ಕೊಡಗು : ರಾಜ್ಯದಲ್ಲಿ ನಿಲ್ಲದ ಮಳೆಯ ಆರ್ಭಟ ಹೆಚ್ಚಾಗಿದ್ದು, ಇದೀಗ ಕೊಡುಗು  ಜಿಲ್ಲೆಯಾದ್ಯಂತ ಮುಂದುವರಿದ ಮಳೆಯ ಅಬ್ಬರ ಹೆಚ್ಚಾಗಿದ್ದು, ಪೊನ್ನಂಪೇಟೆ ತಾಲೂಕಿನ ಬಿರುನಾಣಿ ರಸ್ತೆಯ ಬದಿ 30 ಅಡಿಯಷ್ಟು ಭೂಕುಸಿತಗೊಂಡಿದೆ. ಬಿರುನಾಣಿ ಸಂಪರ್ಕ ರಸ್ತೆ ಕಡಿತವಾಗುತ್ತಿದ್ದಂತೆ ಸ್ಥಳೀಯ ಜನರಲ್ಲಿ ಆತಂಕ ಹೆಚ್ಚಾಗಿದೆ.

BIG NEWS: ‘ದ್ವಿತೀಯ ಪಿಯು ಪೂರಕ ಪರೀಕ್ಷೆ’ ವೇಳಾಪಟ್ಟಿ ಪ್ರಕಟ: ನಾಳೆಯಿಂದ ಆ.25ರವರೆಗೆ ಪರೀಕ್ಷೆ, ಈ ನಿಯಮ ಪಾಲನೆ ಕಡ್ಡಾಯ

Share.
Exit mobile version