ಪಣಜಿ : ಮಹದಾಯಿ ಯೋಜನೆ ಸಂಬಂಧ ಗೋವಾ ಮತ್ತೆ ಕ್ಯಾತೆ ತೆಗೆದಿದ್ದು, ಕರ್ನಾಟಕ ಸರ್ಕಾರದ ವಿರುದ್ಧ ತುರ್ತು ತನಿಖೆಗೆ ಗೋವಾ ಶಾಸಕ ವಿಜಯ್ ಸರ್ದೆಸಾಯಿ ಆಗ್ರಹಿಸಿದ್ದಾರೆ.

BIGG NEWS : ‘ ಹರ್ ಘರ್ ತಿರಂಗಾ ಅಭಿಯಾನ’ದಡಿ ದೆಹಲಿಯಲ್ಲಿ 750 ಬೈಕ್ ಸವಾರರಿಂದ ʼತಿರಂಗಾ ಯಾತ್ರೆ ʼ: ಲಕ್ನೋಗೆ ತೆರಳಲು‌ ʼ ಫ್ಲ್ಯಾಗ್ ಆಫ್ ʼ

ಕಣಕಂಬಿ ಬಳಿ ಕರ್ನಾಟಕ ಸರ್ಕಾರ ಅನಧಿಕೃತ ಕಾಮಗಾರಿ ಮಾಡುತ್ತಿದೆ. ಪರಿಸರವಾದಿ ರಾಜೇಂದ್ರ ಕೇರ್ಕರಳ ಹೇಳಿಕೆ ಆಧರಿಸಿ ಶಾಸಕ ವಿಜಯ ಸರ್ದೆಸಾಯಿ ಆರೋಪ ಮಾಡಿದ್ದು, ನ್ಯಾಯಾಂಗ ಮೀರಿ ಕರ್ನಾಟಕ ಕಾಮಗಾರಿ ಆರಂಬಿಸಿದೆ. ಕಳಸ ಬಂಡೂರಿ ನಾಲೆ ಬಳಿ ಕರ್ನಾಟಕ ಗುರುತು ಕಂಬ ನೆಟ್ಟಿದೆ. ಇದನ್ನೇ ವಿಡಿಯೋ ಸಮೇತ ಸುಪ್ರೀಂಕೋರ್ಟ್ ಗಮನಕ್ಕೆ ತರಲು ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವಿಜಯ್ ಸರ್ದೆಸಾಯಿ ಪತ್ರ ಬರೆದಿದ್ದಾರೆ.

Watch: ಹುಲಿಗೆ ಆಹಾರ ನೀಡಲು ಬಸ್ಸಿನ ಕಿಟಕಿ ತೆರೆದ ವ್ಯಕ್ತಿ : ಮಂದೇನಾಯ್ತು ಗೊತ್ತಾ…?

Share.
Exit mobile version