Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭದ್ರತಾ ಸಮಸ್ಯೆ: ಪಾಕ್ ನಿಂದ ಸ್ವದೇಶಕ್ಕೆ ಹೊರಟ ಶ್ರೀಲಂಕಾದ 8 ಆಟಗಾರರು !

13/11/2025 8:51 AM

SHOCKING : ಪ್ರತಿ ಇಬ್ಬರು ಭಾರತೀಯರಲ್ಲಿ ಒಬ್ಬರಿಗೆ ಮಧುಮೇಹ : ಅಧ್ಯಯನ

13/11/2025 8:50 AM

ಗಮನಿಸಿ : ನಿಮ್ಮ `ಗೃಹಸಾಲ’ ತ್ವರಿತವಾಗಿ ಮರುಪಾವತಿಸಲು ತಪ್ಪದೇ ಈ ನಿಯಮಗಳನ್ನು ಫಾಲೋ ಮಾಡಿ.!

13/11/2025 8:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ‘ನಟ ದರ್ಶನ್ ಸಹಚರ’ರಿಂದ ಸಾಕ್ಷಿದಾರರಿಗೆ ಬೆದರಿಕೆ: ಮತ್ತೊಂದು FIR ದಾಖಲು
KARNATAKA

BREAKING: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ‘ನಟ ದರ್ಶನ್ ಸಹಚರ’ರಿಂದ ಸಾಕ್ಷಿದಾರರಿಗೆ ಬೆದರಿಕೆ: ಮತ್ತೊಂದು FIR ದಾಖಲು

By kannadanewsnow0922/06/2024 4:57 PM

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲುಪಾಲಾಗಿದ್ದಾರೆ. ಇದರ ನಡುವೆ ನಟ ದರ್ಶನ್ ಸಹಚರರಿಂದ ಸಾಕ್ಷಿದಾರರಿಗೆ ಬೆದರಿಕೆ ಆರೋಪದಲ್ಲಿ ಮತ್ತೊಂದು ದೂರು ದಾಖಲಾಗಿದೆ.

ಈ ಬಗ್ಗೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಪೊಲೀಸರು ಮಾಹಿತಿ ಕೂಡ ನೀಡಿದ್ದಾರೆ. ನಟ ದರ್ಶನ್ ಸಹಚರರಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿದಾರರಿಗೆ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರೋದಾಗಿ ತಿಳಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ‘ನಟ ದರ್ಶನ್’ ಜೈಲು ಪಾಲು: ಇದು ಎಷ್ಟನೇ ಬಾರಿ ಗೊತ್ತಾ?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಅವರನ್ನು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಆದೇಶಿಸಿದೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ಆಗಿದೆ. ಹಾಗಾದ್ರೇ ಇದು ಎಷ್ಟನೇ ಬಾರಿ ಅನ್ನೋ ಬ್ಗಗೆ ಮುಂದೆ ಓದಿ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಅಪಹರಿಸಿಕೊಂಡು ಬೆಂಗಳೂರಿಗೆ ಬಂದು, ಬೆಚ್ಚಿ ಬೀಳಿಸುವ ರೀತಿಯಲ್ಲಿ ಟಾರ್ಚರ್ ಕೊಟ್ಟು ನಟ ದರ್ಶನ್ ಅಂಡ್ ಗ್ಯಾಂಗ್ ಹತ್ಯೆಗೈದಿತ್ತು. ಈ ಪ್ರಕರಣದಲ್ಲಿ ಎ1 ಆರೋಪಿಯಾದಂತ ಪವಿತ್ರಾ ಗೌಡ, ಎ2 ಆರೋಪಿಯಾದ ನಟ ದರ್ಶನ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದರು.

ಈಗಾಗಲೇ ಪವಿತ್ರಾ ಗೌಡ ಜೈಲುಪಾಲಾಗಿದ್ದರೇ, ಇಂದು ನಟ ದರ್ಶನ್ ಕೂಡ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಬಳಿಕ, ಕೋರ್ಟ್ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಆದೇಶಿಸಿದೆ. ಜುಲೈ.4ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ನಟ ದರ್ಶನ್ ಎಷ್ಟು ಬಾರಿಗೆ ಜೈಲಿಗೆ ಹೋಗಿದ್ದಾರೆ ಗೊತ್ತಾ?

ಇಂದು ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರೇ, ಇದಕ್ಕೂ ಮೊದಲು ಪತ್ನಿಯೊಂದಿಗೆ ಜಗಳ ಮಾಡಿಕೊಂಡಾಗಲೂ ಜೈಲು ಪಾಲಾಗಿದ್ದರು. ಈ ಮೊದಲು ಪತ್ನಿ ಜೊತೆಗೆ ಜಗಳದ ಕಾರಣ ಜೈಲುಪಾಲಾಗಿದ್ದಂತ ನಟ ದರ್ಶನ್, ಈಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಈ ಮೂಲಕ ಎರಡು ಬಾರಿ ನಟ ದರ್ಶನ್ ಜೈಲು ಪಾಲು ಆದಂತೆ ಆಗಿದೆ.

‘ದ್ವಿತೀಯ PU ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ಪರೀಕ್ಷೆ-3ಕ್ಕೆ ಉಚಿತವಾಗಿ ‘BMTC’ ಬಸ್’ನಲ್ಲಿ ತೆರಳಲು ಅವಕಾಶ

Kenya Kills Crows : ಭಾರತದಿಂದ ಹೋಗುವ ‘ಕಾಗೆ’ಗಳ ಮಾರಣಹೋಮಕ್ಕೆ ‘ಕೀನ್ಯಾ’ ಸಜ್ಜು ; ಕಾರಣವೇನು ಗೊತ್ತಾ.?

Share. Facebook Twitter LinkedIn WhatsApp Email

Related Posts

ಗಮನಿಸಿ : ನಿಮ್ಮ `ಗೃಹಸಾಲ’ ತ್ವರಿತವಾಗಿ ಮರುಪಾವತಿಸಲು ತಪ್ಪದೇ ಈ ನಿಯಮಗಳನ್ನು ಫಾಲೋ ಮಾಡಿ.!

13/11/2025 8:41 AM2 Mins Read

SHOCKING : ಫ್ಲೈಓವರ್ ಒಳಗೆ ಹೋಗಿ ಮಲಗಿದ ಅಪರಿಚಿತ ವ್ಯಕ್ತಿ : ವಿಡಿಯೋ ವೈರಲ್ | WATCH VIDEO

13/11/2025 8:38 AM1 Min Read

ಸಾರ್ವಜನಿಕರೇ ಗಮನಿಸಿ : ಜಸ್ಟ್ ಈ ರೀತಿ ಮೊಬೈಲ್ ನಲ್ಲೇ ನಿಮ್ಮೂರಿನ `ಕಂದಾಯ ನಕ್ಷೆ’ ನೋಡಬಹುದು.!

13/11/2025 7:59 AM2 Mins Read
Recent News

ಭದ್ರತಾ ಸಮಸ್ಯೆ: ಪಾಕ್ ನಿಂದ ಸ್ವದೇಶಕ್ಕೆ ಹೊರಟ ಶ್ರೀಲಂಕಾದ 8 ಆಟಗಾರರು !

13/11/2025 8:51 AM

SHOCKING : ಪ್ರತಿ ಇಬ್ಬರು ಭಾರತೀಯರಲ್ಲಿ ಒಬ್ಬರಿಗೆ ಮಧುಮೇಹ : ಅಧ್ಯಯನ

13/11/2025 8:50 AM

ಗಮನಿಸಿ : ನಿಮ್ಮ `ಗೃಹಸಾಲ’ ತ್ವರಿತವಾಗಿ ಮರುಪಾವತಿಸಲು ತಪ್ಪದೇ ಈ ನಿಯಮಗಳನ್ನು ಫಾಲೋ ಮಾಡಿ.!

13/11/2025 8:41 AM

SHOCKING : ಫ್ಲೈಓವರ್ ಒಳಗೆ ಹೋಗಿ ಮಲಗಿದ ಅಪರಿಚಿತ ವ್ಯಕ್ತಿ : ವಿಡಿಯೋ ವೈರಲ್ | WATCH VIDEO

13/11/2025 8:38 AM
State News
KARNATAKA

ಗಮನಿಸಿ : ನಿಮ್ಮ `ಗೃಹಸಾಲ’ ತ್ವರಿತವಾಗಿ ಮರುಪಾವತಿಸಲು ತಪ್ಪದೇ ಈ ನಿಯಮಗಳನ್ನು ಫಾಲೋ ಮಾಡಿ.!

By kannadanewsnow5713/11/2025 8:41 AM KARNATAKA 2 Mins Read

ಮನೆ ಖರೀದಿಸುವುದು ಎಲ್ಲರಿಗೂ ಕನಸು. ಆದ್ದರಿಂದ, ಅನೇಕ ಜನರು ಖರೀದಿಗೆ ಮುಂಚಿತವಾಗಿಯೇ ಉಳಿತಾಯ ಮಾಡಲು ಪ್ರಾರಂಭಿಸುತ್ತಾರೆ. ಆದಾಗ್ಯೂ, ಕೆಲವೊಮ್ಮೆ ಹಣ…

SHOCKING : ಫ್ಲೈಓವರ್ ಒಳಗೆ ಹೋಗಿ ಮಲಗಿದ ಅಪರಿಚಿತ ವ್ಯಕ್ತಿ : ವಿಡಿಯೋ ವೈರಲ್ | WATCH VIDEO

13/11/2025 8:38 AM

ಸಾರ್ವಜನಿಕರೇ ಗಮನಿಸಿ : ಜಸ್ಟ್ ಈ ರೀತಿ ಮೊಬೈಲ್ ನಲ್ಲೇ ನಿಮ್ಮೂರಿನ `ಕಂದಾಯ ನಕ್ಷೆ’ ನೋಡಬಹುದು.!

13/11/2025 7:59 AM

ALERT : ರೈತರೇ ಎಚ್ಚರ : ನಿಮ್ಮ `ಭೂ ದಾಖಲೆಗಳ’ ಮೇಲೆ ಕಣ್ಣಿಟ್ಟಿದ್ದಾರೆ ಸೈಬರ್ ಅಪರಾಧಿಗಳು.!

13/11/2025 7:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.