Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇನ್ನೂ ‘ಚಿನ್ನ’ ನೋಡೋದಕ್ಕಷ್ಟೇ ಚೆನ್ನ: ದಾಖಲೆಯ ಗರಿಷ್ಠ ಮಟ್ಟಕ್ಕೆ ‘ದರ ಏರಿಕೆ’ | Gold Prices Today

14/10/2025 5:53 PM

ಬೆಂಗಳೂರಲ್ಲಿ ಸಮೀಕ್ಷೆಗೆ ಗೈರುಹಾಜರಾದ ಗಣತಿದಾರರಿಗೆ ಶಾಕ್: ಕಾನೂನು ಕ್ರಮಕ್ಕೆ ಜಾರಿಗೊಳಿಸಿ GBA ಆದೇಶ

14/10/2025 5:50 PM

ಬೆಂಗಳೂರು-ಗದಗಕ್ಕೆ ‘ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್’ ಸಂಚಾರ ಆರಂಭ: ಹೀಗಿದೆ ವೇಳಾಪಟ್ಟಿ, ಟಿಕೆಟ್ ದರ

14/10/2025 5:25 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಜರ್ಮನಿ’ಯಲ್ಲಿ ಇಲ್ವ ಸಂಸದ ಪ್ರಜ್ವಲ್ ರೇವಣ್ಣ? ‘ದುಬೈ’ನಲ್ಲಿ ಇರುವ ಬಗ್ಗೆ ‘ರಾಜ್ಯ ಸರ್ಕಾರ’ಕ್ಕೆ ಮಾಹಿತಿ
KARNATAKA

‘ಜರ್ಮನಿ’ಯಲ್ಲಿ ಇಲ್ವ ಸಂಸದ ಪ್ರಜ್ವಲ್ ರೇವಣ್ಣ? ‘ದುಬೈ’ನಲ್ಲಿ ಇರುವ ಬಗ್ಗೆ ‘ರಾಜ್ಯ ಸರ್ಕಾರ’ಕ್ಕೆ ಮಾಹಿತಿ

By kannadanewsnow0929/05/2024 3:47 PM

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಲ್ಲಿ ಇದ್ದಾರೆ ಎನ್ನಲಾಗುತ್ತಿತ್ತು. ಆದ್ರೇ ಅವರು ಅಲ್ಲಿಯೂ ಇಲ್ಲ. ಎಲ್ಲಿದ್ದೀಯಪ್ಪ ಪ್ರಜ್ವಲ್ ಅಂತ ನೋಡೋದಾದ್ರೇ, ರಾಜ್ಯ ಸರ್ಕಾರಕ್ಕೆ ಪ್ರಜ್ವಲ್ ದುಬೈನಲ್ಲಿ ಇರೋ ಮಾಹಿತಿ ಕಲೆ ಹಾಕಿದೆ ಅಂತ ತಿಳಿದು ಬಂದಿದೆ.

ಮೇ.31ರಂದು ಬೆಂಗಳೂರಿಗೆ ವಿದೇಶದಿಂದ ಸಂಸದ ಪ್ರಜ್ವಲ್ ರೇವಣ್ಣ ವಾಪಾಸ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಇಂದು ತಮ್ಮ ವಿರುದ್ಧದ ಮೂರು ಪ್ರಕರಣಗಳಲ್ಲಿ ಜಾಮೀನಿಗಾಗಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ.

ಈ ನಡುವೆ ಸಂಸದ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಲ್ಲಿ ಇಲ್ಲ. ದುಬೈನಲ್ಲಿ ಇರೋ ಮಾಹಿತಿಯನ್ನು ರಾಜ್ಯ ಸರ್ಕಾರ ಪತ್ತೆ ಹಚ್ಚಿದೆ ಎನ್ನಲಾಗುತ್ತಿದೆ. ಜರ್ಮನಿಯಿಂದ ದುಬೈಗೆ ಹಾರಿರುವಂತ ಸಂಸದ ಪ್ರಜ್ವಲ್ ರೇವಣ್ಣ, ಅಲ್ಲಿ ಅಪಾರ್ಮೆಂಟ್ ಒಂದರಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಜ್ವಲ್ ರೇವಣ್ಣ ಅವರು ದುಬೈನ ಅಪಾರ್ಮೆಂಟ್ ಒಂದರಲ್ಲಿ ಉಳಿದುಕೊಳ್ಳೋದಕ್ಕೆ ಹಾಸನದ ಅವರ ಕೆಲ ಸ್ನೇಹಿತರು ಸಹಾಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಸ್ಯಾಂಡಲ್ ವುಡ್ ನಿರ್ಮಾಪಕರ ಗಲಾಟೆ ಕೇಸ್: ‘ಸ್ಪೂನ್’ನಿಂದ ಸತೀಶ್ ಹಲ್ಲೆ: ಎ.ಗಣೇಶ್ ಗಂಭೀರ ಆರೋಪ

ಮೇ 31ರೊಳಗೆ ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿ: ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಸೂಚನೆ

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಸಮೀಕ್ಷೆಗೆ ಗೈರುಹಾಜರಾದ ಗಣತಿದಾರರಿಗೆ ಶಾಕ್: ಕಾನೂನು ಕ್ರಮಕ್ಕೆ ಜಾರಿಗೊಳಿಸಿ GBA ಆದೇಶ

14/10/2025 5:50 PM1 Min Read

ಬೆಂಗಳೂರು-ಗದಗಕ್ಕೆ ‘ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್’ ಸಂಚಾರ ಆರಂಭ: ಹೀಗಿದೆ ವೇಳಾಪಟ್ಟಿ, ಟಿಕೆಟ್ ದರ

14/10/2025 5:25 PM1 Min Read

ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಆತ್ಮಹತ್ಯೆ ಗ್ಯಾರೆಂಟಿ: ಡಾ.ಸಿ.ಎನ್.ಅಶ್ವತ್ಥನಾರಾಯಣ್

14/10/2025 4:50 PM2 Mins Read
Recent News

ಇನ್ನೂ ‘ಚಿನ್ನ’ ನೋಡೋದಕ್ಕಷ್ಟೇ ಚೆನ್ನ: ದಾಖಲೆಯ ಗರಿಷ್ಠ ಮಟ್ಟಕ್ಕೆ ‘ದರ ಏರಿಕೆ’ | Gold Prices Today

14/10/2025 5:53 PM

ಬೆಂಗಳೂರಲ್ಲಿ ಸಮೀಕ್ಷೆಗೆ ಗೈರುಹಾಜರಾದ ಗಣತಿದಾರರಿಗೆ ಶಾಕ್: ಕಾನೂನು ಕ್ರಮಕ್ಕೆ ಜಾರಿಗೊಳಿಸಿ GBA ಆದೇಶ

14/10/2025 5:50 PM

ಬೆಂಗಳೂರು-ಗದಗಕ್ಕೆ ‘ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್’ ಸಂಚಾರ ಆರಂಭ: ಹೀಗಿದೆ ವೇಳಾಪಟ್ಟಿ, ಟಿಕೆಟ್ ದರ

14/10/2025 5:25 PM

ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಆತ್ಮಹತ್ಯೆ ಗ್ಯಾರೆಂಟಿ: ಡಾ.ಸಿ.ಎನ್.ಅಶ್ವತ್ಥನಾರಾಯಣ್

14/10/2025 4:50 PM
State News
KARNATAKA

ಬೆಂಗಳೂರಲ್ಲಿ ಸಮೀಕ್ಷೆಗೆ ಗೈರುಹಾಜರಾದ ಗಣತಿದಾರರಿಗೆ ಶಾಕ್: ಕಾನೂನು ಕ್ರಮಕ್ಕೆ ಜಾರಿಗೊಳಿಸಿ GBA ಆದೇಶ

By kannadanewsnow0914/10/2025 5:50 PM KARNATAKA 1 Min Read

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಅನಧಿಕೃತವಾಗಿ ಹಾಜರಾಗದ ಸಮೀಕ್ಷೆದಾರರ ವಿರುದ್ಧ ಕೈಗೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು…

ಬೆಂಗಳೂರು-ಗದಗಕ್ಕೆ ‘ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್’ ಸಂಚಾರ ಆರಂಭ: ಹೀಗಿದೆ ವೇಳಾಪಟ್ಟಿ, ಟಿಕೆಟ್ ದರ

14/10/2025 5:25 PM

ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಆತ್ಮಹತ್ಯೆ ಗ್ಯಾರೆಂಟಿ: ಡಾ.ಸಿ.ಎನ್.ಅಶ್ವತ್ಥನಾರಾಯಣ್

14/10/2025 4:50 PM

ಶಿವಮೊಗ್ಗ: ‘ಮೆಸ್ಕಾಂ ಇಲಾಖೆ’ಯ ನಿರ್ಲಕ್ಷ್ಯಕ್ಕೆ ಸೊರಬದ ಉಳವಿಯಲ್ಲಿ ಯುವಕನಿಗೆ ‘ವಿದ್ಯುತ್ ಶಾಕ್’

14/10/2025 4:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.