Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

2047ರ ವೇಳೆಗೆ ‘ವಿಕಸಿತ ಭಾರತ ನಿರ್ಮಾಣ’ ಪೂರ್ಣಗೊಳ್ಳಲಿದೆ : ಕೇಸರಿ ಧ್ವಜಾರೋಹಣ ಬಳಿಕ ಮೋದಿ ಹೇಳಿಕೆ

25/11/2025 12:37 PM

GOOD NEWS : ರಾಜ್ಯದ `ಗ್ರಾಮೀಣ ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಮೊಬೈಲ್ ನಲ್ಲೇ `ಇ-ಸ್ವತ್ತು’ಗೆ ಅರ್ಜಿ ಸಲ್ಲಿಸಬಹುದು.!

25/11/2025 12:31 PM

ದೇವಿ ಕನಸಿನಲ್ಲಿ ಕಾಣಿಸಿಕೊಂಡಳು ಎಂದು ಕಾಳಿಮಾತಾ ವಿಗ್ರಹಕ್ಕೆ ‘ಮದರ್ ಮೇರಿ’ ವೇಷ! ಅರ್ಚಕನ ಬಂಧನ

25/11/2025 12:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರೇ ಗಮನಿಸಿ : ವಿದ್ಯುತ್ ಸುರಕ್ಷತೆಗೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ | Electrical Safety
KARNATAKA

ಸಾರ್ವಜನಿಕರೇ ಗಮನಿಸಿ : ವಿದ್ಯುತ್ ಸುರಕ್ಷತೆಗೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ | Electrical Safety

By kannadanewsnow5701/07/2024 1:14 PM

ಬೆಂಗಳೂರು : ರಾಜ್ಯದಲ್ಲಿ ಮಳೆಗಾಲ ಶುರುವಾಗಿದ್ದು, ಸಾರ್ವಜನಿಕರು ವಿದ್ಯುತ್‌ ಅವಘಡಗಳ ಕುರಿತು ಅರಿತುಕೊಳ್ಳಬೇಕು. ವಿದ್ಯುತ್‌ ಸುರಕ್ಷತೆ ಕುರಿತಂತೆ ಮೆಸ್ಕಾಂ ಸಾರ್ವಜನಿಕರಿಗೆ ಮಹತ್ವದ ಮಾಹಿತಿ ನೀಡಿದ್ದು, ಇವುಗಳನ್ನು ಪಾಲಿಸುವಂತೆ ಸೂಚನೆ ನೀಡಿದೆ.

ವಿದ್ಯುತ್ ಸುರಕ್ಷತೆಗೆ ಈ ಅಂಶಗಳನ್ನು ಗಮನಿಸಿ

ವಿದ್ಯುತ್ ಮಾರ್ಗದ ಕೆಳಗೆ ಅಥವಾ ಪಕ್ಕದಲ್ಲಿರುವ ಕೊಳವೆ ಬಾವಿ ದುರಸ್ತಿ ಕೆಲಸವನ್ನು ಮಾಡುವ ಮುನ್ನ ಮೆಸ್ಕಾಂ ಕಚೇರಿಗೆ ತಿಳಿಸಿ.

ಕಟ್ಟಡ ಕಾಮಗಾರಿಯ ವೇಳೆಯಲ್ಲಿ ಕಬ್ಬಿಣದ ಸರಳುಗಳನ್ನು ಸಾಗಿಸುವಾಗ ವಿದ್ಯುತ್ ಲೈನ್‌ಗೆ ತಾಗದಂತೆ ಎಚ್ಚರವಹಿಸಿ.

ತುಂಡಾದ ಅಥವಾ ಇನ್ಸುಲೇಷನ್ ಇಲ್ಲದ ವಿದ್ಯುತ್ ತಂತಿಗಳನ್ನು ಮುಟ್ಟಬೇಡಿ. ಸ್ವಿಚ್ ಬೋರ್ಡ್‌ಗಳು ಮಕ್ಕಳ ಕೈಗೆ ಸಿಗದಂತೆ ಎಚ್ಚರವಹಿಸಿ.

ವಿದ್ಯುತ್ ತಂತಿಗಳ ಸನಿಹದಲ್ಲಿ ಬಟ್ಟೆಗಳನ್ನು ಒಣಗಲು ಹಾಕಬೇಡಿ.

ಟ್ರಾನ್ಸ್‌ಫಾರ್ಮ‌್ರಗಳ ಸುತ್ತಲಿನ ತಂತಿ ಬೇಲಿ ಮಟ್ಟದಿರಿ.

ನೀರು ಕಾಯಿಸಲು ತೆರೆದ ಕಾಯ್ಸ್ಗಳನ್ನು ಬಳಸಬೇಡಿ.

ವಿದ್ಯುತ್ ಕಂಬಗಳಿಗೆ ಚಾನುವಾರುಗಳನ್ನು ಕಟ್ಟದಿರಿ.

ಐಎಸ್‌ ಐ ಗುರುತನ್ನು ಹೊಂದಿರುವ ವಿದ್ಯುತ್ ಉಪಕರಣಗಳನ್ನು ಬಳಸಿ.

ಒದ್ದೆ ಕೈಗಳಿಂದ ಸ್ವಿಚ್ ಗಳನ್ನು ಮುಟ್ಟಬೇಡಿ. ಒಂದೇ ಸರ್ಕ್ಯೂಟ್‌ ಗೆ ಹಲವಾರು ಉಪಕರಣಗಳನ್ನು ಜೋಡಿಸಬೇಡಿ.

ಇಲೆಕ್ಟಿಕಲ್ ಉಪಕರಣಗಳ/ಸಾಕೆಟ್ ಗಳ ಹತ್ತಿರ ಸುಲಭವಾಗಿ ಬೆಂಕಿ ಹತ್ತಿಕೊಳ್ಳುವಂತಹ ಸಾಮಾಗ್ರಿಗಳನ್ನು ಇಡಬೇಡಿ.

ವಿದ್ಯುತ್ ಮಾರ್ಗಗಳಿಂದ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಬೇಡಿ.

ವಿದ್ಯುತ್ ಕಂಬಗಳಿಗೆ ಬ್ಯಾನರ್ ಅಥವಾ ಪ್ರಚಾರ ಫಲಕಗಳನ್ನು ಕಟ್ಟಬೇಡಿ.

ಸರ್ಕಾರದ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರ ಮೂಲಕವೇ ವೈಯರಿಂಗ್ ಕೆಲಸಗಳನ್ನು ಮಾಡಿಸಿ.

ತೋಟಗಳಲ್ಲಿ ಅಲ್ಯುಮಿನಿಯಂ ಏಣಿಗಳನ್ನು ಹಾಗೂ ಕೋಲುಗಳನ್ನು ಬಳಸುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಿ.

ವಿದ್ಯುತ್ ಲೈನ್‌ಗಳ ಮೇಲೆ ಮರದ ಕೊಂಬೆಗಳು ಬಿದ್ದಲ್ಲಿ ತೆಗೆಯಲು ಪ್ರಯತ್ನಿಸಬೇಡಿ. ಕೂಡಲೇ ಸ್ಥಳೀಯ ಮೆಸ್ಕಾಂ ಕಚೇರಿಗೆ ಅಥವಾ ಮೆಸ್ಕಾಂ ಲೈನ್ ಮ್ಯಾನ್ ರವರಿಗೆ ತಿಳಿಸಿ.

ವಿದ್ಯುತ್ ಲೈನ್‌ನ ಕೆಳಗಡೆ ಗಿಡಗಳನ್ನು ನೆಡಬೇಡಿ.

ಕಟ್ಟಡ ನಿರ್ಮಾಣ ಮಾಡುವ ನಿಯಮಗಳ ಪ್ರಕಾರ ವಿದ್ಯುತ್ ಮಾರ್ಗ ಹಾಗೂ ಕಟ್ಟಡದ ನಡುವೆ ಅಂತರವನ್ನು ಕಾಯ್ದುಕೊಳ್ಳಿ,

ಕಟ್ಟಡ ಕಾರ್ಮಿಕರು ವಿದ್ಯುತ್ ಉಪಕರಣಗಳನ್ನು ಉಪಯೋಗಿಸುವಾಗ ಜಾಗೃತೆಯಿಂದ ಕಾರ್ಯನಿರ್ವಹಿಸಿ.

ವಿದ್ಯುತ್ ಲೈನ್‌ ಗಳ ಕೆಳಗೆ ಸರಕು ಸಾಗಾಣಿಕೆ ಸಮಯದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. * ವಿದ್ಯುತ್ ಕಂಬಗಳನ್ನು ಹತ್ತಬೇಡಿ – ಸ್ವತಃ ದುರಸ್ತಿ ಕಾರ್ಯ ಮಾಡುವುದು ಆಪಾಯಕಾರಿ.

ವಿದ್ಯುತ್ ಸುರಕ್ಷತಾ ಕ್ರಮಗಳಿಗಾಗಿ ಸಮೀಪದ ಮೆಸ್ಕಾಂ ಕಚೇರಿಯನ್ನು ಸಂಪರ್ಕಿಸಿ ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಉಚಿತ ದೂರವಾಣಿ ಸಂಖ್ಯೆ 1912 ಕ್ಕೆ ಕರೆ ಮಾಡಿ

Public should note: Take these precautionary measures to ensure electrical safety | Electrical Safety ಸಾರ್ವಜನಿಕರೇ ಗಮನಿಸಿ : ವಿದ್ಯುತ್ ಸುರಕ್ಷತೆಗೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ | Electrical Safety
Share. Facebook Twitter LinkedIn WhatsApp Email

Related Posts

GOOD NEWS : ರಾಜ್ಯದ `ಗ್ರಾಮೀಣ ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಮೊಬೈಲ್ ನಲ್ಲೇ `ಇ-ಸ್ವತ್ತು’ಗೆ ಅರ್ಜಿ ಸಲ್ಲಿಸಬಹುದು.!

25/11/2025 12:31 PM1 Min Read

BREAKING : ಬೆಂಗಳೂರಲ್ಲಿ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಆರೋಪ : ಯುವಕನ್ನು ಥಳಿಸಿ, ಹತ್ಯೆಗೈದ ಕುಟುಂಬಸ್ಥರು!

25/11/2025 12:06 PM1 Min Read

SHOCKING : ರಾಜ್ಯದಲ್ಲಿ `ಬೆಚ್ಚಿ ಬೀಳಿಸುವ’ ಕೃತ್ಯ : ಮಹಿಳೆ ಜೊತೆ ಅಕ್ರಮ ಸಂಬಂಧ ಆರೋಪ, ಯುವಕನನ್ನು ಥಳಿಸಿ ಹತ್ಯೆಗೈದ ಕುಟುಂಬಸ್ಥರು.!

25/11/2025 12:03 PM1 Min Read
Recent News

2047ರ ವೇಳೆಗೆ ‘ವಿಕಸಿತ ಭಾರತ ನಿರ್ಮಾಣ’ ಪೂರ್ಣಗೊಳ್ಳಲಿದೆ : ಕೇಸರಿ ಧ್ವಜಾರೋಹಣ ಬಳಿಕ ಮೋದಿ ಹೇಳಿಕೆ

25/11/2025 12:37 PM

GOOD NEWS : ರಾಜ್ಯದ `ಗ್ರಾಮೀಣ ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಮೊಬೈಲ್ ನಲ್ಲೇ `ಇ-ಸ್ವತ್ತು’ಗೆ ಅರ್ಜಿ ಸಲ್ಲಿಸಬಹುದು.!

25/11/2025 12:31 PM

ದೇವಿ ಕನಸಿನಲ್ಲಿ ಕಾಣಿಸಿಕೊಂಡಳು ಎಂದು ಕಾಳಿಮಾತಾ ವಿಗ್ರಹಕ್ಕೆ ‘ಮದರ್ ಮೇರಿ’ ವೇಷ! ಅರ್ಚಕನ ಬಂಧನ

25/11/2025 12:14 PM

BREAKING : ಪ್ರಧಾನಿ ಮೋದಿಗೆ `ಕೇಸರಿ ಧ್ವಜ’ದ ಮಾದರಿ ಗಿಫ್ಟ್ ಕೊಟ್ಟ ಸಿಎಂ ಯೋಗಿ ಆದಿತ್ಯನಾಥ್ | WATCH VIDEO

25/11/2025 12:13 PM
State News
KARNATAKA

GOOD NEWS : ರಾಜ್ಯದ `ಗ್ರಾಮೀಣ ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಮೊಬೈಲ್ ನಲ್ಲೇ `ಇ-ಸ್ವತ್ತು’ಗೆ ಅರ್ಜಿ ಸಲ್ಲಿಸಬಹುದು.!

By kannadanewsnow5725/11/2025 12:31 PM KARNATAKA 1 Min Read

ಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಮನೆಯಲ್ಲಿಯೇ ಕುಳಿತು ವೆಬ್‌ಸೈಟ್…

BREAKING : ಬೆಂಗಳೂರಲ್ಲಿ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಆರೋಪ : ಯುವಕನ್ನು ಥಳಿಸಿ, ಹತ್ಯೆಗೈದ ಕುಟುಂಬಸ್ಥರು!

25/11/2025 12:06 PM

SHOCKING : ರಾಜ್ಯದಲ್ಲಿ `ಬೆಚ್ಚಿ ಬೀಳಿಸುವ’ ಕೃತ್ಯ : ಮಹಿಳೆ ಜೊತೆ ಅಕ್ರಮ ಸಂಬಂಧ ಆರೋಪ, ಯುವಕನನ್ನು ಥಳಿಸಿ ಹತ್ಯೆಗೈದ ಕುಟುಂಬಸ್ಥರು.!

25/11/2025 12:03 PM

ALERT : ವಾಹನ ಸವಾರರೇ ಗಮನಿಸಿ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಒಮ್ಮೆ ಚೆಕ್ ಮಾಡಿ.!

25/11/2025 11:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.