ನವದೆಹಲಿ: ನಾಳೆ ಚುನಾವಣಾ ಆಯೋಗ ಅರುಣ್ ಗೋಯಲ್ ( EC Arun Goel ) ಅವರ ನೇಮಕಾತಿ ಕಡತಗಳನ್ನು ಹಾಜರುಪಡಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ( Supreme Court ) ಸೂಚನೆ ನೀಡಿದೆ.

Werewolf Syndrome: ‘ವೆರ್‌ವುಲ್ಫ್ ಸಿಂಡ್ರೋಮ್’ನಿಂದ ಬಳಲುತ್ತಿದ್ದಾನೆ ಈ ಯುವಕ: ಇದಕ್ಕೆ ಕಾರಣ, ಲಕ್ಷಣವೇನು? ತಿಳಿಯೋಣ ಬನ್ನಿ

ಈ ಕುರಿತಂತೆ ಇಂದು ಸುಪ್ರೀಂ ಕೋರ್ಟ್ ಅರ್ಜಿಯೊಂದರ ವಿಚಾರಣೆ ನಡೆಸಿ, ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರ ನೇಮಕಾತಿ ಕಡತಗಳನ್ನು ಗುರುವಾರ ಹಾಜರುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಶಿವಮೊಗ್ಗ: ನ.25ರಂದು ನಗರಾಧ್ಯಂತ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ

Share.
Exit mobile version