Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಇದು ಸಂಭವಿಸಿದ್ರೆ, ದೇಶ ನಾಶವಾಗುತ್ತೆ’ ಚೀನಾಗೆ ಟ್ರಂಪ್ ಬೆದರಿಕೆ ; ಭಾರತದೊಂದಿಗಿನ ಡ್ರ್ಯಾಗನ್ ನಿಕಟತೆಗೆ ಅಮೆರಿಕ ಕಿರಿಕಿರಿ

26/08/2025 6:51 PM

ಚಾಮುಂಡೇಶ್ವರಿ ಕೇವಲ ಹಿಂದೂಗಳ ಆಸ್ತಿ ಅಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

26/08/2025 6:40 PM

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಗುಡ್ ನ್ಯೂಸ್: ಹೆಚ್ಚುವರಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ವಿಸ್ತರಣೆ

26/08/2025 6:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಶೇಫ್ಲರ್ ಇಂಡಿಯಾ ಸಂಸ್ಥೆ’ಯಿಂದ ಯುವ ನವೋದ್ಯಮಿಗಳಿಂದ ಅರ್ಜಿ ಆಹ್ವಾನ: ಆಗಸ್ಟ್‌.30 ಕೊನೆ ದಿನ
KARNATAKA

‘ಶೇಫ್ಲರ್ ಇಂಡಿಯಾ ಸಂಸ್ಥೆ’ಯಿಂದ ಯುವ ನವೋದ್ಯಮಿಗಳಿಂದ ಅರ್ಜಿ ಆಹ್ವಾನ: ಆಗಸ್ಟ್‌.30 ಕೊನೆ ದಿನ

By kannadanewsnow0901/08/2025 12:12 PM

ಬೆಂಗಳೂರು: “ಶೇಫ್ಲರ್ ಇಂಡಿಯಾ” ತನ್ನ ಸಾಮಾಜಿಕ ಇನ್ನೋವೇಟರ್ ಫೆಲೋಶಿಪ್ ಕಾರ್ಯಕ್ರಮ ಪ್ರಾರಂಭಿಸುವುದಾಗಿ ಘೋಷಿಸಿದ್ದು, ಇದರ ಭಾಗವಾಗಿ ಆಸಕ್ತ ಯುವ ನವೋದ್ಯಮಿಗಳು ಹಾಗೂ ನಾವಿನ್ಯಕಾರರಿಂದ ಅರ್ಜಿ ಆಹ್ವಾನಿಸಿದೆ.

ಈ ಉಪಕ್ರಮವು ಭಾರತದ ಯುವ ನಾವೀನ್ಯಕಾರರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ, ಸ್ಕೇಲೆಬಲ್ ಇಂಡಿಯಾದ ಪ್ರಮುಖ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಉಪಕ್ರಮ HOPE ನ ಭಾಗವಾಗಿ ಈ ಅರ್ಜಿ ಆಹ್ವಾನ ಮಾಡಲಾಗಿದೆ.

18 ರಿಂದ 35 ವರ್ಷ ವಯಸ್ಸಿನ ಆಯ್ದ 10 ನಾವೀನ್ಯಕಾರರಿಗೆ ತಲಾ 1.75 ಲಕ್ಷ ರೂ. ಅನುದಾನ ನೀಡಲಾಗುತ್ತದೆ, ತಮ್ಮ ವಿಶೇಷ ಹಾಗೂ ವಿಭಿನ್ನ ಆಲೋಚನೆಗಳನ್ನು ಅನಿಷ್ಠಾನ ಮಾಡಲು ಈ ಅನುದಾನವನ್ನು ಅವರು ಬಳಸಿಕೊಳ್ಳಬಹುದು. ಅಷ್ಟೆ ಅಲ್ಲದೆ, ಆಯ್ಕೆ ಆದ ವಿಜೇತರು, IIMA ವೆಂಚರ್ಸ್‌ನಲ್ಲಿ 24 ವಾರಗಳ ಹೈಬ್ರಿಡ್ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ, ಈ ಕಾರ್ಯಕ್ರಮವು ಅವರ ನವೀನ ಯೋಚನೆ ಹಾಗೂ ಯೋಜನೆಗಳನ್ನು ಜಾರಿ ಮಾಡಲು ಪರಿಕರ, ಮಾರ್ಗದರ್ಶನ ಮತ್ತು ಸಂಪನ್ಮೂಲಗಳನ್ನು ಒದಗಿಸಿಕೊಡಲು ನೆರವು ನೀಡಲಿದೆ.

ಈ ಕುರಿತು ಮಾತನಾಡಿದ ಶೇಫ್ಲರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರ್ಷ ಕದಮ್, ಈ ಕಾರ್ಯಕ್ರಮವು ಪರಿಸರ ಸುಸ್ಥಿರತೆ, ನವೀಕರಿಸಬಹುದಾದ ಇಂಧನ, ಇಂಗಾಲದ ತಟಸ್ಥತೆ, ಆರ್ಥಿಕತೆ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಸಾಮಾಜಿಕ ವಲಯದಲ್ಲಿನ ಇತರೆ ಸಮಸ್ಯೆಗಳಿಗೆ ವಿಭಿನ್ನ ಐಡಿಯಾ ನೀಡುವ ಯುವಕರಿಗೆ ಅವಕಾಶ ನೀಡಲು ಈ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿ ಅರ್ಜಿ ಸಲ್ಲಿಸಲು ಯಾವುದೇ ವ್ಯಕ್ತಿ, ತಂಡ, ಸಂಸ್ಥೆಗಳು ಅರ್ಹವಾಗಿರುತ್ತವೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ:

ಅರ್ಹ ಅಭ್ಯರ್ಥಿಗಳು ಜುಲೈ 30, 2025 ರಿಂದ ಆಗಸ್ಟ್ 30, 2025 ರವರೆಗೆ Buddy4Study ಲಾಗಿನ್ ಮಾಡಿ ಅಥವಾ https://www.buddy4study.com/page/schaeffler-india-social-innovator-fellowship-program-2025 ಈ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳಾದ ಪ್ರಾಜೆಕ್ಟ್ ವೀಡಿಯೊ, ಐಡಿಯಾ ಪಿಚ್ ಡೆಕ್ (ಐಚ್ಛಿಕ), ಆಧಾರ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಅನ್ನು ಅಪ್‌ಡೇಪ್‌ ಮಾಡಿ.

Share. Facebook Twitter LinkedIn WhatsApp Email

Related Posts

ಚಾಮುಂಡೇಶ್ವರಿ ಕೇವಲ ಹಿಂದೂಗಳ ಆಸ್ತಿ ಅಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

26/08/2025 6:40 PM1 Min Read

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಗುಡ್ ನ್ಯೂಸ್: ಹೆಚ್ಚುವರಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ವಿಸ್ತರಣೆ

26/08/2025 6:33 PM2 Mins Read

ವಿನಾಯಕ ಚತುರ್ಥಿಯಿಂದ ಪ್ರಾರಂಭಿಸಿ ಸತತ 3 ದಿನ ಗಣೇಶನನ್ನು ಹೀಗೆ ಪೂಜಿಸಿ, ನಿಮ್ಮ ಇಷ್ಟಾರ್ಥ ಸಿದ್ಧಿ ಗ್ಯಾರಂಟಿ

26/08/2025 5:59 PM3 Mins Read
Recent News

‘ಇದು ಸಂಭವಿಸಿದ್ರೆ, ದೇಶ ನಾಶವಾಗುತ್ತೆ’ ಚೀನಾಗೆ ಟ್ರಂಪ್ ಬೆದರಿಕೆ ; ಭಾರತದೊಂದಿಗಿನ ಡ್ರ್ಯಾಗನ್ ನಿಕಟತೆಗೆ ಅಮೆರಿಕ ಕಿರಿಕಿರಿ

26/08/2025 6:51 PM

ಚಾಮುಂಡೇಶ್ವರಿ ಕೇವಲ ಹಿಂದೂಗಳ ಆಸ್ತಿ ಅಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

26/08/2025 6:40 PM

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಗುಡ್ ನ್ಯೂಸ್: ಹೆಚ್ಚುವರಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ವಿಸ್ತರಣೆ

26/08/2025 6:33 PM

Viral Video : ಮಹಿಳೆಗೆ “ತಡವಾಗಿ ಹೊರಗೆ ತಿರುಗಾಡಿದ್ರೆ ಕಿರುಕುಳ ಸಂಭವಿಸುತ್ತೆ” ಎಂದ ಪೊಲೀಸರ ವಿರುದ್ಧ ಆಕ್ರೋಶ

26/08/2025 6:05 PM
State News
KARNATAKA

ಚಾಮುಂಡೇಶ್ವರಿ ಕೇವಲ ಹಿಂದೂಗಳ ಆಸ್ತಿ ಅಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

By kannadanewsnow0926/08/2025 6:40 PM KARNATAKA 1 Min Read

ಬೆಂಗಳೂರು : “ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ.…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಗುಡ್ ನ್ಯೂಸ್: ಹೆಚ್ಚುವರಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ವಿಸ್ತರಣೆ

26/08/2025 6:33 PM

ವಿನಾಯಕ ಚತುರ್ಥಿಯಿಂದ ಪ್ರಾರಂಭಿಸಿ ಸತತ 3 ದಿನ ಗಣೇಶನನ್ನು ಹೀಗೆ ಪೂಜಿಸಿ, ನಿಮ್ಮ ಇಷ್ಟಾರ್ಥ ಸಿದ್ಧಿ ಗ್ಯಾರಂಟಿ

26/08/2025 5:59 PM

BREAKING: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರನ್ನಾಗಿ ಎಂ.ಮಹೇಶ್ವರ ರಾವ್ ನೇಮಕ

26/08/2025 5:50 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.