Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಥೈರಾಯ್ಡ್’ ರೋಗಿಗಳು ತಿನ್ನಲೇಬೇಕಾದ ಆಹಾರಗಳಿವು.!

14/06/2025 8:36 PM

BREAKING : ಮಂಡ್ಯದಲ್ಲಿ ಘೋರ ದುರಂತ : ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆಗೆ ಶರಣು!

14/06/2025 8:15 PM

BREAKING : ಬಾಗಲಕೋಟೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಶಿಕ್ಷಕ ಅರೆಸ್ಟ್

14/06/2025 8:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನ 4ನೇ ತ್ರೈಮಾಸಿಕ ಫಲಿತಾಂಶ ಪ್ರಕಟ
BUSINESS

ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನ 4ನೇ ತ್ರೈಮಾಸಿಕ ಫಲಿತಾಂಶ ಪ್ರಕಟ

By kannadanewsnow0920/05/2025 5:40 PM

ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಈ ಹಣಕಾಸು ವರ್ಷದ 4ನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, ಒಟ್ಟಾರೆ ಶೇ.೨೦ರಷ್ಟು ಠೇವಣಿ ಹೆಚ್ಚಳವಾಗಿದೆ. 4ನೇ ತ್ರೈಮಾಸಿಕಕ್ಕೆ ಬಟವಾಡೆಗಳು ಉಜ್ಜೀವನ್ ಇತಿಹಾಸದಲ್ಲೇ ಹೆಚ್ಚಾಗಿದ್ದು, ₹7,440 ಕೋಟಿ ಆಗಿದೆ. ತ್ರೈಮಾಸಿಕಕ್ಕೆ 39% ಗೆ ಮತ್ತು ವಾರ್ಷಿಕವಾಗಿ 11% ಗೆ ಏರಿದೆ.

ಒಟ್ಟಾರೆ ಸಾಲ ಖಾತೆಯು ₹ 32,122 ಕೋಟಿಗೆ ತಲುಪಿದ್ದು, ತ್ರೈಮಾಸಿಕವಾಗಿ 5% ಗೆ ಏರಿದೆ ಮತ್ತು ವಾರ್ಷಿಕವಾಗಿ 8% ಗೆ ಏರಿದೆ. ಅಡಮಾನ ಸಹಿತ ಸಾಲ ಖಾತೆಯು ₹13,988 ಕೋಟಿ ದಾಟಿದ್ದು, ತ್ರೈಮಾಸಿಕಕ್ಕೆ 17% ಏರಿದೆ ಮತ್ತು ವಾರ್ಷಿಕವಾಗಿ 56% ಏರಿದೆ. ಹೊಸ ಉತ್ಪನ್ನಗಳ ಬಟವಾಡೆಗಳು 4ನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಬಟವಾಡೆಗಳಿಗೆ 11% ಕೊಡುಗೆ ನೀಡಿದೆ. ಮೈಕ್ರೋ ಬ್ಯಾಂಕಿಂಗ್ ವಿಭಾಗವು 4ನೇ ತ್ರೈಮಾಸಿಕದಲ್ಲಿ ಸುಸ್ಥಿರ ಬೆಳವಣಿಗೆಯನ್ನು ಸಾಧಿಸಿದ್ದು, ತ್ರೈಮಾಸಿಕದಲ್ಲಿ 38% ಏರಿದೆ. ಮೈಕ್ರೋ ಬ್ಯಾಂಕಿಂಗ್‌ನ ಒಳಗೆ, ವೈಯಕ್ತಿಕ ಸಾಲ ಖಾತೆಯು ತ್ರೈಮಾಸಿಕವಾಗಿ 5% ಏರಿದ್ದು, ರೂ. 5,182 ಕೋಟಿ ಆಗಿದೆ. 2025 ಮಾರ್ಚ್‌ಗೆ ಒಟ್ಟಾರೆ ಮೈಕ್ರೋ ಬ್ಯಾಂಕಿಂಗ್‌ನ 28% ಆಗಿದೆ.

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಎಮ್‌ಡಿ ಮತ್ತು ಸಿಇಒ ಶ್ರೀ ಸಂಜೀವ್ ನೌಟಿಯಾಲ್ ಮಾತನಾಡಿ, “2025 ವಿತ್ತ ವರ್ಷವು ಅತ್ಯಂತ ಮಹತ್ವದ್ದಾಗಿದ್ದು, ಮೈಕ್ರೋ ಬ್ಯಾಂಕಿಂಗ್‌ ವಲಯದಲ್ಲಿನ ಸವಾಲಿನ ಉದ್ಯಮ ಪರಿಸರದಲ್ಲಿ ಉದ್ಯಮದ ಪೋರ್ಟ್‌ಫೋಲಿಯೋ ಗುಣಮಟ್ಟದಲ್ಲೇ ಉತ್ತಮವಾಗಿದೆ. ಅಡಮಾನ ಸಹಿತ ಸಾಲ ಖಾತೆಯ ಪ್ರಮಾಣವನ್ನು ಹೆಚ್ಚಿಸಲು ಮತ್ತು ವೈವಿಧ್ಯತಗೊಳಿಸಲು ವ್ಯೂಹಾತ್ಮಕ ತಂತ್ರಗಳು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದು, ಸಾಲ ಪೋರ್ಟ್‌ಫೋಲಿಯೋದ 44% ಕೊಡುಗೆ ನೀಡುತ್ತಿವೆ ಮತ್ತು ಕಳೆದ ವರ್ಷದಿಂದ 30% ಹೆಚ್ಚಳವಾಗಿದೆ. ಬ್ಯಾಂಕಿಂಗ್ ಸಿಸ್ಟಮ್‌ನ ದ್ರವ್ಯತೆಯು ಸವಾಲುಗಳನ್ನು ಎದುರಿಸಿದ್ದು, ಕ್ರೆಡಿಟ್‌ನಿಂದ ಠೇವಣಿ ಅನುಪಾತವನ್ನು 85% ಕ್ಕೆ ಸುಧಾರಿಸುವ ಮೂಲಕ ಮತ್ತು ಎಲ್‌ಸಿಅರ್‌ ಅನ್ನು ಆರಾಮದಾಯಕವಾಗಿ 120% ರ ವರೆಗೆ ನಿರ್ವಹಿಸುವ ಮೂಲಕ ಸೂಕ್ತವಾಗಿ ನಿರ್ವಹಣೆ ಮಾಡಲಾಗಿದೆ. ಮುಂದುವರಿದು, 2025 ಫೆಬ್ರವರಿಯಲ್ಲಿ ಬ್ಯಾಂಕ್‌ ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದು, ಯೂನಿವರ್ಸಲ್ ಬ್ಯಾಂಕ್‌ ಆಗಿ ಪರಿವರ್ತನೆಗೊಳ್ಳಲು ಆರ್‌ಬಿಐಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಒಲಿಂಪಿಯನ್ ಜಾವೆಲಿನ್ ಎಸೆತಗಾರ ಶಿವಪಾಲ್ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲ: ನಿಷೇಧದ ಭೀತಿ | Shivpal

GOOD NEWS: ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಮೀಕ್ಷೆ: ಆನ್‌ಲೈನ್ ಮೂಲಕ ಸ್ವಯಂಘೋಷಣೆಗೆ ಅವಕಾಶ

Share. Facebook Twitter LinkedIn WhatsApp Email

Related Posts

BREAKING : ಮಂಡ್ಯದಲ್ಲಿ ಘೋರ ದುರಂತ : ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆಗೆ ಶರಣು!

14/06/2025 8:15 PM1 Min Read

BREAKING : ಬಾಗಲಕೋಟೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಶಿಕ್ಷಕ ಅರೆಸ್ಟ್

14/06/2025 8:06 PM1 Min Read

ಬೆಳಗಾವಿ : ಮರದ ಕೆಳಗೆ ಕುಳಿತು ರೀಲ್ಸ್ ನೋಡ್ತಿದ್ದ ಅಣ್ಣನನ್ನೇ ಹತ್ಯೆಗೈದ ತಮ್ಮ ಅರೆಸ್ಟ್!

14/06/2025 8:02 PM1 Min Read
Recent News

‘ಥೈರಾಯ್ಡ್’ ರೋಗಿಗಳು ತಿನ್ನಲೇಬೇಕಾದ ಆಹಾರಗಳಿವು.!

14/06/2025 8:36 PM

BREAKING : ಮಂಡ್ಯದಲ್ಲಿ ಘೋರ ದುರಂತ : ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆಗೆ ಶರಣು!

14/06/2025 8:15 PM

BREAKING : ಬಾಗಲಕೋಟೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಶಿಕ್ಷಕ ಅರೆಸ್ಟ್

14/06/2025 8:06 PM

ಬೆಳಗಾವಿ : ಮರದ ಕೆಳಗೆ ಕುಳಿತು ರೀಲ್ಸ್ ನೋಡ್ತಿದ್ದ ಅಣ್ಣನನ್ನೇ ಹತ್ಯೆಗೈದ ತಮ್ಮ ಅರೆಸ್ಟ್!

14/06/2025 8:02 PM
State News
KARNATAKA

BREAKING : ಮಂಡ್ಯದಲ್ಲಿ ಘೋರ ದುರಂತ : ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆಗೆ ಶರಣು!

By kannadanewsnow0514/06/2025 8:15 PM KARNATAKA 1 Min Read

ಮಂಡ್ಯ : ಮಂಡ್ಯದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಯುವಕನೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ…

BREAKING : ಬಾಗಲಕೋಟೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಶಿಕ್ಷಕ ಅರೆಸ್ಟ್

14/06/2025 8:06 PM

ಬೆಳಗಾವಿ : ಮರದ ಕೆಳಗೆ ಕುಳಿತು ರೀಲ್ಸ್ ನೋಡ್ತಿದ್ದ ಅಣ್ಣನನ್ನೇ ಹತ್ಯೆಗೈದ ತಮ್ಮ ಅರೆಸ್ಟ್!

14/06/2025 8:02 PM

SHOCKING: ಕರ್ನಾಟಕದಲ್ಲಿ ‘ಕನ್ನಡ’ದಲ್ಲಿ ಮಾತಾಡಿದ್ದಕ್ಕೆ ‘ಉಪನ್ಯಾಸಕ’ನ ಅಮಾನತ್ತು ಅಂದ್ರೆ ಇನ್ನೆಲ್ಲಿಗೆ ‘ಕನ್ನಡಿಗ’ರು ತಲುಪಿದ್ದೇವೆ?

14/06/2025 7:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.