ಉತ್ತರಕನ್ನಡ : ಜಿಲ್ಲೆಯ ಹೊನ್ನಾವರ ತಾಲೂಕಿನ ಹೆರಾಳ ಗ್ರಾಮದಲ್ಲಿ ಭಾರೀ ಸುರಿದ ಮಳೆಯಿಂದ ಮನೆ ಕುಸಿತಗೊಂಡಿದೆ. ಮಳೆಗೆ ಅಣ್ಣಪ್ಪ ಕುಪ್ಪ ನಾಯ್ಕ ಎಂಬುವವರ ಮನೆ ಕುಸಿತವಾಗಿದೆ. ಘಟನಾಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

BIGG BREAKING NEWS : ಮಹಾದಾಯಿ ಯೋಜನೆಗೆ ಗೋವಾದಿಂದ ಮತ್ತೆ ಕ್ಯಾತೆ : ಕರ್ನಾಟಕ ಸರ್ಕಾರದ ವಿರುದ್ಧ ತುರ್ತು ತನಿಖೆಗೆ ಆಗ್ರಹ

Share.
Exit mobile version