Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಕ್ರಮ: ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ

23/03/2026 5:43 PM

ಸಾಗರದಲ್ಲಿ ‘ನೂತನ ಜಾಹೀರಾತು ನೀತಿ- 2026’ಕ್ಕೆ ಪತ್ರಕರ್ತರ ವಿರೋಧ, ಎಸಿಗೆ ‘KUWJ’ ಮನವಿ

23/03/2026 5:40 PM

ಮಂಡ್ಯದ ಮದ್ದೂರು ನಗರಸಭೆ ಬಜೆಟ್ 2025 -26; ಸ್ವಚ್ಚ, ಸುಂದರ ಹಸಿರೀಕರಣಕ್ಕೆ ಒತ್ತು

23/03/2026 5:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SBI Clerk Recruitment : 14,191 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಿಸ್ ಮಾಡ್ದೇ ನಾಳೆಯೇ ಅರ್ಜಿ ಸಲ್ಲಿಸಿ!
INDIA

SBI Clerk Recruitment : 14,191 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಿಸ್ ಮಾಡ್ದೇ ನಾಳೆಯೇ ಅರ್ಜಿ ಸಲ್ಲಿಸಿ!

By KannadaNewsNow06/01/2025 6:58 PM

ನವದೆಹಲಿ : ಎಸ್ಬಿಐ ಬ್ಯಾಂಕ್ 14,191 ಹುದ್ದೆಗಳನ್ನ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಶಾಶ್ವತ ಸಾರ್ವಜನಿಕ ಬ್ಯಾಂಕ್ ಉದ್ಯೋಗವನ್ನ ಹುಡುಕುತ್ತಿರುವ ಪದವೀಧರರಿಗೆ ಇದು ಉತ್ತಮ ಅವಕಾಶವಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 7, 2025.

ಶೈಕ್ಷಣಿಕ ಅರ್ಹತೆ.!
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರಬೇಕು.
ಇಂಟಿಗ್ರೇಟೆಡ್ ಡಬಲ್ ಡಿಗ್ರಿ (IDD) ಹೊಂದಿರುವವರು ಸಹ ಅರ್ಜಿ ಸಲ್ಲಿಸಬಹುದು.
ಐಡಿಡಿ ಪಾಸ್ ದಿನಾಂಕ : ಡಿಸೆಂಬರ್ 31, 2024 ಅಥವಾ ಅದಕ್ಕೂ ಮೊದಲು.

ವಯಸ್ಸಿನ ಮಿತಿ.!
ಏಪ್ರಿಲ್ 1, 2024ಕ್ಕೆ ಅನ್ವಯವಾಗುವಂತೆ 20 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ.?
* ಅಧಿಕೃತ ವೆಬ್ಸೈಟ್ sbi.co.in/careers ಹೋಗಿ
* ಅಧಿಸೂಚನೆಯನ್ನು ಆಯ್ಕೆ ಮಾಡಿ : “ಜೂನಿಯರ್ ಅಸೋಸಿಯೇಟ್ಸ್ (ಕ್ಲಾರ್ಕ್) ನೇಮಕಾತಿ”
ಆನ್ ಲೈನ್’ನಲ್ಲಿ ನೋಂದಾಯಿಸಿ.
* ಹೊಸ ಬಳಕೆದಾರರಿಗಾಗಿ “ಹೊಸ ನೋಂದಣಿ” ಬಟನ್ ಕ್ಲಿಕ್ ಮಾಡಿ.
* ಮೂಲ ವಿವರಗಳು, ಮಾಹಿತಿ ಇತ್ಯಾದಿಗಳನ್ನು ಭರ್ತಿ ಮಾಡಿ.
* ಅರ್ಜಿ ನಮೂನೆಯನ್ನು ಭರ್ತಿ ಮಾಡಿ
* ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.
* ಪರಿಶೀಲಿಸಿ ಮತ್ತು ಅಂತಿಮ ಸಲ್ಲಿಕೆ ಮಾಡಿ.
* ದೃಢೀಕರಣ ತೆಗೆದುಕೊಳ್ಳಿ: ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಪ್ರಮುಖ ದಿನಾಂಕಗಳು.!
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 07-01-2025
ಮೊದಲ ಹಂತದ ಪರೀಕ್ಷೆ: ಫೆಬ್ರವರಿ 2025
ಮುಖ್ಯ ಪರೀಕ್ಷೆ: ಮಾರ್ಚ್/ಏಪ್ರಿಲ್ 2025

ಆಯ್ಕೆ ಪ್ರಕ್ರಿಯೆ.!
* ಆನ್ ಲೈನ್ ಪರೀಕ್ಷೆ
* ಪೂರ್ವಭಾವಿ ಪರೀಕ್ಷೆ (100 ಅಂಕಗಳು, 1 ಗಂಟೆ).
* ಪೂರ್ವಭಾವಿ ಪರೀಕ್ಷೆ

 

 

Business Idea : ಸಂಕೋಚ ಬಿಡಿ, ಮನೆಯಲ್ಲಿ ಕುಳಿತು ಈ ‘ಬ್ಯುಸಿನೆಸ್’ ಶುರು ಮಾಡಿ, ತಿಂಗಳಿಗೆ 75,000 ರೂ.ವರೆಗೆ ಗಳಿಸಿ

ರೈತರಿಗೆ ಉಪಯುಕ್ತ ಮಾಹಿತಿ: ಇದು ‘ರೈತಮಿತ್ರ ಎರೆಹುಳು’ ಮತ್ತು ಅದರ ಪ್ರಯೋಜನಗಳು

BREAKING: ಬೆಂಗಳೂರಲ್ಲಿ ‘ಏರೋ ಇಂಡಿಯಾ 2025’ಕ್ಕೆ ಡೇಟ್ ಫಿಕ್ಸ್: ಫೆ.10ರಿಂದ 14ರವರೆಗೆ ‘ವಾಯು ಶಕ್ತಿ’ಯ ಪ್ರದರ್ಶನ | Aero India 2025

191 vacancies 191 ಹುದ್ದೆಗಳಿಗೆ ಅರ್ಜಿ ಆಹ್ವಾನ apply tomorrow without missing! SBI Clerk Recruitment 2019: Apply for 14 SBI Clerk Recruitment : 14 ಮಿಸ್ ಮಾಡ್ದೇ ನಾಳೆಯೇ ಅರ್ಜಿ ಸಲ್ಲಿಸಿ!
Share. Facebook Twitter LinkedIn WhatsApp Email

Related Posts

ಭಾರತವು 5.3 ಮಿಲಿಯನ್ ಮೆಟ್ರಿಕ್ ಟನ್ ಇಂಧನ ದಾಸ್ತಾನು ಹೊಂದಿದೆ; ಲೋಕಸಭೆಯಲ್ಲಿ ಪ್ರಧಾನಿ ಮೋದಿ ಘೋಷಣೆ | PM Modi

23/03/2026 4:41 PM2 Mins Read

ರೂಪಾಯಿ ಮೌಲ್ಯ ಪಾತಾಳಕ್ಕೆ: ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು 94 ಗಡಿ ದಾಟಿದ ಭಾರತೀಯ ಕರೆನ್ಸಿ!

23/03/2026 4:24 PM1 Min Read

ಹಾರ್ಮುಜ್ ಜಲಸಂಧಿ ದಾಟಲು ಚೀನಾ ಕರೆನ್ಸಿಯಲ್ಲಿ ಹಣ ಪಾವತಿಸಿಲ್ಲ ಎಂದ ಭಾರತ

23/03/2026 4:18 PM1 Min Read
Recent News

ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಕ್ರಮ: ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ

23/03/2026 5:43 PM

ಸಾಗರದಲ್ಲಿ ‘ನೂತನ ಜಾಹೀರಾತು ನೀತಿ- 2026’ಕ್ಕೆ ಪತ್ರಕರ್ತರ ವಿರೋಧ, ಎಸಿಗೆ ‘KUWJ’ ಮನವಿ

23/03/2026 5:40 PM

ಮಂಡ್ಯದ ಮದ್ದೂರು ನಗರಸಭೆ ಬಜೆಟ್ 2025 -26; ಸ್ವಚ್ಚ, ಸುಂದರ ಹಸಿರೀಕರಣಕ್ಕೆ ಒತ್ತು

23/03/2026 5:24 PM

ನನ್ನ ಮತ್ತು ಮೋದಿ ನಡುವಿನ ಮೈತ್ರಿ 2014ರಲ್ಲಿಯೇ ಆರಂಭ: ಖರ್ಗೆ ಟೀಕೆಗೆ ಹೆಚ್.ಡಿ ದೇವೇಗೌಡ ತಿರುಗೇಟು

23/03/2026 5:19 PM
State News
KARNATAKA

ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಕ್ರಮ: ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ

By kannadanewsnow0923/03/2026 5:43 PM KARNATAKA 1 Min Read

ಮಂಡ್ಯ : ಬೇಸಿಗೆ ಕಾಲ ಸಮೀಪಿಸುತ್ತಿದ್ದು, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕೆಂದು ಮದ್ದೂರು ತಹಶೀಲ್ದಾರ್…

ಸಾಗರದಲ್ಲಿ ‘ನೂತನ ಜಾಹೀರಾತು ನೀತಿ- 2026’ಕ್ಕೆ ಪತ್ರಕರ್ತರ ವಿರೋಧ, ಎಸಿಗೆ ‘KUWJ’ ಮನವಿ

23/03/2026 5:40 PM

ಮಂಡ್ಯದ ಮದ್ದೂರು ನಗರಸಭೆ ಬಜೆಟ್ 2025 -26; ಸ್ವಚ್ಚ, ಸುಂದರ ಹಸಿರೀಕರಣಕ್ಕೆ ಒತ್ತು

23/03/2026 5:24 PM

ನನ್ನ ಮತ್ತು ಮೋದಿ ನಡುವಿನ ಮೈತ್ರಿ 2014ರಲ್ಲಿಯೇ ಆರಂಭ: ಖರ್ಗೆ ಟೀಕೆಗೆ ಹೆಚ್.ಡಿ ದೇವೇಗೌಡ ತಿರುಗೇಟು

23/03/2026 5:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.