Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ‘ಆಕ್ಸಿಸ್ ಮ್ಯಾಕ್ಸ್ ಲೈಫ್ ಸಂಸ್ಥೆ’ ಸಹಯೋಗದಲ್ಲಿ ‘ಶಿಲ್ಪಾ ಫೌಂಡೇಶನ್’ನಿಂದ ಸರ್ಕಾರಿ ಶಾಲಾ ಮಕ್ಕಳಿಗೆ ‘ಉಚಿತ ಬ್ಯಾಗ್’ ವಿತರಣೆ

14/12/2025 12:20 PM

‘ಮೂರನೇ ಮಹಾಯುದ್ದ ನಿಲ್ಲಿಸಿದ ಪ್ರಧಾನಿ ಮೋದಿಗೆ ನೊಬೆಲ್ ಪ್ರಶಸ್ತಿ ನೀಡಿ’ : ಆಧ್ಯಾತ್ಮಿಕ ಮುಖಂಡರ ಆಗ್ರಹ

14/12/2025 12:19 PM

ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಡಿಕೆಶಿ ದೆಹಲಿಗೆ ಹೋಗಿದ್ದಾರೆ, ವೋಟ್ ಚೋರಿ ನೆಪ ಅಷ್ಟೆ : ಆರ್.ಅಶೋಕ್

14/12/2025 12:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರೇ ಗಮನಿಸಿ : ಕಂದಾಯ ಇಲಾಖೆಯಿಂದ ಸಿಗಲಿದೆ ಈ ಎಲ್ಲಾ ಸೇವೆಗಳು.!
KARNATAKA

ಸಾರ್ವಜನಿಕರೇ ಗಮನಿಸಿ : ಕಂದಾಯ ಇಲಾಖೆಯಿಂದ ಸಿಗಲಿದೆ ಈ ಎಲ್ಲಾ ಸೇವೆಗಳು.!

By kannadanewsnow5714/12/2025 12:15 PM

ಬೆಂಗಳೂರು : ರಾಜ್ಯದ ಜನತೆಗೆ ಬಹುಮುಖ್ಯ ಮಾಹಿತಿ ಇಲ್ಲಿದೆ. ಕಂದಾಯ ಇಲಾಖೆಯಲ್ಲಿ ಜಾತಿ ಪ್ರಮಾಣ ಪತ್ರ, ನಿರುದ್ಯೋಗ ಪ್ರಮಾಣಪತ್ರ ಸೇರಿದಂತೆ ಹಲವು ಸೇವೆಗಳು ಸಿಗಲಿವೆ. ಕಂದಾಯ ಇಲಾಖೆಯಿಂದ ಸಿಗುವ ಸೇವೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಸೇವೆಗಳ ಪಟ್ಟಿ

ಹಕ್ಕುಗಳ ಪ್ರಮಾಣ ಪತ್ರದ ದಾಖಲೆ

ಕೃಷಿ ಭೂಮಿಯಿಂದ ಕೃಷಿಯೇತರ ಉದ್ದೇಶದ ಪರಿವರ್ತನೆ

ಎಲ್ಲಾ ವಿಧದ ಜಾತಿ ಪ್ರಮಾಣ ಪತ್ರಗಳು

ಎಲ್ಲಾ ವಿಧದ ಆದಾಯ ಪ್ರಮಾಣ ಪತ್ರಗಳು

ಜಾತಿ ಪ್ರಮಾಣಪತ್ರ ಪರಿಶೀಲನೆ/ಸಿಂಧುವ

ವಿವಾದಿತವಲ್ಲದ ಪ್ರಕರಣಗಳಲ್ಲಿ 12(2) ನೋಟೀಸನ್ನು ಹೊರಡಿಸಿದ ತರುವಾಯ ಭೂ ಸ್ವಾಧೀನ ಅಧಿನಿಯಮದ ಅನ್ವಯ ಪರಿಹಾರದ ಸಂದಾಯ

ಜನನ ಪ್ರಮಾಣಪತ್ರ

ಮರಣ ಪ್ರಮಾಣಪತ್ರ

ಜನ ಸಂಖ್ಯೆ ಪ್ರಮಾಣ ಪತ್ರ

ವಸತಿ ದೃಢೀಕರಣ ಪತ್ರ

ಟೆನೆನ್ಸಿ ಇಲ್ಲದ ಪ್ರಮಾಣ ಪತ್ರ

ಜೀವಂತ ಪ್ರಮಾಣ ಪತ್ರ

ವ್ಯವಸಾಯಗಾರರ ಕುಟುಂಬ ಸದಸ್ಯ ಪ್ರಮಾಣ ಪತ್ರ

ಮರು ವಿವಾಹ ಅಲ್ಲದ ಪ್ರಮಾಣ ಪತ್ರ

ಭೂ ರಹಿತ ಪ್ರಮಾಣ ಪತ್ರ

ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ

ನಿರುದ್ಯೋಗ ಪ್ರಮಾಣ ಪತ್ರ

ಅನುಕಂಪದ ಆಧಾರದ ನೇಮಕಾತಿಗಾಗಿ ಸರ್ಕಾರಿ ಕೆಲಸದಲ್ಲಿ ಇಲ್ಲದ ಪ್ರಮಾಣ ಪತ್ರ

ವ್ಯವಸಾಯಗಾರ ದೃಢೀಕರಣ ಪತ್ರ

ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ

ಕೃಷಿ ಕಾರ್ಮಿಕ ದೃಢೀಕರಣ ಪತ್ರ

ಕೆನೆ ಪದರ ಅಲ್ಲದ ಪ್ರಮಾಣ ಪತ್ರ

ವಾಸ ಸ್ಥಳದ ದೃಢೀಕರಣ ಪತ್ರ

ಪರಿವರ್ತನೆಯ ಉತ

ಖಾತಾ ಬದಲಾವಣೆ (ವಿವಾದರಹಿತ)

ಯೋಜನಾ ನಿರಾಶ್ರಿತರ ಧೃಡೀಕರಣ ಪತ್ರ

ಪ್ರಕೃತಿ ವಿಕೋಪಗಳಿಂದಾಂತಹ ನಷ್ಟಗಳಿಗೆ ಪರಿಹಾರ-ಅನುಮೋದನೆ (ಬೆಳೆ ನಷ್ಟ)

ಪ್ರಕೃತಿ ವಿಕೋಪಗಳಿಂದಾಂತಹ ನಷ್ಟಗಳಿಗೆ ಪರಿಹಾರ-ಮನುಷ್ಯ ಪ್ರಾಣಹಾನಿ

ಪ್ರಕೃತಿ ವಿಕೋಪಗಳಿಂದಾಂತಹ ನಷ್ಟಗಳಿಗೆ ಪರಿಹಾರ- ಅನುಮೋದನೆ (ಮನೆಗೆ ಹಾನಿ)

ಪ್ರಕೃತಿ ವಿಕೋಪಗಳಿ–ಂದಾಂತಹ ನಷ್ಟಗಳಿಗೆ ಪರಿಹಾರ– ಅನುಮೋದನೆ (ಪ್ರಾಣಿಗಳ ಪ್ರಾಣಹಾನಿ)

ತೆರಿಗೆ ಪ್ರಮಾಣಪತ್ರ

ಪಹಣಿ ತಿದ್ದುಪಡಿ

ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಆಕಾರ್ ಬಂದ್)

ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಐ.ಎಲ್.ಆರ್)

ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಟಪ್ಪಾನ್)

ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಅಟ್ರಾಸ್)

ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಗ್ರಾಮ ನಕ್ಷೆ)

ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಖರಾಬ್ ಉತಾರ್)

ನಿರಾಕ್ಷೇಪಣಾ ಧೃಡೀಕರಣ ಪತ್ರ (ಪಿಟಿಸಿಎಲ್ ಅಧಿನಿಯಮದಡಿಯಲ್ಲಿ ಮಂಜೂರಾದ ಭೂಮಿಯ ಪರಭಾರೆ)

Public take note: All these services will be available from the Revenue Department!
Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ‘ಆಕ್ಸಿಸ್ ಮ್ಯಾಕ್ಸ್ ಲೈಫ್ ಸಂಸ್ಥೆ’ ಸಹಯೋಗದಲ್ಲಿ ‘ಶಿಲ್ಪಾ ಫೌಂಡೇಶನ್’ನಿಂದ ಸರ್ಕಾರಿ ಶಾಲಾ ಮಕ್ಕಳಿಗೆ ‘ಉಚಿತ ಬ್ಯಾಗ್’ ವಿತರಣೆ

14/12/2025 12:20 PM1 Min Read

ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಡಿಕೆಶಿ ದೆಹಲಿಗೆ ಹೋಗಿದ್ದಾರೆ, ವೋಟ್ ಚೋರಿ ನೆಪ ಅಷ್ಟೆ : ಆರ್.ಅಶೋಕ್

14/12/2025 12:19 PM1 Min Read

ಗಮನಿಸಿ : ಜಸ್ಟ್ 10 ರೂ. ಖರ್ಚಿನಲ್ಲಿ ಬಟ್ಟೆಗಳ ಮೇಲಿರುವ ಶಾಯಿ ಕಲೆಗಳನ್ನು ಸ್ವಚ್ಛಗೊಳಿಸಬಹುದು.!

14/12/2025 11:44 AM2 Mins Read
Recent News

ಬೆಂಗಳೂರಲ್ಲಿ ‘ಆಕ್ಸಿಸ್ ಮ್ಯಾಕ್ಸ್ ಲೈಫ್ ಸಂಸ್ಥೆ’ ಸಹಯೋಗದಲ್ಲಿ ‘ಶಿಲ್ಪಾ ಫೌಂಡೇಶನ್’ನಿಂದ ಸರ್ಕಾರಿ ಶಾಲಾ ಮಕ್ಕಳಿಗೆ ‘ಉಚಿತ ಬ್ಯಾಗ್’ ವಿತರಣೆ

14/12/2025 12:20 PM

‘ಮೂರನೇ ಮಹಾಯುದ್ದ ನಿಲ್ಲಿಸಿದ ಪ್ರಧಾನಿ ಮೋದಿಗೆ ನೊಬೆಲ್ ಪ್ರಶಸ್ತಿ ನೀಡಿ’ : ಆಧ್ಯಾತ್ಮಿಕ ಮುಖಂಡರ ಆಗ್ರಹ

14/12/2025 12:19 PM

ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಡಿಕೆಶಿ ದೆಹಲಿಗೆ ಹೋಗಿದ್ದಾರೆ, ವೋಟ್ ಚೋರಿ ನೆಪ ಅಷ್ಟೆ : ಆರ್.ಅಶೋಕ್

14/12/2025 12:19 PM

ಸಾರ್ವಜನಿಕರೇ ಗಮನಿಸಿ : ಕಂದಾಯ ಇಲಾಖೆಯಿಂದ ಸಿಗಲಿದೆ ಈ ಎಲ್ಲಾ ಸೇವೆಗಳು.!

14/12/2025 12:15 PM
State News
KARNATAKA

ಬೆಂಗಳೂರಲ್ಲಿ ‘ಆಕ್ಸಿಸ್ ಮ್ಯಾಕ್ಸ್ ಲೈಫ್ ಸಂಸ್ಥೆ’ ಸಹಯೋಗದಲ್ಲಿ ‘ಶಿಲ್ಪಾ ಫೌಂಡೇಶನ್’ನಿಂದ ಸರ್ಕಾರಿ ಶಾಲಾ ಮಕ್ಕಳಿಗೆ ‘ಉಚಿತ ಬ್ಯಾಗ್’ ವಿತರಣೆ

By kannadanewsnow0914/12/2025 12:20 PM KARNATAKA 1 Min Read

ಬೆಂಗಳೂರು: ಆಕ್ಸಿಸ್ ಮ್ಯಾಕ್ಸ್ ಲೈಫ್ ಸಂಸ್ಥೆ ಸಹಯೋಗದಲ್ಲಿ ಶಿಲ್ಪಾ ಫೌಂಡೇಶನ್, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿದಡಿ (ಸಿಎಸ್‌‌ಆರ್) ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯಲ್ಲಿ…

ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಡಿಕೆಶಿ ದೆಹಲಿಗೆ ಹೋಗಿದ್ದಾರೆ, ವೋಟ್ ಚೋರಿ ನೆಪ ಅಷ್ಟೆ : ಆರ್.ಅಶೋಕ್

14/12/2025 12:19 PM

ಸಾರ್ವಜನಿಕರೇ ಗಮನಿಸಿ : ಕಂದಾಯ ಇಲಾಖೆಯಿಂದ ಸಿಗಲಿದೆ ಈ ಎಲ್ಲಾ ಸೇವೆಗಳು.!

14/12/2025 12:15 PM

ಗಮನಿಸಿ : ಜಸ್ಟ್ 10 ರೂ. ಖರ್ಚಿನಲ್ಲಿ ಬಟ್ಟೆಗಳ ಮೇಲಿರುವ ಶಾಯಿ ಕಲೆಗಳನ್ನು ಸ್ವಚ್ಛಗೊಳಿಸಬಹುದು.!

14/12/2025 11:44 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.