Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ‘ಶಿಲ್ಪಾ ಫೌಂಡೇಶನ್’ನಿಂದ ‘ವಿಶ್ವ ತಂಬಾಕು ರಹಿತ ದಿನ’ ಆಚರಣೆ, ಜನಜಾಗೃತಿ

31/05/2025 5:08 PM

ಬೆಂಗಳೂರಿನಲ್ಲಿ ಸ್ವಂತ ಆಸ್ತಿ ಇದ್ಯಾ? 48 ಗಂಟೆಯಲ್ಲಿ ‘ಅಂತಿಮ ಇ-ಖಾತಾ’ ಆನ್‌ಲೈನ್‌ನಲ್ಲಿ ಪಡೆಯಲು ಜಸ್ಟ್ ಹೀಗೆ ಮಾಡಿ | e-Khata online

31/05/2025 4:57 PM

BREAKING: ಕೆಲವೇ ಕ್ಷಣದಲ್ಲಿ ಭಾರತದ ಪಾಕ್ ಗಡಿ ರಾಜ್ಯಗಳಲ್ಲಿ ತುರ್ತು ಸಿದ್ಧತಾ ಪರೀಕ್ಷೆಗಾಗಿ ಭದ್ರತಾ ಕವಾಯತು ಆರಂಭ | Security drills

31/05/2025 4:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈ ರಾಶಿಯವರು ಕನಕ ಪುಷ್ಯರಾಗ ಹರಳು ಧರಿಸಿದ್ರೆ ಹಣಕಾಸು ಸಮಸ್ಯೆಯೇ ಹತ್ತಿರ ಸುಳಿಯಲ್ಲ
KARNATAKA

ಈ ರಾಶಿಯವರು ಕನಕ ಪುಷ್ಯರಾಗ ಹರಳು ಧರಿಸಿದ್ರೆ ಹಣಕಾಸು ಸಮಸ್ಯೆಯೇ ಹತ್ತಿರ ಸುಳಿಯಲ್ಲ

By kannadanewsnow8930/04/2025 4:27 PM
kannada astrology ganapathi

ಈ ರಾಶಿಯವರು ಕನಕ ಪುಷ್ಯರಾಗ ಹರಳು ಧರಿಸಿದ್ರೆ ಹಣಕಾಸು ಸಮಸ್ಯೆಯೇ ಹತ್ತಿರ ಸುಳಿಯಲ್ಲ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಜ್ಯೋತಿಷ್ಯಶಾಸ್ತ್ರದಲ್ಲಿ ಹರಳುಗಳಿಗೆ ಬಹಳಷ್ಟು ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ಹಲವು ಹರಳುಗಳಿಗೆ ಹಲವು ರೀತಿಯ ಪ್ರಯೋಜನಗಳಿರುವುದು ನೋಡಬಹುದು. ಹಾಗೆ ತಮ್ಮ ರಾಶಿಗೆ ಅನುಗುಣವಾಗಿ ಅವರು ಆಯಾ ಹರಳುಗಳ ಧರಿಸಿದರೆ ಅದರಿಂದಾಗುವ ಲಾಭವನ್ನೂ ಕೂಡ ಅವರು ಅನುಭವಿಸಬಹುದು. ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಹರಳುಗಳು ಸಹ ಅದರದ್ದೇ ಲಾಭ ನಷ್ಟಗಳ ಹೊಂದಿದೆ. ಹಾಗೆ ಯಾವ ರಾಶಿಯಲ್ಲಿ ಜನಿಸಿದವರು ಹಾಗೆ ಯಾವ ನಕ್ಷತ್ರದಲ್ಲಿ ಜನಿಸಿದವರು ಯಾವ ಹರಳು ಧರಿಸಿದರೆ ಅವರಿಗೆ ಲಾಭವಾಗಬಹುದು ಎಂಬುದನ್ನು ಕೂಡ ವಿವರಿಸಲಾಗಿದೆ.

ಹಾಗೆ ಹಲವು ಗ್ರಹಗತಿಗಳ ಬದಲಾವಣೆ ಮತ್ತು ಆಯಾ ರಾಶಿಯಲ್ಲಾಗುವ ಗ್ರಹಗಳ ಚಲನೆ ಕೂಡ ಈ ಹರಳು ಧರಿಸಿರುವವರ ಮೇಲೆ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳ ಉಂಟುಮಾಡುತ್ತಿರುತ್ತದೆ. ಈಗ ನಾವು ನವರತ್ನಗಳಲ್ಲಿ ಒಂದಾಗಿರುವ ಕನಕ ಪುಷ್ಯ ಹರಳಿನ ಕುರಿತಾಗಿ ಹಾಗೂ ಅದರನ್ನು ಧರಿಸುವವರಲ್ಲಿ ಉಂಟಾಗುವ ಧನಾತ್ಮಕ ಲಾಭದ ಕುರಿತು ತಿಳಿದುಕೊಳ್ಳೋಣ.

ಅದರಲ್ಲೂ ಈ ಕನಕ ಪುಷ್ಯರಾಗ ಹರಳು ಗುರು ಗ್ರಹಕ್ಕೆ ಸಂಬಂಧಿಸಿದ ಹರಳಾಗಿದೆ. ಈ ಹರಳು ಗುರು ಗ್ರಹವನ್ನು ಪ್ರತಿನಿಧಿಸಲಿದೆ. ಗುರುವನ್ನು ಜ್ಞಾನ, ಸಮೃದ್ಧಿ, ಮಕ್ಕಳ ಆರೋಗ್ಯ, ಸಂಪತ್ತು, ಮದುವೆಗೆ ಸಂಬಂಧಿಸಿದ ಅದೃಷ್ಟವೆಂದು ಪರಿಗಣಿಸಲಾಗಿದೆ. ಯಾರ ಜಾತಕದಲ್ಲಿ ಗುರುಬಲ ಇರಲಿದ್ಯೋ ಅವರ ಜೀವನವೂ ಯಶಸ್ಸಿನಿಂದ ಕೂಡಿರಲಿದೆ. ಹಾಗೆ ಜೀವನ ಸಂತೋಷದಿಂದ ತುಂಬಿರಲಿದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಹಾಗಾದ್ರೆ ಈ ಪುಷ್ಯರಾಗ ಮಣಿಯು ಯಾವ ರಾಶಿಯವರಲ್ಲಿ ಜನಿಸಿದವರಿಗೆ ಶ್ರೇಷ್ಠವಾಗಿದೆ, ಹಾಗೆ ಯಾರಿಗೆ ಇದು ಹಣಕಾಸು ವಿಚಾರದಲ್ಲಿ ಬಹಳ ಲಾಭ ತರಲಿದೆ ಯಾರ ಆರ್ಥಿಕ ಸ್ಥಿತಿಯನ್ನು ಸುಧಾರಿಸಬೇಕಾದರೆ ಅವರು ಈ ಪುಷ್ಯರಾಗ ಹರಳನ್ನು ಧರಿಸಬೇಕು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ. ಧನು ರಾಶಿ

ನೀವು ಧನು ರಾಶಿಯಲ್ಲಿ ಜನಿಸಿದವರಾಗಿದ್ದರೆ ನೀವು ಕನಕ ಪುಷ್ಯರಾಗ ಹರಳಿನ ಉಂಗುರ ಧರಿಸಬಹುದು. ಹಾಗೆ ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಲು ಇದು ಬಹಳ ನೆರವಿಗೆ ಬರಲಿದೆ. ನೀವು ವೃತ್ತಿ ಬದುಕಿನಲ್ಲಿದ್ದರೆ ಅದಕ್ಕೆ ಸಂಬಂಧಿಸಿದಂತೆ ಪ್ರಗತಿ ನೋಡಬೇಕಾದರೆ ಈ ಪುಷ್ಯರಾಗ ಹರಳು ಬಹಳ ಮುಖ್ಯ. ಹಾಗೆ ನಿಮ್ಮ ಅನೇಕ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಬಹುದು. ಬಹಳ ಸಮಯದ ಆರ್ಥಿಕ ಸಮಸ್ಯೆಗೆ ಈ ಸಮಯದಲ್ಲಿ ಕಡಿವಾಣ ಹಾಕಬಹುದು. ಪುಷ್ಯರಾಗ ಹರಳು ಸಂಪತ್ತನ್ನು ಆಕರ್ಷಿಸಲಿದೆ, ಹೀಗಾಗಿ ಹೊಸ ಆದಾಯ ಮೂಲದಿಂದ ನಿಮಗೆ ಧನ ಲಾಭವಾಗಬಹುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮೀನ ರಾಶಿ ಮೀನ ರಾಶಿಯ ಅಧಿಪತಿ ಆಗಿರುವ ಗುರುಗ್ರಹ ಮೀನ ರಾಶಿಯವರಿಗೆ ಲಾಭ ಉಂಟು ಮಾಡಲಿದೆ. ಹಾಗೆ ಮೀನ ರಾಶಿಯವರು ಈ ಕನಕ ಪುಷ್ಯ ಹರಳನ್ನು ಧರಿಸುವುದು ಅವರ ಆರ್ಥಿಕ ಸಮಸ್ಯೆಗಳನ್ನು ತಕ್ಕಮಟ್ಟಿಗೆ ಸುಧಾರಿಸಲಿದೆ. ಈ ಹರಳಿನ ಉಂಗುರವನ್ನು ತೋರು ಬೆರಳಿಗೆ ಧರಿಸುವುದು ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲಿದೆ. ಮುಖ್ಯವಾಗಿ ಮೀನ ರಾಶಿಯ ಮಂದಿ ಕನಕ ಪುಷ್ಯರಾಗ ಹರಳು ಧರಿಸುವುದು ಬಹಳ ಲಾಭದಾಯಕ ದಿನಗಳ ನೋಡಬಹುದು.

ಹಾಗೆ ಈ ಪುಷ್ಯರಾಗ ಹರಳು ಧರಿಸುವುದು ನಿಮ್ಮ ಬುದ್ದಿಶಕ್ತಿ, ಆಧ್ಯಾತ್ಮಿಕ ಒಲವು, ಪಿಶಾಚಿ ಕಾಟ, ಸಾಲ ಮಾಡದಂತೆ ತಡೆಯುವುದು, ಸಂಬಂಧಿಕರಿಂದ ಹಾಗೆ ಸಮಾಜದಲ್ಲಿ ಗೌರವ ಹೆಚ್ಚುವಂತೆ ಮಾಡಲು ಇದು ಸಹಕಾರಿಯಾಗಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಿಕೊಳ್ಳಬೇಕಾದರೆ ಈ ಕನಕ ಪುಷ್ಯ ಹರಳನ್ನು ಧರಿಸಬೇಕಂತೆ ಆದರೆ ಎಲ್ಲಾ ರಾಶಿಯವರಿಗೂ ಇದು ಸೂಕ್ತ ಹರಳಲ್ಲ. ನೀವು ಜ್ಯೋತಿಷಿಗಳ ಸಲಹೆ ಪಡೆದು ನಿಮ್ಮ ರಾಶಿಗೆ ಹಾಗೂ ನಕ್ಷತ್ರಕ್ಕೆ ಸರಿಹೊಂದು ಹರಳನ್ನು ಧರಿಸುವುದು ಸೂಕ್ತ.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Astrology
Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ‘ಶಿಲ್ಪಾ ಫೌಂಡೇಶನ್’ನಿಂದ ‘ವಿಶ್ವ ತಂಬಾಕು ರಹಿತ ದಿನ’ ಆಚರಣೆ, ಜನಜಾಗೃತಿ

31/05/2025 5:08 PM1 Min Read

ಬೆಂಗಳೂರಿನಲ್ಲಿ ಸ್ವಂತ ಆಸ್ತಿ ಇದ್ಯಾ? 48 ಗಂಟೆಯಲ್ಲಿ ‘ಅಂತಿಮ ಇ-ಖಾತಾ’ ಆನ್‌ಲೈನ್‌ನಲ್ಲಿ ಪಡೆಯಲು ಜಸ್ಟ್ ಹೀಗೆ ಮಾಡಿ | e-Khata online

31/05/2025 4:57 PM2 Mins Read

BREAKING : ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಬಿಗ್ ರಿಲೀಫ್ : ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಆದೇಶ

31/05/2025 4:41 PM1 Min Read
Recent News

ಬೆಂಗಳೂರಲ್ಲಿ ‘ಶಿಲ್ಪಾ ಫೌಂಡೇಶನ್’ನಿಂದ ‘ವಿಶ್ವ ತಂಬಾಕು ರಹಿತ ದಿನ’ ಆಚರಣೆ, ಜನಜಾಗೃತಿ

31/05/2025 5:08 PM

ಬೆಂಗಳೂರಿನಲ್ಲಿ ಸ್ವಂತ ಆಸ್ತಿ ಇದ್ಯಾ? 48 ಗಂಟೆಯಲ್ಲಿ ‘ಅಂತಿಮ ಇ-ಖಾತಾ’ ಆನ್‌ಲೈನ್‌ನಲ್ಲಿ ಪಡೆಯಲು ಜಸ್ಟ್ ಹೀಗೆ ಮಾಡಿ | e-Khata online

31/05/2025 4:57 PM

BREAKING: ಕೆಲವೇ ಕ್ಷಣದಲ್ಲಿ ಭಾರತದ ಪಾಕ್ ಗಡಿ ರಾಜ್ಯಗಳಲ್ಲಿ ತುರ್ತು ಸಿದ್ಧತಾ ಪರೀಕ್ಷೆಗಾಗಿ ಭದ್ರತಾ ಕವಾಯತು ಆರಂಭ | Security drills

31/05/2025 4:48 PM

BREAKING : ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಬಿಗ್ ರಿಲೀಫ್ : ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಆದೇಶ

31/05/2025 4:41 PM
State News
KARNATAKA

ಬೆಂಗಳೂರಲ್ಲಿ ‘ಶಿಲ್ಪಾ ಫೌಂಡೇಶನ್’ನಿಂದ ‘ವಿಶ್ವ ತಂಬಾಕು ರಹಿತ ದಿನ’ ಆಚರಣೆ, ಜನಜಾಗೃತಿ

By kannadanewsnow0931/05/2025 5:08 PM KARNATAKA 1 Min Read

ಬೆಂಗಳೂರು: ವಿಶ್ವ ತಂಬಾಕು ರಹಿತ ದಿನ ನಿಮಿತ್ತ ಶಿಲ್ಪಾ ಫೌಂಡೇಶನ್​, ಬನಶಂಕರಿ 2ನೇ ಹಂತದ ಬ್ರಿಗೇಡ್​ ಸಾಫ್ಟ್​​ಟೆಕ್​ ಪಾರ್ಕ್​​ ಸೇರಿ…

ಬೆಂಗಳೂರಿನಲ್ಲಿ ಸ್ವಂತ ಆಸ್ತಿ ಇದ್ಯಾ? 48 ಗಂಟೆಯಲ್ಲಿ ‘ಅಂತಿಮ ಇ-ಖಾತಾ’ ಆನ್‌ಲೈನ್‌ನಲ್ಲಿ ಪಡೆಯಲು ಜಸ್ಟ್ ಹೀಗೆ ಮಾಡಿ | e-Khata online

31/05/2025 4:57 PM

BREAKING : ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಬಿಗ್ ರಿಲೀಫ್ : ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಆದೇಶ

31/05/2025 4:41 PM

BREAKING : ಕಮಲ್ ಹಾಸನ್ ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಸಿನಿಮಾ ಬ್ಯಾನ್ ಮಾಡುತ್ತೇವೆ : ಸಚಿವ ಶಿವರಾಜ್ ತಂಗಡಗಿ

31/05/2025 4:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.