Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿನ ಶೌಚಾಲಯ ಬಳಕೆಗೆ ಶುಲ್ಕ ಪಾವತಿಯಿಲ್ಲ: BMRCL ಸ್ಪಷ್ಟನೆ

29/05/2025 9:56 PM

BREAKING : ಕರಾವಳಿ ಭಾಗದಲ್ಲಿ ಸರಣಿ ಕೊಲೆ : ಮಂಗಳೂರು ನಗರ ಪೊಲೀಸ್ ಕಮಿಷನರ್, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವರ್ಗಾವಣೆ

29/05/2025 9:17 PM

2025ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ವಂಚನೆ ಮೊತ್ತ 3 ಪಟ್ಟು ಹೆಚ್ಚಾಗಿ 36,014 ಕೋಟಿಗೆ ತಲುಪಿದೆ: RBI

29/05/2025 9:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈ ರಾಮನಾಮ ಸ್ಮರಣೆ ಮಾಡಿ, ನಿಮ್ಮ ಕಷ್ಟಗಳು ಪರಿಹಾರ
KARNATAKA

ಈ ರಾಮನಾಮ ಸ್ಮರಣೆ ಮಾಡಿ, ನಿಮ್ಮ ಕಷ್ಟಗಳು ಪರಿಹಾರ

By kannadanewsnow0928/05/2025 8:13 PM
ಹಿಂದೂ ಧರ್ಮದಲ್ಲಿ ರಾಮಾಯಣ ಗ್ರಂಥವನ್ನು ಅತ್ಯಂತ ಪವಿತ್ರ ಗಂಥವೆಂದು ಪರಿಗಣಿಸಲಾಗತ್ತದೆ. ಹನುಮಂತನು ಶ್ರೀರಾಮನ ಪರಮ ಭಕ್ತನಾಗಿದ್ದರೂ, ಶ್ರೀರಾಮನಿಗೆ ಹನುಮಂತನೇ ಅತ್ಯಂತ ಪ್ರಿಯಾಗಿದ್ದರೂ ಶ್ರೀರಾಮ ಹನುಮಂತನಿಗೆ ಮರಣದಂಡನೆಯನ್ನು ವಿಧಿಸುತ್ತಾನೆ. ಕಾರಣವೇನು ?
 
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಒಮ್ಮೆ ನಾರದರು ಭಗವಾನ್‌ ರಾಮನ ನಾಮವು ಶ್ರೀರಾಮನಿಗಿಂತಲೂ ಅತ್ಯಂತ ಪ್ರಭಾವಶಾಲಿಯೆಂದು ಹೇಳುತ್ತಾರೆ. ಇದರಿಂದ ಗೊಂದಲಕ್ಕೊಳಗಾಗಿ ಎಲ್ಲರೂ ಸಭೆ ಸೇರುತ್ತಾರೆ.
ಈ ಸಭೆಯಲ್ಲಿ ಮಹಾನ್‌ ಋಷಿಗಳು, ಸಂತರು, ಸನ್ಯಾಸಿಗಳು, ಬ್ರಾಹ್ಮಣರು, ನಾರದ ಮುನಿಗಳು ಹಾಗೂ ವಿಶ್ವಾಮಿತ್ರರಂತಹ ಮಹಾನ್‌ ವಿದ್ಯಾಂಸರುಗಳಿದ್ದರು. ಇವರೆಲ್ಲರೂ ಕೂಡ ನಾರದರು ನೀಡಿದ ಅಭಿಪ್ರಾಯದ ಕುರಿತು ಚರ್ಚೆ ಮಾಡಲು ಸಭೆಯನ್ನು ಸೇರಿದ್ದರು.
ಈ ಸಭೆಯಲ್ಲಿ ಹನುಮಂತನು ಕೂಡ ಉಪಸ್ಥಿತನಾಗಿದ್ದನು. ಚರ್ಚೆಯು ಮುಗಿಯುತ್ತಿದ್ದಂತೆ ನಾರದ ಮುನಿಗಳು ಸಭೆಯಲ್ಲಿದ್ದ ಎಲ್ಲಾ ಗೌರವಾನ್ವಿತರಿಗೂ ನಮಸ್ಕರಿಸುವಂತೆ ಕೇಳಿಕೊಳ್ಳುತ್ತಾರೆ.
ನಾರದ ಮುನಿಗಳ ಆದೇಶದ ಮೇರೆಗೆ ಹನುಮಂತನು ವಿಶ್ವಾಮಿತ್ರ ಋಷಿಗಳನ್ನು ಹೊರತುಪಡಿಸಿ ಸಭೆಯಲ್ಲಿದ್ದ ಎಲ್ಲರಿಗೂ ತನ್ನ ಪ್ರಣಾಮವನ್ನು ಸಲ್ಲಿಸುತ್ತಾನೆ. ತನಗೆ ಮಾತ್ರ ಪ್ರಣಾಮ ಸಲ್ಲಿಸಲಿಲ್ಲವೆಂದು ಕೋಪಗೊಂಡ ವಿಶ್ವಾಮಿತ್ರನು ಹನುಮಂತನ ವಿರುದ್ಧ ತಿರುಗಿ ಬೀಳುತ್ತಾನೆ. ವಿಶ್ವಾಮಿತ್ರನಿಗೆ ಇದು ತನಗೆ ಮಾಡಿದ ಅವಮಾನವೆಂದು ಭಾವಿಸುತ್ತಾನೆ.
ಇದೇ ಕೋಪದಲ್ಲಿ ವಿಶ್ವಾಮಿತ್ರ ಋಷಿಗಳು ಹನುಮಂತನಿಗೆ ಕಡ್ಡಾಯವಾಗಿ ಮರಣದಂಡನೆಯನ್ನು ವಿಧಿಸಬೇಕೆಂದು ಭಗವಾನ್‌ ಶ್ರೀರಾಮನಿಂದ ವಾಗ್ದಾನ ತೆಗೆದುಕೊಳ್ಳುತ್ತಾರೆ. ವಿಶ್ವಾಮಿತ್ರರು ಶ್ರೀರಾಮನ ಗುರುವಾಗಿದ್ದರಿಂದ ಅವನಿಗೆ ತನ್ನ ಗುರುಗಳ ಮಾತುಗಳನ್ನು ತೆಗೆದುಹಾಕಲು ಸಾಧ್ಯವಾಗಲಿಲ್ಲ.
ಶ್ರೀರಾಮನು ಹನುಮಂತನನ್ನು ಎಷ್ಟೇ ಪ್ರೀತಿಸುತ್ತಿದ್ದರೂ ಗುರುಗಳಿಗೆ ನೀಡಿದ ವಾಗ್ದಾನ ಆತನನ್ನು ಕಟ್ಟಿಹಾಕುತ್ತದೆ. ಶ್ರೀರಾಮನು ಹನುಮಂತನನ್ನು ಶಿಕ್ಷಿಸಲು ಬರುತ್ತಿರುವಾಗ ನಾರದ ಶ್ರೀರಾಮನ ಹೆಸರನ್ನು ಜಪಿಸುವಂತೆ ಹೇಳುತ್ತಾರೆ.
ನಾರದರು ಹೇಳಿದಂತೆ ಹನುಮಂತನು ರಾಮನ ಹೆಸರನ್ನು ಜಪಿಸಲು ಪ್ರಾರಂಭಿಸುತ್ತಾನೆ. ಸಂಕಟಮೋಚನಾದ ಹನುಮಂತನು ಒಂದು ಮರದ ಕೆಳಗೆ ಕುಳಿತು ರಾಮನ ನಾಮ ಸ್ಮರಣೆಯನ್ನು ಮಾಡಲು ಪ್ರಾರಂಭಿಸುತ್ತಾನೆ.
ಶ್ರೀರಾಮನೇ ಸ್ವತಃ ಎಷ್ಟೇ ಬಾಣಗಳನ್ನು ಹನುಮಂತನ ಮೇಲೆ ಪ್ರಯೋಗಿಸಿದರೂ ಯಾವುದೇ ಒಂದು ಬಾಣ ಹನುಮಂತನಿಗೆ ಹಾನಿಯನ್ನುಂಟು ಮಾಡುವುದಿಲ್ಲ. ಆ ಸಂದರ್ಭದಲ್ಲಿ ನೆರೆದಿದ್ದ ಎಲ್ಲರೂ ಇದನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ.
ನಂತರ ಶ್ರೀರಾಮನು ತನ್ನ ಗುರುಗಳಾದ ವಿಶ್ವಾಮಿತ್ರರ ಆದೇಶದಂತೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು. ಇದರಿಂದಾಗಿ ಭೂಮಿಯೇ ಅಲ್ಲೋಲ ಕಲ್ಲೋಲವಾಗಲು ಪ್ರಾರಂಭವಾಯಿತು. ಇದನ್ನೆಲ್ಲಾ ನೋಡಿದ ಋಷಿ ನಾರದರು ವಿಶ್ವಾಮಿತ್ರರಿಗೆ ಇಡೀ ಘಟನೆಯನ್ನು ತಿಳಿಸಿದರು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಆಗ ವಿಶ್ವಾಮಿತ್ರನು ಶ್ರೀರಾಮನಿಗೆ ನೀಡಿದ ವಾಗ್ದಾನವನ್ನು ಹಿಂಪಡೆದುಕೊಂಡರು. ಈ ಘಟನೆಯೇ ರಾಮನಿಗಿಂತಲೂ ರಾಮ ನಾಮವೇ ದೊಡ್ಡದೆಂದು ಎಲ್ಲರಿಗೂ ತಿಳಿಯುವಂತೆ ಮಾಡಿತು.
ರಾಮನಿಗೆ ಸಂಬಂಧಿಸಿದ ಪೂಜೆಯಲ್ಲಿ, ಪವಿತ್ರ ಕಾರ್ಯಗಳಲ್ಲಿ ಇಂದಿಗೂ ರಾಮ ನಾಮವನ್ನು ಹೇಳಲಾಗುತ್ತದೆ. ರಾಮನ ಹೆಸರನ್ನು ಸ್ಮರಣೆ ಮಾಡುವುದರಿಂದ ಎಂತಹುದ್ದೇ ಕಷ್ಟಗಳಿದ್ದರೂ ಅದು ದೂರಾಗುತ್ತದೆ. ಹನುಮಂತನು ಕೂಡ ರಾಮನ ಹೆಸರನ್ನು ಪಠಿಸಿಯೇ ಪ್ರಾಣಾಪಾಯದಿಂದ ಪಾರಾಗುತ್ತಾನೆ.
Share. Facebook Twitter LinkedIn WhatsApp Email

Related Posts

ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿನ ಶೌಚಾಲಯ ಬಳಕೆಗೆ ಶುಲ್ಕ ಪಾವತಿಯಿಲ್ಲ: BMRCL ಸ್ಪಷ್ಟನೆ

29/05/2025 9:56 PM1 Min Read

BREAKING : ಕರಾವಳಿ ಭಾಗದಲ್ಲಿ ಸರಣಿ ಕೊಲೆ : ಮಂಗಳೂರು ನಗರ ಪೊಲೀಸ್ ಕಮಿಷನರ್, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವರ್ಗಾವಣೆ

29/05/2025 9:17 PM1 Min Read

ಮುಂದಿನ 3 ತಿಂಗಳವರೆಗೆ ‘ರೇಬಿಸ್ ಲಸಿಕೆ’ ಕೊರತೆಯಿಲ್ಲ: ರಾಜ್ಯ ಸರ್ಕಾರ ಮಾಹಿತಿ

29/05/2025 9:04 PM2 Mins Read
Recent News

ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿನ ಶೌಚಾಲಯ ಬಳಕೆಗೆ ಶುಲ್ಕ ಪಾವತಿಯಿಲ್ಲ: BMRCL ಸ್ಪಷ್ಟನೆ

29/05/2025 9:56 PM

BREAKING : ಕರಾವಳಿ ಭಾಗದಲ್ಲಿ ಸರಣಿ ಕೊಲೆ : ಮಂಗಳೂರು ನಗರ ಪೊಲೀಸ್ ಕಮಿಷನರ್, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವರ್ಗಾವಣೆ

29/05/2025 9:17 PM

2025ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ವಂಚನೆ ಮೊತ್ತ 3 ಪಟ್ಟು ಹೆಚ್ಚಾಗಿ 36,014 ಕೋಟಿಗೆ ತಲುಪಿದೆ: RBI

29/05/2025 9:11 PM

ಮುಂದಿನ 3 ತಿಂಗಳವರೆಗೆ ‘ರೇಬಿಸ್ ಲಸಿಕೆ’ ಕೊರತೆಯಿಲ್ಲ: ರಾಜ್ಯ ಸರ್ಕಾರ ಮಾಹಿತಿ

29/05/2025 9:04 PM
State News
KARNATAKA

ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿನ ಶೌಚಾಲಯ ಬಳಕೆಗೆ ಶುಲ್ಕ ಪಾವತಿಯಿಲ್ಲ: BMRCL ಸ್ಪಷ್ಟನೆ

By kannadanewsnow0929/05/2025 9:56 PM KARNATAKA 1 Min Read

ಬೆಂಗಳೂರು: ನಗರದಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿ ಇರುವಂತ ಶೌಚಾಲಯ ಬಳಕೆಗೆ ಶುಲ್ಕ ಪಾವತಿಯಿಲ್ಲ ಎಂಬುದಾಗಿ ಬಿಎಂಆರ್ ಸಿಎಲ್ ಸ್ಪಷ್ಟ ಪಡಿಸಿದೆ. ಈ…

BREAKING : ಕರಾವಳಿ ಭಾಗದಲ್ಲಿ ಸರಣಿ ಕೊಲೆ : ಮಂಗಳೂರು ನಗರ ಪೊಲೀಸ್ ಕಮಿಷನರ್, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವರ್ಗಾವಣೆ

29/05/2025 9:17 PM

ಮುಂದಿನ 3 ತಿಂಗಳವರೆಗೆ ‘ರೇಬಿಸ್ ಲಸಿಕೆ’ ಕೊರತೆಯಿಲ್ಲ: ರಾಜ್ಯ ಸರ್ಕಾರ ಮಾಹಿತಿ

29/05/2025 9:04 PM

ಮಂಗಳೂರು DIG, SP ವರ್ಗಾವಣೆ: ಕರಾವಳಿ ಜಿಲ್ಲೆಗೆ ಹಿರಿಯ IPS ಅಧಿಕಾರಿಗಳ ನೇಮಕ

29/05/2025 9:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.