ಕೋಲಾರ :  ಜಿಲ್ಲೆಯ ಮಾಲೂರಿನ ಮಾರಿಕಾಂಬ ರಸ್ತೆಯಲ್ಲಿ ಕ್ಷುಲಕ್ಕ ಕಾರಣಕ್ಕೆ ಆರ್‌ಎಸ್‌ಎಸ್‌ ಪ್ರಮುಖನ ಮೇಲೆ ಚಾಕು ಇರಿತ ಘಟನೆ ಬೆಳಕಿಗೆ ಬಂದಿದೆ

90% ಜನರಿಗೆ ʻಬಿಯರ್ ಕುಡಿಯೋʼದ್ರಿಂದ ಆಗುವ ʻಲಾಭ – ನಷ್ಟʼಗಳ ಬಗ್ಗೆ ತಿಳಿದಿಲ್ಲ, ಸಂಶೋಧಕರ ಮಾಹಿತಿ ಇಲ್ಲಿದೆ ಓದಿ | Beer Health Effects

ಮಧ್ಯಾಹ್ನ ಅಂಗಡಿ ಮುಂದೆ ಬೈಕ್‌ ಟಚ್‌ ಆಗಿದ್ದಕ್ಕೆ ಜಗಳವಾಗಿತ್ತು. ಜಗಳ ಬಿಡಿಸಲು ಮುಂದಾದ ರವಿಗೆ ಇಬ್ಬರು ವ್ಯಕ್ತಿಗಳಿಂದ ಚಾಕು ಇರಿದಿದ್ದಾರೆ. ಆರ್‌ಎಸ್‌ಎಸ್‌ ಪ್ರಮಖ ರವಿ ಮುಖಕ್ಕೆ ಚಾಕು ಇರಿತ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

90% ಜನರಿಗೆ ʻಬಿಯರ್ ಕುಡಿಯೋʼದ್ರಿಂದ ಆಗುವ ʻಲಾಭ – ನಷ್ಟʼಗಳ ಬಗ್ಗೆ ತಿಳಿದಿಲ್ಲ, ಸಂಶೋಧಕರ ಮಾಹಿತಿ ಇಲ್ಲಿದೆ ಓದಿ | Beer Health Effects

ಆರೋಪಿಯ ಬಂಧನಕ್ಕೆ ಆಗ್ರಹಿಸಿ, ಮಾಲೂರು ಬಸ್‌ ನಿಲ್ದಾಣದ ಎದುರು ಆರ್‌ಎಸ್‌ಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು  ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share.
Exit mobile version