Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಆಧಾರ್ ಕಾರ್ಡ್’ನಿಂದ ವಿಳಾಸ, ಜನ್ಮ ದಿನಾಂಕ ಕಣ್ಮರೆ ; ಈಗ ನಿಮ್ಮನ್ನು ಹೀಗೆ ಗುರುತಿಸಲಾಗುತ್ತೆ!

20/11/2025 5:48 PM

ಕುಕ್ಕೆ ಸುಬ್ರಹ್ಮಣ್ಯದ ಮೂಲಮೃತ್ತಿಕಾ ಪ್ರಸಾದ’ ಪಡೆಯಿರಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಗ್ಯಾರಂಟಿ

20/11/2025 5:47 PM

‘ಬೆಂಗಳೂರಿನ ಸಮಸ್ಯೆ’ಗಳಿಗೆ ಪರಿಹಾರ ಸೂಚಿಸಿ, ಬರೋಬ್ಬರಿ ’25 ಲಕ್ಷ ಬಹುಮಾನ’ ಗೆಲ್ಲಿ

20/11/2025 5:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘ಹೆಲ್ಮೆಟ್’ ಧರಿಸದೇ ಬೈಕ್ ಚಲಾಯಿಸಿದ ‘ರಜತ್ ಪತ್ನಿ’: ಇವರಿಗೆ ‘ರೂಲ್ಸ್ ಅಪ್ಲೈ’ ಆಗಲ್ವ ಎಂದ ನೆಟ್ಟಿಗರು
KARNATAKA

BIG NEWS: ‘ಹೆಲ್ಮೆಟ್’ ಧರಿಸದೇ ಬೈಕ್ ಚಲಾಯಿಸಿದ ‘ರಜತ್ ಪತ್ನಿ’: ಇವರಿಗೆ ‘ರೂಲ್ಸ್ ಅಪ್ಲೈ’ ಆಗಲ್ವ ಎಂದ ನೆಟ್ಟಿಗರು

By kannadanewsnow0927/03/2025 6:23 PM

ಬೆಂಗಳೂರು: ಮಾಜಿ ಬಿಗ್ ಬಾಸ್ ರಜತ್ ಮಚ್ಚು ಹಿಡಿದು ರೀಲ್ಸ್ ಮಾಡಿ ಕಾನೂನು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ಅವರ ಪತ್ನಿ ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡಿದಂತ ವೀಡಿಯೋ ವೈರಲ್ ಆಗಿದೆ. ಇವರಿಗೆ ರೂಲ್ಸ್ ಅಪ್ಲೈ ಆಗಲ್ವ ಅಂತ ನೆಟ್ಟಿಗರು ಪ್ರಶ್ನಿಸಿದ್ದಾರೆ.

ಮಚ್ಚು ಹಿಡಿದು ರೀಲ್ಸ್ ಮಾಡಿದಂತ ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ಪೊಲೀಸ್ ವಶದಲ್ಲಿದ್ದಾರೆ. ಕೋರ್ಟ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಬಸವೇಶ್ವರ ನಗರದ ಪೊಲೀಸರ ವಶಕ್ಕೆ ನೀಡಿದೆ.

ಇಂದು ಮಾಜಿ ಬಿಗ್ ಬಾಸ್ ಪತ್ನಿ ಅಕ್ಷಿತಾ ಅವರು ತಮ್ಮ ಪತಿ ರಜತ್ ನೋಡೋದಕ್ಕೆ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಸ್ಕೂಟಿಯಲ್ಲಿ ಆಗಮಿಸಿದ್ದರು. ಹೀಗೆ ಆಗಮಿಸಿದ್ದು ಹೆಲ್ಮೆಟ್ ಧರಿಸಲೇ ಆಗಿತ್ತು.

ಇದೀಗ ಮಾಜಿ ಬಿಗ್ ಬಾಸ್ ರಜತ್ ಪತ್ನಿ ಅಕ್ಷಿತಾ ಅವರು ಬೈಕ್ ನಲ್ಲಿ ಹೆಲ್ಮೆಟ್ ಇಲ್ಲದೇ ಪೊಲೀಸ್ ಠಾಣೆಗೆ ಬಂದಿರುವಂತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದಂತ ನೆಟ್ಟಿಗರು ಅಲ್ಲ ಸ್ವಾಮಿ ಇವರಿಗೆ ರೂಲ್ಸ್ ಅನ್ವಯ ಆಗೋದಿಲ್ವ ಅಂತ ಪ್ರಶ್ನಿಸಿದ್ದಾರೆ. ಅಲ್ಲದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಚಾರ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಧರ್ಮಸ್ಥಳ ಪೊಲೀಸ್ ಠಾಣೆ ‘PSI ಕಿಶೋರ್’ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ ಆರೋಪದಡಿ ‘FIR’ ದಾಖಲು

ಒಳಮೀಸಲಾತಿ: ನ್ಯಾ.ನಾಗಮೋಹನ್ ದಾಸ್ ಆಯೋಗದ ಮಧ್ಯಂತರ ವರದಿ ಅಂಗೀಕರಿಸಿದ ‘ರಾಜ್ಯ ಸಚಿವ ಸಂಪುಟ’

BREAKING NEWS: ಏಪ್ರಿಲ್.2ರಂದು 384 KAS ಹುದ್ದೆಗಳ ನೇಮಕಾತಿಗೆ ‘ಮುಖ್ಯ ಪರೀಕ್ಷೆ’: KPSC ಮಾಹಿತಿ | KAS Main Exam

Share. Facebook Twitter LinkedIn WhatsApp Email

Related Posts

ಕುಕ್ಕೆ ಸುಬ್ರಹ್ಮಣ್ಯದ ಮೂಲಮೃತ್ತಿಕಾ ಪ್ರಸಾದ’ ಪಡೆಯಿರಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಗ್ಯಾರಂಟಿ

20/11/2025 5:47 PM2 Mins Read

‘ಬೆಂಗಳೂರಿನ ಸಮಸ್ಯೆ’ಗಳಿಗೆ ಪರಿಹಾರ ಸೂಚಿಸಿ, ಬರೋಬ್ಬರಿ ’25 ಲಕ್ಷ ಬಹುಮಾನ’ ಗೆಲ್ಲಿ

20/11/2025 5:41 PM1 Min Read

ಕೊಳಗೇರಿ ನಿವಾಸಿಗಳಿಗೆ ಕಡಿಮೆ ವೆಚ್ಚದಲ್ಲಿ ವಸತಿ ಸೌಕರ್ಯ: ಇಂಧನ ಸಚಿವ ಕೆ.ಜೆ.ಜಾರ್ಜ್

20/11/2025 5:04 PM3 Mins Read
Recent News

‘ಆಧಾರ್ ಕಾರ್ಡ್’ನಿಂದ ವಿಳಾಸ, ಜನ್ಮ ದಿನಾಂಕ ಕಣ್ಮರೆ ; ಈಗ ನಿಮ್ಮನ್ನು ಹೀಗೆ ಗುರುತಿಸಲಾಗುತ್ತೆ!

20/11/2025 5:48 PM

ಕುಕ್ಕೆ ಸುಬ್ರಹ್ಮಣ್ಯದ ಮೂಲಮೃತ್ತಿಕಾ ಪ್ರಸಾದ’ ಪಡೆಯಿರಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಗ್ಯಾರಂಟಿ

20/11/2025 5:47 PM

‘ಬೆಂಗಳೂರಿನ ಸಮಸ್ಯೆ’ಗಳಿಗೆ ಪರಿಹಾರ ಸೂಚಿಸಿ, ಬರೋಬ್ಬರಿ ’25 ಲಕ್ಷ ಬಹುಮಾನ’ ಗೆಲ್ಲಿ

20/11/2025 5:41 PM

BREAKING : ತ್ರಿಪುರಾದಲ್ಲಿ ‘ಪಿಕಪ್ ವ್ಯಾನ್’ಗೆ ‘ಪ್ಯಾಸೆಂಜರ್ ರೈಲು’ ಡಿಕ್ಕಿ, ಹಲವರ ಸಾವು ಶಂಕೆ

20/11/2025 5:15 PM
State News
KARNATAKA

ಕುಕ್ಕೆ ಸುಬ್ರಹ್ಮಣ್ಯದ ಮೂಲಮೃತ್ತಿಕಾ ಪ್ರಸಾದ’ ಪಡೆಯಿರಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಗ್ಯಾರಂಟಿ

By kannadanewsnow0920/11/2025 5:47 PM KARNATAKA 2 Mins Read

ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಶ್ರೀ ಕ್ಷೇತ್ರದ ಪವಿತ್ರ ಮಹಾಪ್ರಸಾದ ಮೂಲಮೃತ್ತಿಕೆ (ಹುತ್ತದ ಮಣ್ಣು)ನ್ನು ತೆಗೆಯಲಾಯಿತು. ಶ್ರೀ…

‘ಬೆಂಗಳೂರಿನ ಸಮಸ್ಯೆ’ಗಳಿಗೆ ಪರಿಹಾರ ಸೂಚಿಸಿ, ಬರೋಬ್ಬರಿ ’25 ಲಕ್ಷ ಬಹುಮಾನ’ ಗೆಲ್ಲಿ

20/11/2025 5:41 PM

ಕೊಳಗೇರಿ ನಿವಾಸಿಗಳಿಗೆ ಕಡಿಮೆ ವೆಚ್ಚದಲ್ಲಿ ವಸತಿ ಸೌಕರ್ಯ: ಇಂಧನ ಸಚಿವ ಕೆ.ಜೆ.ಜಾರ್ಜ್

20/11/2025 5:04 PM

BREAKING: ಶೇ.50ರಷ್ಟು ರಿಯಾಯಿತಿಯಲ್ಲಿ ‘ಟ್ರಾಫಿಕ್ ದಂಡ’ ಪಾವತಿಗೆ ಮತ್ತೆ ಅವಕಾಶ: ರಾಜ್ಯ ಸರ್ಕಾರ ಅಧಿಕೃತ ಆದೇಶ

20/11/2025 4:56 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.