Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟ್ರಂಪ್ ಎಚ್ 1ಬಿ ವೀಸಾ ಶುಲ್ಕದಿಂದ ಭಾರತೀಯ ಐಟಿ ಕಂಪನಿಗಳಿಗೆ ಹೊಡೆತ, ಹೊರಗುತ್ತಿಗೆ ಮಾದರಿಯನ್ನು ಮರುರೂಪಿಸುವ ಸಾಧ್ಯತೆ

16/12/2025 10:30 AM

Air Pollution: ಭಾರತದಲ್ಲಿ ವಾಯುಮಾಲಿನ್ಯದಿಂದ ಎಷ್ಟು ಮಂದಿ ಸಾಯುತ್ತಾರೆ ?

16/12/2025 10:25 AM

BIG NEWS : ಸುಳ್ಳು ಕೇಸ್ ದಾಖಲಿಸೋದಾಗಿ ಹೇಳಿ ಹಣ ವಸೂಲಿ : ಕಗ್ಗಲೀಪುರ ‘PSI’ ಹರೀಶ್ ಸಸ್ಪೆಂಡ್

16/12/2025 10:23 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರ ಪೇಟೆ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮೂವರ ಕಳ್ಳರು ಅರೆಸ್ಟ್, 1.25 ಲಕ್ಷ ಮೌಲ್ಯದ ವಸ್ತು ಸೀಜ್
KARNATAKA

ಸಾಗರ ಪೇಟೆ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮೂವರ ಕಳ್ಳರು ಅರೆಸ್ಟ್, 1.25 ಲಕ್ಷ ಮೌಲ್ಯದ ವಸ್ತು ಸೀಜ್

By kannadanewsnow0927/02/2025 12:49 PM

ಶಿವಮೊಗ್ಗ: ಸಾಗರ ನಗರ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಮೂರು ಕಳ್ಳತನ ಪ್ರಕರಣಗಳನ್ನು ಬೇದಿಸಿದ್ದಾರೆ. ಅಲ್ಲದೇ 5,000 ನಗದು ಸೇರಿದಂತೆ 1.25 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ಪೇಟೆ ಠಾಣೆ ಹಾಗೂ ಆನಂದಪುರ ಠಾಣೆಯಲ್ಲಿ ಮೂರು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು‌. ಇವುಗಳ ತನಿಖೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮ್ ರೆಡ್ಡಿ, ಕರಿಯಪ್ಪ ಅವರು, ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಮೇಲ್ವಿಚಾರಣೆಯಲ್ಲಿ ತಂಡವನ್ನು ರಚಿಸುತ್ತಾರೆ.

ಸಾಗರ ಠಾಣೆಯ ಪೊಲೀಸ್ ನಿರೀಕ್ಷಕ ಪುಲ್ಲಯ್ಯ ರಾಥೋಡ್ ನೇತೃತ್ವದಲ್ಲಿ ಪಿಎಸ್ಐ ಯಲಪ್ಪ ಹಿರಗಣ್ಣನವರ, ಹೆಡ್ ಕಾನ್ಸ್ ಸ್ಟೇಬಲ್ ಸನಾವುಲ್ಲಾ, ಫೈರೋಜ್ ಅಲಿಖಾನ್, ಪಿಸಿ ವಿಕಾಸ್, ವಿಶ್ವನಾಥ್, ಕೃಷ್ಣ ಮೂರ್ತಿ, ರವಿಕುಮಾರ್ ತಂಡ ತನಿಖೆಗೆ ಇಳಿದು, ಮೂರು ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕೇಸ್ ನಂ.1

ದಿನಾಂಕ 14-12-2024ರಂದು ಮರ್ಗಿ ಏಜೆನ್ಸಿ ಮಾಲೀಕರಾದ ಅಶೋಕ್ ಬಿ.ಆರ್ ಅವರು ಸಾಗರ ಪೇಟೆ ಠಾಣೆಗೆ ತೆರಳಿ ತಮ್ಮ ಅಂಗಡಿ ಶೆಟರ್ ಮುರಿದು ಒಂದು ಡಿ ವಿ ಆರ್ ಮತ್ತು 20,000 ನಗದು ಹಣ ಕಳ್ಳತನ ಮಾಡಿದ್ದಾರೆ ಅಂತ ದೂರು ನೀಡುತ್ತಾರೆ. ಈ ದೂರಿನ ಹಿನ್ನೆಲೆಯಲ್ಲಿ  ಪ್ರಕರಣ ದಾಖಲಾಗುತ್ತದೆ.

ಕೇಸ್ ನಂ.2 

ದಿನಾಂಕ 14-12-2024ರಲ್ಲಿ ಆನಂದಪುರದಲ್ಲೂ ಎಲೆಕ್ಟ್ರಾನಿಕ್ ಅಂಗಡಿಯೊಂದರಿಂದ ಸುಮಾರು 78,000 ಮೌಲ್ಯದ ಟಿವಿ, ಹೋಂ ಥಿಯೇಟರ್ ಹಾಗೂ ನಗದು ಹಣವನ್ನು ದೋಚಿ ಪರಾರಿಯಾದ ಕೇಸ್ ದಾಖಲಾಗುತ್ತದೆ.

ಈ ಎರಡು ಪ್ರಕರಣಗಳನ್ನು ಬೇದಿಸಿರುವಂತ ಪೊಲೀಸರು, ಈ ಪ್ರಕರಣ ಸಂಬಂಧ ಶಿವಮೊಗ್ಗದ ಹಮಾಲಿ ಕೆಲಸ ಮಾಡುತ್ತಿದ್ದಂತ ಆರೋಪಿ ಜಾವಿದ್ ಖಾನ್ ಆಲಿಯಾಸ್ ಲುಕ್ಮನ್ ಎಂಬಾತನನ್ನು ಬಂದಿಸಿದ್ದಾರೆ. ಬಂದಿತ ಆರೋಪಿಯಿಂದ 5,000 ನಗದು ಹಾಗೂ 49,000 ಮೌಲ್ಯದ ಎರಡು ಟಿವಿ ಜಪ್ತಿ ಮಾಡಿದ್ದಾರೆ.

ಕೇಸ್ ನಂ.3 

ದಿನಾಂಕ 11-02-2025ರಂದು ಅಂಗಡಿಯೊಂದರ ಮುಂದೆ ನಿಲ್ಲಿಸಿದ್ದಂತ ಹೀರೋ ಹೊಂಡ ಬೈಕ್ ಕಳ್ಳತನ ಮಾಡಲಾಗಿರುತ್ತದೆ. ಈ ಬಗ್ಗೆ ಮಾಲೀಕ ಉದಯ್ ಕುಮಾರ್ ಎಂಬುವರು ಸಾಗರ ಪೇಟೆ ಠಾಣೆಯಲ್ಲಿ ದೂರು ನೀಡುತ್ತಾರೆ. ಈ ದೂರನ್ನು ಆಧರಿಸಿ ಪ್ರಕರಣ ದಾಖಲಾಗುತ್ತದೆ.

ಈ ಪ್ರಕರಣದಲ್ಲಿ  ಶಿವಮೊಗ್ಗದ ಮೊಹಮ್ಮದ್ ಖರೀಂ ಆಲೀಯಾಸ್ ಚೋಟು ಹಾಗೂ ವಿನೋದ್ ಆಲಿಯಾಸ್ ವಿನು ಎಂಬ ಇಬ್ಬರು ಆರೋಪಗಳನ್ನು ಬಂದಿಸಿದ್ದಾರೆ. ಆರೋವಿಗಳಿಂದ 70,000 ಮೌಲ್ಯದ ಹೀರೋ ಹೊಂಡ ಸ್ಪೆಂಡರ್ ಬೈಕ್ ಜಪ್ತಿ ಮಾಡಿದ್ದಾರೆ.

ಒಟ್ಟಾರೆ ಮೂರು ಕಳ್ಳತನ ಪ್ರಕರಣಗಳಲ್ಲಿ ಪೊಲೀಸ್ ಎರಡು ಕೇಸ್ ನಲ್ಲಿ ಒಬ್ಬ ಅಪರಾಧಿ, ಒಂದು ಬೈಕ್ ಕಳವು ಕೇಸಲ್ಲಿ ಇಬ್ಬರು ಆರೋಪಿಗಳನ್ನು ಬಂದಿಸಿದ್ದಾರೆ. ಜೊತೆಗೆ 5,000 ನಗದು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಅಂತ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ತಿಳಿಸಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ

Share. Facebook Twitter LinkedIn WhatsApp Email

Related Posts

BIG NEWS : ಸುಳ್ಳು ಕೇಸ್ ದಾಖಲಿಸೋದಾಗಿ ಹೇಳಿ ಹಣ ವಸೂಲಿ : ಕಗ್ಗಲೀಪುರ ‘PSI’ ಹರೀಶ್ ಸಸ್ಪೆಂಡ್

16/12/2025 10:23 AM1 Min Read

BREAKING : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಯೂಟ್ಯೂಬ್ ಸ್ಟಾರ್ ಮೈಲಾರಿ ವಿರುದ್ಧ ಪೋಕ್ಸೋ ಕೇಸ್ ದಾಖಲು

16/12/2025 10:08 AM1 Min Read

BREAKING : ಹಾವೇರಿಯಲ್ಲಿ ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಕೇಸ್ : ಸಿಪಿಐ, ಹೆಡ್‌ ಕಾನ್‌ಸ್ಟೆಬಲ್ ಸಸ್ಪೆಂಡ್

16/12/2025 9:59 AM1 Min Read
Recent News

ಟ್ರಂಪ್ ಎಚ್ 1ಬಿ ವೀಸಾ ಶುಲ್ಕದಿಂದ ಭಾರತೀಯ ಐಟಿ ಕಂಪನಿಗಳಿಗೆ ಹೊಡೆತ, ಹೊರಗುತ್ತಿಗೆ ಮಾದರಿಯನ್ನು ಮರುರೂಪಿಸುವ ಸಾಧ್ಯತೆ

16/12/2025 10:30 AM

Air Pollution: ಭಾರತದಲ್ಲಿ ವಾಯುಮಾಲಿನ್ಯದಿಂದ ಎಷ್ಟು ಮಂದಿ ಸಾಯುತ್ತಾರೆ ?

16/12/2025 10:25 AM

BIG NEWS : ಸುಳ್ಳು ಕೇಸ್ ದಾಖಲಿಸೋದಾಗಿ ಹೇಳಿ ಹಣ ವಸೂಲಿ : ಕಗ್ಗಲೀಪುರ ‘PSI’ ಹರೀಶ್ ಸಸ್ಪೆಂಡ್

16/12/2025 10:23 AM

BREAKING : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಯೂಟ್ಯೂಬ್ ಸ್ಟಾರ್ ಮೈಲಾರಿ ವಿರುದ್ಧ ಪೋಕ್ಸೋ ಕೇಸ್ ದಾಖಲು

16/12/2025 10:08 AM
State News
KARNATAKA

BIG NEWS : ಸುಳ್ಳು ಕೇಸ್ ದಾಖಲಿಸೋದಾಗಿ ಹೇಳಿ ಹಣ ವಸೂಲಿ : ಕಗ್ಗಲೀಪುರ ‘PSI’ ಹರೀಶ್ ಸಸ್ಪೆಂಡ್

By kannadanewsnow0516/12/2025 10:23 AM KARNATAKA 1 Min Read

ಬೆಂಗಳೂರು : PSI ವಿರುದ್ಧ ಹಣ ವಸೂಲಿ ಮಾಡಿದ ಆರೋಪ ಕೇಳಿಬಂದಿದ್ದು, ಪಿಎಸ್ಐ ಹರೀಶ್ ಗೆ ತಲೆದಂಡ ಆಗಿದೆ. ಅಂಗಡಿ…

BREAKING : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಯೂಟ್ಯೂಬ್ ಸ್ಟಾರ್ ಮೈಲಾರಿ ವಿರುದ್ಧ ಪೋಕ್ಸೋ ಕೇಸ್ ದಾಖಲು

16/12/2025 10:08 AM

BREAKING : ಹಾವೇರಿಯಲ್ಲಿ ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಕೇಸ್ : ಸಿಪಿಐ, ಹೆಡ್‌ ಕಾನ್‌ಸ್ಟೆಬಲ್ ಸಸ್ಪೆಂಡ್

16/12/2025 9:59 AM

ಗಮನಿಸಿ : ನಾಟಿ ಕೋಳಿ Vs ಫಾರ್ಮ್ ಕೋಳಿ : ಆರೋಗ್ಯಕ್ಕೆ ಯಾವುದರ ಮಾಂಸ ಉತ್ತಮ ಗೊತ್ತಾ?

16/12/2025 9:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.