kannadanewsnow0925/10/2025 5:28 PM

ಬೆಂಗಳೂರು: ಯಾವುದೇ ಒಂದು ಕೃತಿ ಮಾನವೀಯತೆಯ ನೆಲೆ , ಜನಪರತೆ ಮತ್ತು ವೃಚಾರಿಕ ನೆಲೆಘಟ್ಟಿನ ಮೇಲೆ ರಚನೆಯಾದರೆ ಅವು ಸಹಜವಾಗಿಯೇ ಜನಪ್ರಿಯಗೊಳ್ಳುತ್ತವೆ ಎಂದು ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಅಭಿಪ್ರಾಯ ಪಟ್ಟರು.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಏರ್ಪಡಿಸಿದ್ದ ತುರುವನೂರು ಮಂಜುನಾಥ ಅವರ ಅಂತರ್ಮಿಡಿತ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಲಂಕೇಶ್ ಅವರ ಬರಹಗಳು ಸಾಮಾನ್ಯವಾಗಿ ಬಹುಮುಖ ವಿಚಾರಗಳ ಮತ್ತು ಜನರ ಅಶೋತ್ತರಗಳ ನಾಡಿಮಿಡಿತದ ಬರಹಗಳಾಗಿದ್ದವು ಹಾಗಾಗಿಯೇ ಅವರ ಕೃತಿಗಳು ಜನಪ್ರಿಯಗೊಂಡಿದ್ದವು.ಆ ನಿಟ್ಟಿನಲ್ಲಿ ತುರುವನೂರು ಮಂಜುನಾಥ ಅವರ ಲೇಖನಗಳು ವೈಚಾರಿಕ ನೆಲಘಟ್ಟಿನ ಮೇಲೆ ರಚಿತವಾಗಿವೆ ಎಂದು ಅಭಿಪ್ರಾಯ ಪಟ್ಟರು.

ಪತ್ರಿಕೆಯ ಸಂಪಾದಕರಾದವರಿಗೆ ಸಂಪಾದಕೀಯ ಬರಹಗಳು ಜನಮಿಡಿತದ ಮಿಡಿತವಾಗಿರಬೇಕು ,ಅಗಾದಾಗ ಮಾತ್ರ ಯಶಸ್ವಿಯಾಗುತ್ತವೆ ಮಂಜುನಾಥ ಅವರ ಅಂತರ್ಮಿಡಿತ ತ ಬರಹಗಳಲ್ಲಿ ಬಹುತೇಕ ಓದುಗರ ಅಗತ್ಯತೆಗನುಗುಣವಾಗಿವೆ ಆದರೆ ಈಗ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು.

ಸಂಪಾದಕರಾದವರಿಗೆ. ಖ್ಯಾತ ಬರಹಗಾರರ, ಬರಹಗಳ ಓದಿನ ಹಸಿವಿರಬೇಕು ಆ ಬರಹಗಳ ಓದಿನಿಂದಲೇ ತಮ್ಮ ಬರಹಗಳು ಮತ್ತಷ್ಟು ಗಟ್ಟಿಯಾಗುತ್ತವೆ ಎಂದ ಅವರು ಲಂಕೇಶ್ ಖ್ಯಾತ ಬರಹಗಾರರ ಓದಿನಿಂದಲೇ ಅವರ ಬರಹಗಳು ಜನಪ್ರಿಯಗೊಂಡಿದ್ದವು ಎಂದು ನುಡಿದರು.

ಅಂತರ್ಮಿಡಿತ ಕೈತಿಯ ಬಗ್ಗೆ ಮಾತನಾಡಿದ ಡಾ.ದಾದಾಪೀರ್ ನವಿಲೇಹಾಳ್ ಅವರು ಮಂಜುನಾಥ ಅವರ ಬಹುತೇಕ ಬರಹಗಳಲ್ಲಿ ಆಪ್ತಭಾವತೆ ಇದೆ,ವೈಚಾರಿಕ ನೆಲೆಘಟ್ಟಿನ ಮೇಲೆ ರೂಪಿತವಾಗಿವೆ ,ಆಯಾ ವಾರದ ವಿದ್ಯಮಾನಗಳ ಬರಹಗಳಾದರೂ ಯಾವಾಗಲೂ ಅವು ಪ್ರಸ್ತುತ ಎನ್ನುವ ರೀತಿಯಲ್ಲಿ ವೆ ಎಂದು ಅಭಿಪ್ರಾಯದಲ್ಲಿ ಪಟ್ಟರು.

ಈ ಕೃತಿಯಲ್ಲಿ ವಿಚಾರ,ಧರ್ಮ ಮತ್ತು ರಾಜಕಾರಣದ ಮೂರು ವರ್ಗ ಮಾಡಿದ್ದರೂ ಎಲ್ಲವೂ ವಿಚಾರಪೂರ್ವ ಬರಹಗಳಾಗಿವೆ,ರಾಜಕಾರಣಿಗಳು ಜಾತಿ,ಧರ್ಮ ವನ್ನು ಹೇಗೆ ಮತಗಳಿಕೆಗೆ ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿದ್ದಾರೆ ,ಅದರಿಂದ ಹೇಗೆ ಅಶಾಂತಿಗೆ ಕಾರಣವಾಗಿದೆ ಎನ್ನುವ ಕುರಿತು ತುಂಬಾ ಮಾರ್ಮಿಕವಾಗಿ ಬರೆದಿದ್ದಾರೆ ಎಂದರು.

ಇಂದು ಪತ್ರಕರ್ತರ ಬೆಲಕವಣಿಗೆಯೇ ವಿಚಿತ್ರವಾಗಿದೆ ಪಕ್ಷ,ಧರ್ಮಗಳ ಪರವಾಗಿ ತುತ್ತೂರಿ ಊದುತ್ತಿರುವ ಸಂದರ್ಭದಲ್ಲಿ ಮಂಜುನಾಥ ಅವರ ಈ ಬರಹಗಳು ನಿಜವಾದ ಒಬ್ಬ ಪತ್ರಕರ್ತ ಸಮಾಜದಲ್ಲಿ ಮಾಡಬೇಕಾದ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.

ಎಲ್ಲರಿಗೂ ಗೊತ್ತಿದ್ದಂತೆ ಲಂಕೇಶ್ ಅವರ ವ್ಯಕ್ತಿತ್ವವೇ ಮಾದರಿಯಾಗಿತ್ತು ರಾಜಕಾರಣಿಗಳು ಪತ್ರಕರ್ತರ ಸಂಬಂಧ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಗಿದ್ದರು.ಯಾರೆ ರಾಜಕಾರಣಿಗಳಾದರೂ ಅವರನ್ನೆ ಹುಡುಕಿಕೊಂಡು ಹೋಗಬೇಕಿತ್ತು ಆದರೆ ಈಗ ಕಾಲ ಬದಲಾಗಿದೆ ಪತ್ರಕರ್ತರೆ ರಾಜಕಾರಣಿಗಳ ಮೊರೆ ಹೋಗುತ್ತಿದ್ದಾರೆ ಹಾಗಾಗಿಯೇ ಸುದ್ದಿಗಳ ಗುಣಮಟ್ಟ ಕ್ಷೀಣಿಸುತ್ತಿದೆ ಎಂದರು.

ಈ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಕಂ.ಕ.ಮೂರ್ತಿ, ಕೆಂಧೂಳಿ ಪತ್ರಿಕೆ ಸಂಪಾದಕ ತುರುವನೂರು ಮಂಜುನಾಥ, ಸಾಹಿತಿ ವಿಶಾಲ ಆರಾಧ್ಯ ಇದ್ದರು.

ನಿಮ್ಮ ಸಣ್ಣ ತಪ್ಪು ಭವಿಷ್ಯವನ್ನು ಬಲಿ ಕೊಡಬಹುದು, ಓದಿನ ಕಡೆ ಗಮನ ಇರಲಿ: ಶಾಸಕ ಗೋಪಾಲಕೃಷ್ಣ ಬೇಳೂರು ಕಿವಿಮಾತು

ಇವರ ಯೋಗ್ಯತೆಗೆ ರಸ್ತೆ ಗುಂಡಿ ಮುಚ್ಚೋಕೆ ಆಗಿಲ್ಲ: ಡಿಕೆಶಿಗೆ HDK ತಿರುಗೇಟು

Share. Facebook Twitter LinkedIn WhatsApp Email

Related Posts

SHOCKING : `ಟಾಯ್ಲೆಟ್ ಕಮೋಡ್‌’ನಲ್ಲಿ ಅಡಗಿ ಕುಳಿತ ವಿಷಕಾರಿ ಹಾವು : ವಿಡಿಯೋ ವೈರಲ್ | WATCH VIDEO

17/11/2025 11:41 AM1 Min Read

SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಕರ್ತವ್ಯ ನಿರತ ‘ASI’ ಸಾವು

17/11/2025 11:32 AM1 Min Read

ಹುಬ್ಬಳ್ಳಿಯಲ್ಲಿ ‘ಹೃದಯಾಘಾತಕ್ಕೆ’ ಕರ್ತವ್ಯ ನಿರತ ‘ASI’ ಬಲಿ : ನೇತ್ರದಾನ ಮಾಡಿ ಸಾವಲ್ಲೂ ಸಾರ್ಥಕತೆ ಮೆರೆದ ಪೊಲೀಸ್ ಅಧಿಕಾರಿ!

17/11/2025 11:23 AM1 Min Read
Recent News

ಉತ್ತರ ಪ್ರದೇಶದ ಸೋನಭದ್ರ ಕಲ್ಲು ಗಣಿ ಕುಸಿತ: ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ | Sonbhadra stone quarry collapse

17/11/2025 11:56 AM

ALERT : ಸಾರ್ವಜನಿಕರೇ ಎಚ್ಚರ : ಇವು ನಿಮ್ಮ ಕರುಳಿನ ಆರೋಗ್ಯವನ್ನು ಹಾನಿಗೊಳಿಸುವ 5 ಜನಪ್ರಿಯ ಭಾರತೀಯ ಆಹಾರಗಳು.!

17/11/2025 11:49 AM

SHOCKING : `ಟಾಯ್ಲೆಟ್ ಕಮೋಡ್‌’ನಲ್ಲಿ ಅಡಗಿ ಕುಳಿತ ವಿಷಕಾರಿ ಹಾವು : ವಿಡಿಯೋ ವೈರಲ್ | WATCH VIDEO

17/11/2025 11:41 AM

SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಕರ್ತವ್ಯ ನಿರತ ‘ASI’ ಸಾವು

17/11/2025 11:32 AM
State News
KARNATAKA

SHOCKING : `ಟಾಯ್ಲೆಟ್ ಕಮೋಡ್‌’ನಲ್ಲಿ ಅಡಗಿ ಕುಳಿತ ವಿಷಕಾರಿ ಹಾವು : ವಿಡಿಯೋ ವೈರಲ್ | WATCH VIDEO

By kannadanewsnow5717/11/2025 11:41 AM KARNATAKA 1 Min Read

ಮನೆಯ ಸ್ನಾನಗೃಹದಲ್ಲಿರುವ ಟಾಯ್ಲೆಟ್ ಸೀಟಿನ ಒಳಗೆ ವಿಷಕಾರಿ ಹಾವು ಅಡಗಿ ಕುಳಿತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಮಾಜಿಕ…

SHOCKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಕರ್ತವ್ಯ ನಿರತ ‘ASI’ ಸಾವು

17/11/2025 11:32 AM

ಹುಬ್ಬಳ್ಳಿಯಲ್ಲಿ ‘ಹೃದಯಾಘಾತಕ್ಕೆ’ ಕರ್ತವ್ಯ ನಿರತ ‘ASI’ ಬಲಿ : ನೇತ್ರದಾನ ಮಾಡಿ ಸಾವಲ್ಲೂ ಸಾರ್ಥಕತೆ ಮೆರೆದ ಪೊಲೀಸ್ ಅಧಿಕಾರಿ!

17/11/2025 11:23 AM

ಗಮನಿಸಿ : ಫ್ರಿಡ್ಜ್‌ ನಲ್ಲಿ `ಐಸ್ ಗಡ್ಡೆ’ ಕಟ್ಟಿಕೊಂಡಿದ್ರೆ ಜಸ್ಟ್ ಹೀಗೆ ಮಾಡಿ ತಕ್ಷಣವೇ ಕರಗುತ್ತೆ.!

17/11/2025 11:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.