Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಮಂಗಳೂರಲ್ಲಿ ವಿದ್ಯಾರ್ಥಿನಿಯಿಂದ ‘ದಿಕ್ಕಾರ ಆಪರೇಷನ್ ಸಿಂಧೂರ್’ ದೇಶ ವಿರೋಧಿ ಪೋಸ್ಟ್

09/05/2025 1:23 PM

BREAKING : ಪಾಕಿಸ್ತಾನದಲ್ಲಿ ಅವ್ಯವಸ್ಥೆ? ಬಲೂಚಿಸ್ತಾನದ ಮೂರನೇ ಒಂದು ಭಾಗವನ್ನು ವಶಪಡಿಸಿಕೊಂಡ BLA

09/05/2025 1:17 PM

ಚಿಕ್ಕಮ್ಮನ ಮದುವೆಗೆ ವೀಸಾ ವಿಸ್ತರಣೆ : ಪಾಕಿಸ್ತಾನದ ಮೂವರು ಮಕ್ಕಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ | India -Pak war

09/05/2025 12:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 358 ಕೋಟಿ ಮೌಲ್ಯದ 140 ಕ್ಯಾರೆಟ್ ವಜ್ರದ ಹಾರ ಧರಿಸಿ ನಟಿ ‘ಪ್ರಿಯಾಂಕಾ ಚೋಪ್ರಾ’ ಮಿಂಚಿಂಗ್, ಫೋಟೋ ವೈರಲ್
INDIA

358 ಕೋಟಿ ಮೌಲ್ಯದ 140 ಕ್ಯಾರೆಟ್ ವಜ್ರದ ಹಾರ ಧರಿಸಿ ನಟಿ ‘ಪ್ರಿಯಾಂಕಾ ಚೋಪ್ರಾ’ ಮಿಂಚಿಂಗ್, ಫೋಟೋ ವೈರಲ್

By KannadaNewsNow22/05/2024 7:57 PM

ನವದೆಹಲಿ : ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತದ ‘ದೇಸಿ ಗರ್ಲ್’ ಖ‍್ಯಾತಿಯ ಪ್ರಿಯಾಂಕಾ ಚೋಪ್ರಾ ಜೊನಾಸ್ ಧರಿಸಿದ ಸೊಗಸಾದ ಹಾರ ಎಲ್ಲರ ಗಮನ ಸೆಳೆದಿದೆ. ಇನ್ನೀದು ದಿಗ್ಭ್ರಮೆಗೊಳಿಸುವ ಮೊತ್ತವಾಗಿದ್ದು, 300 ಕೋಟಿ ರೂ.ಗಿಂತ ಹೆಚ್ಚಾಗಿದೆ.

ಪೀಸಿ ಇತ್ತೀಚೆಗೆ ರೋಮ್ನಲ್ಲಿ ನಡೆದ ಬಲ್ಗೇರಿಯ ಮೆಗಾ 140ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ತಮ್ಮ ಖಜಾನೆಯಿಂದ ಕೆಲವು ಕ್ಲಾಸಿ ಆಭರಣಗಳನ್ನ ಧರಿಸಿದ್ದರು. ಕಪ್ಪು ಮತ್ತು ಬಿಳಿ ಗೌನ್’ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡ ನಟಿಮಣಿಯ ಹಾರದ ಮೇಲೆ ಎಲ್ಲರ ಕಣ್ಣುಗಳು ಬಿದ್ದಿವೆ.

ಈ ಕಾರ್ಯಕ್ರಮಕ್ಕೆ ಅವರು ಬಲ್ಗೇರಿಯ ಅತ್ಯಂತ ಮೌಲ್ಯಯುತ ಆಭರಣಗಳಲ್ಲಿ ಒಂದನ್ನ ಧರಿಸಿದ್ದರು. ಅವರು ತಮ್ಮ ಕುತ್ತಿಗೆಯಲ್ಲಿ ಪ್ರದರ್ಶಿಸಿದ ಸರ್ಪೆಂಟಿ ಎಟೆರ್ನಾ ಹಾರವು 140 ಕ್ಯಾರೆಟ್ ವಜ್ರದಿಂದ ತಯಾರಿಸಲ್ಪಟ್ಟಿದೆ ಎಂದು ವರದಿಯಾಗಿದೆ, ಇದು ಬ್ರಾಂಡ್ನ ಇತಿಹಾಸದ ಪ್ರತಿ ವರ್ಷವನ್ನು ಸಂಕೇತಿಸುತ್ತದೆ.

ಹಾರವನ್ನ ಪೂರ್ಣಗೊಳಿಸಲು 20 ಕ್ಯಾರೆಟ್ ವಜ್ರವನ್ನ ಏಳು ಪೇರಳೆ ಆಕಾರದ ಹನಿಗಳಾಗಿ ಕತ್ತರಿಸಲಾಗಿದೆ, ಇದು ಇದುವರೆಗಿನ ಅತ್ಯಂತ ದುಬಾರಿ ತುಂಡುಗಳಲ್ಲಿ ಒಂದಾಗಿದೆ. ವರದಿಯ ಪ್ರಕಾರ, ಈ ಹಾರದ ಬೆಲೆ 358 ಕೋಟಿ ರೂಪಾಯಿ ಆಗಿದೆ.

ಹೌದು, ನೀವು ಇದನ್ನ ಸರಿಯಾಗಿ ಓದಿದ್ದೀರಿ. 358 ಕೋಟಿ ರೂ.ಗಳ ಈ ಹಾರವನ್ನು ನುರಿತ ಕುಶಲಕರ್ಮಿಗಳು ಪೂರ್ಣಗೊಳಿಸಲು 2,800 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ.

https://www.instagram.com/p/C7RGDTdIcrY/?utm_source=ig_web_copy_link

 

 

 

 

Watch Video : ದೆಹಲಿಯ ದ್ವಾರಕಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ‘ಪ್ರಧಾನಿ ಮೋದಿ’ ಭಾಷಣ

BREAKING: ‘PSI’ಗೆ ಧಮ್ಕಿ ಕೇಸ್: ‘ಶಾಸಕ ಹರೀಶ್ ಪೂಂಜ’ಗೆ ವಿಚಾರಣೆಗೆ ಹಾಜರಾಗಲು ‘3 ದಿನ’ ಕಾಲಾವಕಾಶ

ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ನ್ಯಾಯಯುತ ತನಿಖೆಗೆ ‘ಅರವಿಂದ್ ಕೇಜ್ರಿವಾಲ್’ ಆಗ್ರಹ

Priyanka Chopra flaunts 140-carat diamond necklace worth Rs 358 crore

358 ಕೋಟಿ ಮೌಲ್ಯದ 140 ಕ್ಯಾರೆಟ್ ವಜ್ರದ ಹಾರ ಧರಿಸಿ ನಟಿ 'ಪ್ರಿಯಾಂಕಾ ಚೋಪ್ರಾ' ಮಿಂಚಿಂಗ್ Priyanka Chopra flaunts 140-carat diamond necklace worth Rs 358 crore ಫೋಟೋ ವೈರಲ್‌
Share. Facebook Twitter LinkedIn WhatsApp Email

Related Posts

BREAKING : ಪಾಕಿಸ್ತಾನದಲ್ಲಿ ಅವ್ಯವಸ್ಥೆ? ಬಲೂಚಿಸ್ತಾನದ ಮೂರನೇ ಒಂದು ಭಾಗವನ್ನು ವಶಪಡಿಸಿಕೊಂಡ BLA

09/05/2025 1:17 PM1 Min Read

ಚಿಕ್ಕಮ್ಮನ ಮದುವೆಗೆ ವೀಸಾ ವಿಸ್ತರಣೆ : ಪಾಕಿಸ್ತಾನದ ಮೂವರು ಮಕ್ಕಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ | India -Pak war

09/05/2025 12:53 PM1 Min Read

BREAKING : ಜಮ್ಮು, ಉಧಂಪುರದಿಂದ ದೆಹಲಿಗೆ ವಿಶೇಷ ರೈಲು ಘೋಷಣೆ ಮಾಡಿದ ಭಾರತೀಯ ರೈಲ್ವೆ | India-Pak war

09/05/2025 12:47 PM1 Min Read
Recent News

BREAKING: ಮಂಗಳೂರಲ್ಲಿ ವಿದ್ಯಾರ್ಥಿನಿಯಿಂದ ‘ದಿಕ್ಕಾರ ಆಪರೇಷನ್ ಸಿಂಧೂರ್’ ದೇಶ ವಿರೋಧಿ ಪೋಸ್ಟ್

09/05/2025 1:23 PM

BREAKING : ಪಾಕಿಸ್ತಾನದಲ್ಲಿ ಅವ್ಯವಸ್ಥೆ? ಬಲೂಚಿಸ್ತಾನದ ಮೂರನೇ ಒಂದು ಭಾಗವನ್ನು ವಶಪಡಿಸಿಕೊಂಡ BLA

09/05/2025 1:17 PM

ಚಿಕ್ಕಮ್ಮನ ಮದುವೆಗೆ ವೀಸಾ ವಿಸ್ತರಣೆ : ಪಾಕಿಸ್ತಾನದ ಮೂವರು ಮಕ್ಕಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ | India -Pak war

09/05/2025 12:53 PM

BREAKING : ಜಮ್ಮು, ಉಧಂಪುರದಿಂದ ದೆಹಲಿಗೆ ವಿಶೇಷ ರೈಲು ಘೋಷಣೆ ಮಾಡಿದ ಭಾರತೀಯ ರೈಲ್ವೆ | India-Pak war

09/05/2025 12:47 PM
State News
KARNATAKA

BREAKING: ಮಂಗಳೂರಲ್ಲಿ ವಿದ್ಯಾರ್ಥಿನಿಯಿಂದ ‘ದಿಕ್ಕಾರ ಆಪರೇಷನ್ ಸಿಂಧೂರ್’ ದೇಶ ವಿರೋಧಿ ಪೋಸ್ಟ್

By kannadanewsnow0909/05/2025 1:23 PM KARNATAKA 1 Min Read

ಮಂಗಳೂರು: ನಗರದಲ್ಲಿ ವಿದ್ಯಾರ್ಥಿನಿಯೊಬ್ಬಳು ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ನಡೆಸುತ್ತಿರುವಂತ ಆಪರೇಷನ್ ಸಿಂಧೂರ್ ಕುರಿತಂತೆ ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ. ಧಿಕ್ಕಾರ…

‘ಆಪರೇಷನ್ ಸಿಂಧೂರ್’: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ | Operation Sindoor

09/05/2025 12:10 PM

BREAKING : ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ : ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್

09/05/2025 11:46 AM

ಮಹಾಲಕ್ಷ್ಮಿಯನ್ನು ಈ ಮಂತ್ರಗಳನ್ನು ದಿನಕ್ಕೆ 108 ಬಾರಿ ಪಠಿಸಿದರೆ ಹಣ, ಸಂಪತ್ತು, ಸಮೃದ್ಧಿಯು ಹೆಚ್ಚಾಗುತ್ತದೆ. ಧನಾಗಮನ ಖಂಡಿತ..

09/05/2025 11:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.