Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಪಾಕಿಸ್ತಾನ ಏಕದಿನ ನಾಯಕನಾಗಿ ಮೊಹಮ್ಮದ್ ರಿಜ್ವಾನ್ ಬದಲಿಗೆ ಶಾಹೀನ್ ಅಫ್ರಿದಿ ನೇಮಕ

21/10/2025 9:39 AM

Shocking: ರೈಲಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ ವ್ಯಕ್ತಿ, ಮುಂದೆ ಏನಾಯಿತು ನೋಡಿ| Watch video

21/10/2025 9:19 AM

BIG NEWS : ನಂದಿ ಬೆಟ್ಟದಲ್ಲಿ 2 ಭಾರತೀಯ ಮೀಸಲು ಪಡೆ ಆರಂಭಕ್ಕೆ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ

21/10/2025 9:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಲದ ಭಾಧೆಯಿಂದ ಹೊರ ಬರಲು ಒಂದು ಚಿಟಿಕೆ ಉಪ್ಪು ನಿಂದ ಹೀಗೆ ಮಾಡಿ
KARNATAKA

ಸಾಲದ ಭಾಧೆಯಿಂದ ಹೊರ ಬರಲು ಒಂದು ಚಿಟಿಕೆ ಉಪ್ಪು ನಿಂದ ಹೀಗೆ ಮಾಡಿ

By kannadanewsnow8921/03/2025 9:01 AM
kannada astrology ganapathi

ಶ್ರೀಪೀಠ ಪರಿಹಾರ 

ಉಪ್ಪು ಮತ್ತು ಉಪ್ಪು ನಿಂದ ಪರಿಹಾರ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಒಂದು ಚಿಟಿಕೆ ಉಪ್ಪು ನಿಂದ ಮನೆಯ ನಾಲ್ಕು ಮೂಲೆಯಲ್ಲಿ ಮಹಿಳೆಯರು ಅಂದರೆ ಪ್ರತಿ ಗೃಹಿಣಿಯರು ಸಹ, ಪ್ರತಿನಿತ್ಯ ಈ ಕೆಲಸವನ್ನು ಮಾಡಲೇಬೇಕು. ಒಂದಿಷ್ಟು ಚಿಟಕಿ ಉಪ್ಪನ್ನು ತೆಗೆದುಕೊಂಡು ಮನೆಯ ನಾಲ್ಕು ಮೂಲೆಯಲ್ಲಿಯೂ ಕೂಡ ಸಿಂಪಡಿಸಬೇಕು. ಇದನ್ನು ಹೀಗೆ ಮಾಡಬೇಕು. ಮನೆಯಲ್ಲಿ ಕಸವನ್ನು ಗುಡಿಸಿದ ನಂತರ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ನಾಲ್ಕು ಮೂಲೆಯಲ್ಲಿಯೂ ಸಹ ಸಿಂಪಡಿಸಬೇಕು.

ಹೀಗೆ ಮಾಡಿದ ನಂತರ ಮನೆಯಲ್ಲಿ ನಿಮ್ಮ ಮನೆ ದೇವರಿಗೆ ತುಪ್ಪದ ದೀಪವನ್ನು ಹಚ್ಚಬೇಕು. ತುಪ್ಪ ಇಲ್ಲದೇ ಹೋದರೆ ಎಣ್ಣೆಯ ದೀಪವನ್ನು ಹಚ್ಚಬಹುದು. ಆದರೆ ನೆನಪಿಟ್ಟುಕೊಳ್ಳಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಹರಳೆಣ್ಣೆಯ ದೀಪ ಮತ್ತು ಎಳ್ಳೆಣ್ಣೆಯ ದೀಪವನ್ನು ದೇವರಿಗೆ ಹಚ್ಚಬಾರದು. ಸುಗಂಧ ಭರಿತವಾದ ಎಣ್ಣೆ ಮುಖ್ಯವಾಗಿ ತೆಂಗಿನ ಎಣ್ಣೆಯ ದೀಪವನ್ನು ಹಚ್ಚಬಹುದು ಅಥವಾ ಬೆಣ್ಣೆಯ ದೀಪವನ್ನು ತುಪ್ಪದ ದೀಪವನ್ನು ಹಚ್ಚಬಹುದು.ಬೆಳಗ್ಗೆ ಎದ್ದ ತಕ್ಷಣ ಆ ಮನೆಯ ನಾಲ್ಕು ಮೂಲೆಯಲ್ಲಿ ಇರುವಂತಹ ಉಪ್ಪು ಕಸದ ಸಮೇತವಾಗಿ ಗುಡಿಸಿ ಯಾರೂ ದಾಟದ ಹಾಗೆ ಕಸವನ್ನು ಹೊರಗಡೆ ಹಾಕಬೇಕು. ಆ ನಂತರ ಸ್ನಾನ ಮಾಡಿ ಮನೆಯಲ್ಲಿ ಮತ್ತೆ ಬೆಳಗ್ಗೆ ಸೂರ್ಯೋದಯದ ಕಾಲದಲ್ಲಿ ದೇವರಿಗೆ ದೀಪವನ್ನು ಹಚ್ಚಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಸಂಧ್ಯಾ ಕಾಲದಲ್ಲಿ ಹಾಕಬೇಕು. ನಾಲ್ಕು ಮೂಲೆಯಲ್ಲಿ ಚಿಟಕಿ ಉಪ್ಪನ್ನು ಹಾಕಬೇಕು, ಉಪ್ಪಿನ ಋುಣ, ಸಾಲದ ಋಣ, “ಯಾರು ಜಾಸ್ತಿ ಉಪ್ಪು ತಿನ್ನುತ್ತಾರೋ ಅವರಿಗೆ ಋಣ ಜಾಸ್ತಿ” ಎನ್ನುವ ಒಂದು ಮಾತು ಸಹ ಇದೆ. ಇನ್ನು ನಮ್ಮ ಕೈಯಲ್ಲಿ ಆಗುವುದಿಲ್ಲ ಈ ಸಾಲವನ್ನು ತೀರಿಸಲು ಆಗುವುದಿಲ್ಲ. ಇನ್ನೆಷ್ಟು ಋಣವನ್ನು ನಾವು ತೀರಿಸಬೇಕು ಎಂದು ಕೊರಗುವವರು ಸಹ ಇದ್ದಾರೆ.ಈ ಉಪಾಯವನ್ನು ನಿಮಗೇ ತಿಳಿದ ದಿನದಿಂದಲೇ ಆರಂಭ ಮಾಡಿ ನೋಡಿ ಮುಖ್ಯವಾಗಿ ಒಂದು ಸೋಮವಾರದ ದಿನ ಆರಂಭ ಮಾಡಿ. ಇದರಿಂದ ವಿಶೇಷವಾದ ಫಲ ಬೇಗನೆ ನಿಮಗೆ ದೊರೆಯುತ್ತದೆ.

ಸಂಧ್ಯಾ ಕಾಲದಲ್ಲಿ ದೀಪಕ್ಕೆ ಎಲ್ಲವನ್ನೂ ತಯಾರು ಮಾಡಿಟ್ಟುಕೊಂಡು ಮನೆಯನ್ನು ಸ್ವಚ್ಛವಾಗಿ ಗುಡಿಸಿಕೊಂಡು ಮೂಲೆ ಮೂಲೆಯಲ್ಲಿ ಒಂದು ಚಿಟಿಕೆಯಷ್ಟು ಉಪ್ಪನ್ನು ಹಾಕಿ ಅದು ಕಣ್ಣಿಗೆ ಕಾಣಿಸದೆ ಇರುವಂತೆ ಉಪ್ಪನ್ನು ಹಾಕಿದರೆ ಸಾಕು ನಂತರ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿ ಬೆಳಗ್ಗೆ ಎದ್ದ ತಕ್ಷಣ ಆ ಕಸವನ್ನು ಗುಡಿಸಿ ಹೊರಗೆ ಹಾಕಬೇಕು. ಅದನ್ನು ಯಾರೂ ಬೇರೆಯವರಾಗಲಿ, ಮನೆಯವರಾಗಲಿ, ತುಳಿಯಬಾರದು.ಆ ರೀತಿಯಲ್ಲಿ ಹಾಕಬೇಕು ನಂತರ ಸ್ನಾನಾದಿಗಳನ್ನು ಮಾಡಿಕೊಂಡು, ಈ ಕೆಲಸವನ್ನು ಮಾಡಿ ನಂತರ ನೋಡಿ ನಿತ್ಯ ಗುಣ ಬಾಧೆಗಳಿಂದ ಸಾಲದ ಬಾಧೆಗಳಿಂದ ನೀವು ಹೇಗೆ ಹೊರಬರುತ್ತೀರಿ.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

salt problem
Share. Facebook Twitter LinkedIn WhatsApp Email

Related Posts

BIG NEWS : ನಂದಿ ಬೆಟ್ಟದಲ್ಲಿ 2 ಭಾರತೀಯ ಮೀಸಲು ಪಡೆ ಆರಂಭಕ್ಕೆ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ

21/10/2025 9:14 AM1 Min Read

Rain Alert : ಇಂದಿನಿಂದ 4 ದಿನ ಭಾರಿ ಮಳೆ : ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಣೆ

21/10/2025 8:42 AM1 Min Read

BREAKING : ಕೋಲಾರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ : ಬೆಚ್ಚಿ ಬಿದ್ದ ಜನತೆ!

21/10/2025 8:19 AM1 Min Read
Recent News

BREAKING: ಪಾಕಿಸ್ತಾನ ಏಕದಿನ ನಾಯಕನಾಗಿ ಮೊಹಮ್ಮದ್ ರಿಜ್ವಾನ್ ಬದಲಿಗೆ ಶಾಹೀನ್ ಅಫ್ರಿದಿ ನೇಮಕ

21/10/2025 9:39 AM

Shocking: ರೈಲಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ ವ್ಯಕ್ತಿ, ಮುಂದೆ ಏನಾಯಿತು ನೋಡಿ| Watch video

21/10/2025 9:19 AM

BIG NEWS : ನಂದಿ ಬೆಟ್ಟದಲ್ಲಿ 2 ಭಾರತೀಯ ಮೀಸಲು ಪಡೆ ಆರಂಭಕ್ಕೆ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ

21/10/2025 9:14 AM

ಪ್ರಧಾನಿ ಮೋದಿ ದೀಪಾವಳಿ ಆಚರಿಸಿದ ಯುದ್ಧನೌಕೆ INS ವಿಕ್ರಾಂತ್ ಬಗ್ಗೆ 5 ಸಂಗತಿಗಳು

21/10/2025 9:01 AM
State News
KARNATAKA

BIG NEWS : ನಂದಿ ಬೆಟ್ಟದಲ್ಲಿ 2 ಭಾರತೀಯ ಮೀಸಲು ಪಡೆ ಆರಂಭಕ್ಕೆ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ

By kannadanewsnow0521/10/2025 9:14 AM KARNATAKA 1 Min Read

ಬೆಂಗಳೂರು : ನಂದಿ ಬೆಟ್ಟದಲ್ಲಿ 2 ಭಾರತೀಯ ಮೀಸಲು ಪಡೆ ಆರಂಭಕ್ಕೆ ಒಪ್ಪಿಗೆ ನೀಡಲಾಗಿದೆ. ರಾಜ್ಯದ ಶಾಂತಿ ಸುವ್ಯವಸ್ಥೆ ಕಾಡುವುದು…

Rain Alert : ಇಂದಿನಿಂದ 4 ದಿನ ಭಾರಿ ಮಳೆ : ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಣೆ

21/10/2025 8:42 AM

BREAKING : ಕೋಲಾರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ : ಬೆಚ್ಚಿ ಬಿದ್ದ ಜನತೆ!

21/10/2025 8:19 AM

BIG NEWS : ಬೆಂಗಳೂರಲ್ಲಿ ಪುಂಡರ ಅಟ್ಟಹಾಸ : ಪಟಾಕಿ ಕಿಡಿ ತಗುಲಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಬೆದರಿಕೆ

21/10/2025 8:06 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.