Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಬಿಜೆಪಿ ಮುಸ್ಲಿಂ ಧರ್ಮಕ್ಕೆ ವಿರೋಧವಿಲ್ಲ ಧರ್ಮ ಬಿಡಿ ಅಂತಾನು ಹೇಳಿಲ್ಲ : ಸಂಸದ ರಮೇಶ್ ಜಿಗಜಿಗಣಿ

20/06/2025 5:46 PM

BREAKING : ‘ಕೋಚಿಂಗ್ ಸೆಂಟರ್’ ಅವಲಂಬನೆ ಕಡಿತಕ್ಕೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ; 9 ಸದಸ್ಯರ ಸಮಿತಿ ರಚನೆ

20/06/2025 5:43 PM

ಜೂ.22ರ ಭಾನುವಾರದಂದು ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

20/06/2025 5:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜೂ.22ರ ಭಾನುವಾರದಂದು ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
KARNATAKA

ಜೂ.22ರ ಭಾನುವಾರದಂದು ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

By kannadanewsnow0920/06/2025 5:11 PM

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಕೋರಮಂಗಲ ವಿಭಾಗದ 66/11 ಕೆವಿ ಜಯದೇವ ಉಪಕೇಂದ್ರ, 220/66/11ಕೆವಿ ನಿಮ್ಹಾನ್ಸ್ ಉಪಕೇಂದ್ರ, 66/11ಕೆವಿ ಬಾಗೆಮನೆ ಉಪಕೇಂದ್ರ ಮತ್ತು 66/11 ಅಮರಜ್ಯೋತಿ ಉಪಕೇಂದ್ರ ಮತ್ತು ಹೆಚ್ ಎಸ್ ಆರ್ ವಿಭಾಗದ 66/11ಕವ ಜಯದೇವ ವಿವಿ ಕೇಂದ್ರ, 66/11ಕೆವಿ ಎಲ್ಕೆಟ್ರಾನಿಕ್ ಸಿಟಿ ಫೇಸ್-2 ವಿವಕೇಂದ್ರ, 66/11ಕೆವಿ ಎಲ್ಕೆಟ್ರಾನಿಕ್ ಸಿಟಿ, 66/11ಕೆವಿ ಅಂಜನಾಪುರ, 66/11ಕೆವಿ ಸೌದೇಲಾ ವಿ.ವಿ.ಕೇಂದ್ರ, ಮತ್ತು ಜಯನಗರ ವಿಭಾಗದ 66/11 ಕೆವಿ ನಿಮಾನ್ಸ್, 66/11ಕೆವಿ ಜಯದೇವ, 66/11ಕೆವಿ ಪದ್ಮನಾಭನಗರ ವ್ಯಾಪ್ತಿಯಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 21.06.2025 (ಶನಿವಾರ) ರಂದು ಬೆಳಗ್ಗೆ 10:00 ಯಿಂದ ಸಂಜೆ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

“ಕೋರಮಂಗಲ ವಿಭಾಗದ ಐ.ಬಿ.ಎಂ, ಗುರಪ್ಪನ ಪಾಳ್ಯ, ಸೋಬಾ ಮಜಾರಿಯಾ ಅಪಾರ್ಟ್ಮೆಂಟ್, ಬಿ.ಜಿ.ರಸ್ತೆ, ಬಿ.ಟಿ.ಎಂ ೧ನೇ ಹಂತ, ವಕೀಲ್ ಸ್ಕೋಯರ್ ಬಿಲ್ಡಿಂಗ್, ಮಡಿವಾಳ ಮಾರುತಿ ನಗರ, ಭಿಸ್ಮಿಲ್ಲಾ ನಗರ, ಸೋಭಾ ಡೆವೆಲರ‍್ಸ್, ಜೈಭೀಮ ನಗರ, ಐಬಿಮಮ್, ಅಸ್ಸೆಂಚರ್, ಐಬಿಎಮ್’ಡಿ’ ಬ್ಲಾಕ್, ಬಾಗ್ಮನೆ ಟೆಕ್ಪಾರ್ಕ್, ಜಿ.ಎಮ್.ಪಾಳ್ಯ, ಕೃಷ್ಣಪ್ಪ ಗಾರ್ಡನ್, ಶ್ರೀನಿವಾಗಿಲು, ಫ್ರೆಂಡ್ಸ್ ಕಾಲೋನಿ, ಕಾವೇರಿ ಲೇಔಟ್, ಜೇಮ್ಸ್ ರೆಸೆಡೆನ್ಸಿ, ನಿಕೋಲಸ್ ಪ್ರಾಪರ್ಟಿಸ್, ಚಂದ್ರ ರೆಡ್ಡಿ ಲೇಔಟ್, ನವೀನ್ ಟೆರೇಸ್, ಈಜೀಪುರ, ಈಜೀಪುರ ಆರಾಧನ ಲೇಔಟ್, ಸುಂದರಿ ಮೆಮೋರಿಯಲ್ ಏರಿಯಾ, ಭಾಗಷಃ ವಿವೇಕನಗರ ಮುಂದುವರೆದ ಬಡಾವಣೆ, ರಾಮ ದೇವಸ್ಥಾನ ಏರಿಯಾ, ದೊಮ್ಮಲೂರು ೧೪ನೇ ಅಡ್ಡರಸ್ತೆ, ಕೆ.ಆರ್.ಕಾಲೋನಿ, ಇನ್ನರ್ ರಿಂಗ್ರೋಡ್, ಗುಂಡಪ್ಪಗೌಡ ರಸ್ತೆ, ಸುಂದರಿ ಮೆಮೋರಿಯಲ್ ಏರಿಯಾ, ವಿವೇಕನಗರ, ಕೋಡಿಹಳ್ಳಿ, ಕೆ.ಆರ್ ಕಾಲೋನಿ, ಕೋರಮಂಗಲ ಒಳವರ್ತುಲ ರಸ್ತೆ, ಅಮರಜ್ಯೋತಿ ಲೇಔಟ್, ಎಸ್ ಟಿ ಬೆಡ್ ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳು”.

“ಹೆಚ್ ಎಸ್ ಆರ್ ವಿಭಾಗದ ಐಎಎಸ್ ಕಾಲೋನಿ, ಕೆ ಎ ಎಸ್ ಕಾಲೋನಿ, ಎಸ್ ಎಸ್ ಪಾಳ್ಯ, ಇಂಡಸ್ಟ್ರಿಯಲ್ ಏರಿಯಾ, ಜಾಹ್ನಾವಿ ಎನ್ಕ್ಲೇವ್ ಅನಂತ ಲೇಔಟ್ ಬಿಲೇಕಹಳ್ಳಿ ಬನ್ನೇರುಘಟಗಟ ಮೈನ್ ರೋಡ್, ಎಲೆಕ್ಟ್ರಾನಿಕ್ ಸಿಟಿ ಪೇಸ್-2, ವೀರಸಂದ್ರ, ದೊಡ್ಡನಾಗಮಂಗಳ, ಟೆಕ್ ಮಹೀಂದ್ರ, ಇಹೆಚ್ ಟಿ ಟಾಟಾ ಬಿ ಪಿ ಸೋಲಾರ್, ಎಲೆಕ್ಟ್ರಾನಿಕ್ ಸಿಟಿ ಪೇಸ್-1, ನಾಲಾದ್ರಿ ರೋಡ್, ಹೆಬ್ಬಗೋಡಿ, ವೀರಸಂದ್ರ, ಗೊಲ್ಲಹಳ್ಳಿ, ಇಹೆಚ್ ಟಿ ಇನ್ಪೋಸಿಸ್, ಹುಳಿಮಂಗಲ ವಿವಿ ಕೇಂದ್ರ, ಕೆ ಎಸ್ ಐಟಿ ಕಾಲೇಜು, ಸಂಜನಾಪುರ 8ನೇ ಬ್ಲಾಕ್, ವೀವರ್ಸ್ ಕಾಲೋನಿ, ಪೂರ್ವಾಕರ ಅಪಾರ್ಟಮೆಂಟ್, ಅಮೃತನಗರ, ಎಸ್ ಪಿ ತೋಟ, ವಡ್ಡರಪಾಳ್ಯ, ಕೆಂಬತ್ತಹಳ್ಳಿ, ವಿಶ್ವಪ್ರಿಯಾ ಲೇಔಟ್, ಬೇಗೂರು ಕೊಪ್ಪ ರೋಡ್, ದೇವರಚಿಕ್ಕನಹಳ್ಳಿ, ಅಕ್ಷಯನಗರ, ತೇಜಸ್ವಿನಿ ನಗರ, ಹಿರಾನಂದಿನಿ ಅಪಾರ್ಟ್ ಮೆಂಟ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು”.

ಹೆಚ್ ಎಸ್ ಆರ್ ವಿಭಾಗದ 66/11 ಕೆವಿ ಎಲ್ಕೆಟ್ರಾನಿಕ್ ಸಿಟಿ ವಿವಕೇಂದ್ರ ಮತ್ತು ಚಿಕ್ಕಬಳ್ಳಾಪುರ ವಿಭಾಗದ ದೊಡ್ಡಬಳ್ಳಾಪುರ 220/66 ಕೆವಿ ವಿದ್ಯುತ್ ಸ್ವೀಕರಣ ವ್ಯಾಪ್ತಿಯಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ: 22.06.2025 (ಭಾನುವಾರ) ರಂದು ಬೆಳಗ್ಗೆ 10:00 ಯಿಂದ ಸಂಜೆ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

“ಹೆಚ್ ಎಸ್ ಆರ್ ವಿಭಾಗದ ಎಲ್ಕೆಟ್ರಾನಿಕ್ ಸಿಟಿ ಫೇಸ್-1, ದೊಡ್ಡತೇಗೂರು, ಬೊಮ್ಮನಹಳ್ಳಿ, ಎನ್ ಜಿಆರ್ ಲೇಔಟ್, ಚಿಕ್ಕತೋಗೂರು, ಹೊಂಗಸಂದ್ರ, ಕೋನಪ್ಪನ ಅಗ್ರಹಾರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು”.

“ಚಿಕ್ಕಬಳ್ಳಾಪುರ ವಿಭಾಗದ ಚಿಕ್ಕಬಳ್ಳಾಪುರ ನಗರ, ಕೈಗಾರಿಕಾ ಪ್ರದೇಶ ಸೇರಿದಂತೆ ತಾಲ್ಲೂಕಿನ ನಂದಿ, ನಂದಿಕ್ರಾಸ್, ಬೀಡಗಾನಹಳ್ಳಿ,ಸಂದಿಬೆಟ್ಟ್. ಸುಲ್ತಾನಪೇಟೆ, ಸಿಂಗಾಟಕದಿರೇನಹಳ್ಳಿ, ಹೋಸೂರು, ಮುದ್ದೇನಹಳ್ಳಿ, ಕುಪ್ಪಳ್ಳಿ, ಪಟ್ರೇನಹಳ್ಳಿ, ಜಾತವಾರ, ಹೊಸಹುಡ್ಯ, ಅಜ್ಜವಾರ, ದಿಬ್ಬೂರು, ಮಂಚನಬಲೆ, ಕೇತೇನಹಳ್ಳಿ, ರೆಡ್ಡಿಗೊಲ್ಲರಹಳ್ಳಿ, ಹಾರೋಬಂಡೆ, ಗುಂಡ್ಲಗುರ್ಕಿ, ಜಿಲ್ಲಾಡಳಿತ ಭವನ, ತಿಪ್ಪೇನಹಳ್ಳಿ, ಕಣಜೇನಹಳ್ಳಿ, ಕೇಳಗಿನ ತೋಟ, ಜಕ್ಕಲಮಡುಗು ಮತ್ತು ಸುತ್ತ ಮುತ್ತಲಿನ ಪ್ರದೇಶಗಳು”.

ಚಿಕ್ಕಬಳ್ಳಾಪುರ ವಿಭಾಗದ ಮಿಟೇಮರಿ 220/66 ಕೆವಿ ವಿದ್ಯುತ್ ಸ್ವೀಕರಣ ವ್ಯಾಪ್ತಿಯಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ: 23.06.2025 (ಸೋಮವಾರ) ರಂದು ಬೆಳಗ್ಗೆ 10:00 ಯಿಂದ ಸಂಜೆ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

“ರಾಮದೇವರಗುಡ್ಡ್, ಪೆರೇಸಂದ್ರ, ಸೋಮನಹಳ್ಳಿ, ಬಾಗೇಪಲ್ಲಿ, ಸಾದಲಿ ಮಿಟ್ಟೇಮರಿ, ತಿಮ್ಮಂಪಲ್ಲಿ, ಸೋಮನಾಥಪುರ, ಚೇಳೂರು, ಪಾತಪಾಳ್ಯ, ಚಾಕವೇಲು, ಗೋಳೂರು, ಜೂಲಪಾಳ್ಯ, ನಲ್ಲಿಮರದಹಳ್ಳಿ, ಗುಡಿಬಂಡೆ, ಮಂಡಿಕಲ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು”.

ಭಾನುವಾರ ನಗರದ ಹಲವೆಡೆ ವಿದ್ಯುತ್‌ ವ್ಯತ್ಯಯ

ಬ220/66/11 kV ಜಿಐಎಸ್ ಬೃಂದಾವನ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪೀಣ್ಯ ವಿಭಾಗದ ಎನ್-4 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 22.06.2025 ರಂದು ಬೆಳಗ್ಗೆ 09:00 ಯಿಂದ ಸಂಜೆ 6 :00 ಗಂಟೆವರೆಗೆ ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕಾಗಿ ವಿನಂತಿಸಲಾಗಿದೆ.

ಪೀಣ್ಯ 2ನೇ ಹಂತ, ಎ-ಟೈಪ್, ಬಿ-ಟೈಪ್, ಸಿ-ಟೈಪ್, 7ನೇ, 9ನೇ ಮತ್ತು 10ನೇ ಮುಖ್ಯ ರಸ್ತೆ, ಅಲ್ತಾಂತ ರಸ್ತೆ, 13ನೇ ಕ್ರಾಸ್, ದೊಡ್ಡಣ್ಣ ಇಂಡಸ್ಟ್ರಿಯಲ್ ಎಸ್ಟೇಟ್, ಪೀಣ್ಯ 4ನೇ ಹಂತ, 4ನೇ ಮುಖ್ಯ ರಸ್ತೆ, 8ನೇ ಕ್ರಾಸ್ ಐಪಿ ನಗರ, ಅನ್ನಪೂರ್ಣೇಶ್ವರಿ ನಗರ, ಕಪಿಲ ನಗರ, ಶಾಂಭವಿ ನಗರ, ಪೀಣ್ಯ 2ನೇ ಹಂತ 4ನೇ, 5ನೇ ಮತ್ತು 6ನೇ ಮುಖ್ಯ ರಸ್ತೆ, ಪೀಣ್ಯ 2ನೇ ಹಂತ 7ನೇ ಮುಖ್ಯ ರಸ್ತೆ, 8ನೇ ಮುಖ್ಯ ರಸ್ತೆ, ಎಸ್‌ಎಲ್‌ವಿ ಎಸ್ಟೇಟ್, ಅಂಡ್ರಳ್ಳಿ ಮುಖ್ಯ ರಸ್ತೆ, 10ನೇ ಅಡ್ಡ ರಸ್ತೆ, 9ನೇ ಅಡ್ಡ ರಸ್ತೆ, 8ನೇ ಅಡ್ಡ ರಸ್ತೆ, ಪಾರಿಜಾತ ಹೋಟೆಲ್ ರಸ್ತೆ, ಗೌರಿಶಂಕರ್ ರಸ್ತೆ, 4ನೇ ಹಂತ, ಪೀಣ್ಯ 2ನೇ ಹಂತ, 4ನೇ ಮುಖ್ಯ ರಸ್ತೆ, 5ನೇ ಮುಖ್ಯ ರಸ್ತೆ, 6ನೇ ಮುಖ್ಯ ರಸ್ತೆ, ಪೀಣ್ಯ 2ನೇ ಮುಖ್ಯ ರಸ್ತೆ, 3ನೇ ಮುಖ್ಯ ರಸ್ತೆ, ರಾಗಿ ಫ್ಯಾಕ್ಟರಿ ರಸ್ತೆ, ಪೀಣ್ಯ 14ನೇ ಅಡ್ಡ ರಸ್ತೆ, ಅಮರ್ ವೇಬಿಡ್ಜ್ ರಸ್ತೆ, ನಪ್ತ ರಸ್ತೆ, ಭಾಗ ರಾಜಗೋಪಾಲನಗರಬಟಾ ರಸ್ತೆ, ಬೃಂದಾವನ ಮುಖ್ಯರಸ್ತೆ, 11ನೇ ಅಡ್ಡರಸ್ತೆ, 4ನೇ ಹಂತ, 10ನೇ ಅಡ್ಡರಸ್ತೆ, 9ನೇ ಅಡ್ಡರಸ್ತೆ, ಕಲ್ಪ ಇಂಜಿನಿಯರಿಂಗ್ ರಸ್ತೆ.12ನೇ ಅಡ್ಡರಸ್ತೆ, ರಾಮಯ್ಯ ಕಾಲೇಜು ರಸ್ತೆ, ಆಮ್ಸ್ ರಸ್ತೆ, ವೆಂಕಟ್ ಸ್ವಿಚ್ ಗೇರ್ ರಸ್ತೆ, ಪೊಲೀಸ್ ಠಾಣೆ ಎದುರು, ವಿಟಿಸಿ ಕಟ್ಟಡ, ಎನ್ 4 ಉಪವಿಭಾಗ, ಗೌರಿಶಂಕರ್‌ನ 3ನೇ ರಸ್ತೆ ಕ್ರಾಸ್(ಸಿಂಗಲ್ ರ್ರ್ನೋ) ಶಿವಾಪುರ ಎನ್ಟಿಟಿಎಫ್ ಸರ್ಕಲ್ ವಿಸ್ಟ್ರಾನ್ಮತ್ತು ಸುತ್ತಮುತ್ತಲಿನ ಪ್ರದೇಶ.”.

ಜೂನ್.22ರಂದು ಭಾನುವರ ನಗರದ ಹಲವೆಡೆ ವಿದ್ಯುತ್‌ ವ್ಯತ್ಯಯ

ಆರ್. ಎಂ ವಿ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ವಿಭಾಗದ ಸಿ 6 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 22.06.2025 ರಂದು ಬೆಳಗ್ಗೆ 10:00 ಯಿಂದ ಮಧ್ಯಾಹ್ನ 05:00 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕಾಗಿ ವಿನಂತಿ…..

ರಾಮಯ್ಯ ಆಸ್ಪತ್ರೆ, ಪೈಪ್ ಲೈನ್ ರಸ್ತೆ, ಎಂಎಸ್ಆರ್ ನಗರ, ಬಿಇಎಲ್ ರಸ್ತೆ, ಸಿಪಿಆರ್ಐ ಕ್ವಾರ್ಟ್ಸ್, ಸದಾಶಿವನಗರ ಪೊಲೀಸ್ ಠಾಣೆ, ಎಜಿಎಸ್ ಲೇಔಟ್, ಬಿಇಎಲ್ ರಸ್ತೆ, ಎಂಎಸ್ಆರ್ ನಗರ, ಜಲದರ್ಶಿನಿ ಲೇಔಟ್, ಎಂಎಸ್ಆರ್ ನಗರ, ಪೈಪ್ ಲೈನ್ ರಸ್ತೆ, ರಾಮಯ್ಯ ಬಾಲಕರ ಹಾಸ್ಟೆಲ್, ಎ.ಕೆ. ಕಾಲೋನಿ, ಶ್ರೀನಿಕೇತ್ ಅಪಾರ್ಟ್ಮೆಂಟ್, ಕಾಫಿ ಡೇ, ಪಿಜ್ಜಾ ಹಟ್ ರಾಮಯ್ಯ ಆಸ್ಪತ್ರೆ ಎದುರು, ನಾರಾಯಣ ಪ್ರಸಾದ್ ಕಟ್ಟಡ, ಸೀನಪ್ಪ ಲೇಔಟ್, ಬಿಇಎಲ್ ರಸ್ತೆ, ಇಸ್ರೋ, ಡೋಲರ್ಸ್ ಕಾಲೋನಿ, ಬಿಇಎಲ್ ರಸ್ತೆ, ಚಿಕ್ಕಮಾರನಹಳ್ಳಿ, ಗೌರಿ ಅಪಾರ್ಟ್ಮೆಂಟ್. ಮತ್ತು ಮೇಲಿನ ಸೈಡ್ ಪ್ರದೇಶಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ.

ಇನ್ನೂ 220/66/11 kV ಎಸ್‌ಆರ್‌ಎಸ್ ಪೀಣ್ಯ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪೀಣ್ಯ ವಿಭಾಗದ ಎನ್-4/ ಎನ್-5/ ಎನ್-7 ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 22.06.2025 ರಂದು ಬೆಳಗ್ಗೆ 10:00 ಯಿಂದ ಮಧ್ಯಾಹ್ನ 17:00 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಪೀಣ್ಯ ಗ್ರಾಮ, ಎಸ್‌ಆರ್‌ಎಸ್ ರಸ್ತೆ, 4 ನೇ ಬ್ಲಾಕ್, 2 ನೇ ಬ್ಲಾಕ್, ಎಂಇಐ ಫ್ಯಾಕ್ಟರಿ, ರಾಜಗೋಪಾಲ ನಗರ, ಕಸ್ತೂರಿ ಬಡವಾಣೆ, ಜಿಕೆಡಬ್ಲ್ಯೂ ಲೇಔಟ್, ಬೈರವೇಶ್ವರ ನಗರ, 10 ನೇ ಕ್ರಾಸ್, 1 ನೇ ಹಂತದ ಪೀಣ್ಯ ಕೈಗಾರಿಕಾ ಪ್ರದೇಶ, 3 ನೇ ಕ್ರಾಸ್, 4 ನೇ ಕ್ರಾಸ್, 1 ನೇ ಸ್ಟೇಟ್ಜ್ ಪೀಣ್ಯ ಕೈಗಾರಿಕಾ ಪ್ರದೇಶ ಅಜೆಕ್ಸ್ ರಸ್ತೆ, ಸ್ಲಮ್ ರಸ್ತೆ, ಅನುಸೋಲಾರ್ ರಸ್ತೆ, ಚೈರ್ ಫ್ಯಾಕ್ಟರಿ ರಸ್ತೆ, ಜನರಲ್ ಮೆಟಲ್ ಸರ್ಕಲ್, ಸ್ನೋ ವೈಟ್ ರಸ್ತೆ, ಜನರಲ್ ಮೆಟಲ್ ರಸ್ತೆ, ಮೈಸೂರು ಎಂಜಿನಿಯರ್, ರಸ್ತೆ, ಸನ್‌ರೈಸ್ ಕಾಸ್ಟಿಂಗ್ ರಸ್ತೆ, 3 ನೇ ಹಂತ. ವೈಷ್ಣವಿ ಮಾಲ್ + ಕ್ಯಾವೆರಿ ಮಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ.

Share. Facebook Twitter LinkedIn WhatsApp Email

Related Posts

ಭವಿಷ್ಯದ ಪೀಳಿಗೆಗೆ ಉತ್ತಮ ಪರಿಸರವನ್ನು ಕಾಪಾಡಿಕೊಳ್ಳೊಣ: ಸಚಿವ ದಿನೇಶ್ ಗುಂಡೂರಾವ್

20/06/2025 5:01 PM2 Mins Read

SHOCKING : ಹಾವೇರಿಯಲ್ಲಿ ಘೋರ ದುರಂತ : ಮದುವೆ ಮನೆಯಲ್ಲಿ ಮೈಮೇಲೆ ಬಿಸಿ ಸಾಂಬಾರ್ ಬಿದ್ದು ಬಾಲಕಿ ಸಾವು!

20/06/2025 4:47 PM1 Min Read

BREAKING : ಶಿವಮೊಗ್ಗದಲ್ಲಿ ಭೀಕರ ಕಾರು ಅಪಘಾತ : ಸ್ಥಳದಲ್ಲೇ ವೈದ್ಯ ದಂಪತಿಯ ಪುತ್ರಿ ದುರ್ಮರಣ!

20/06/2025 4:32 PM1 Min Read
Recent News

BIG NEWS : ಬಿಜೆಪಿ ಮುಸ್ಲಿಂ ಧರ್ಮಕ್ಕೆ ವಿರೋಧವಿಲ್ಲ ಧರ್ಮ ಬಿಡಿ ಅಂತಾನು ಹೇಳಿಲ್ಲ : ಸಂಸದ ರಮೇಶ್ ಜಿಗಜಿಗಣಿ

20/06/2025 5:46 PM

BREAKING : ‘ಕೋಚಿಂಗ್ ಸೆಂಟರ್’ ಅವಲಂಬನೆ ಕಡಿತಕ್ಕೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ; 9 ಸದಸ್ಯರ ಸಮಿತಿ ರಚನೆ

20/06/2025 5:43 PM

ಜೂ.22ರ ಭಾನುವಾರದಂದು ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

20/06/2025 5:11 PM

BREAKING : ಇಸ್ರೇಲ್-ಇರಾನ್ ಸಂಘರ್ಷ : ಭಾರತದಿಂದ ಇರಾನ್’ಗೆ ‘ಚಹಾ’ ರಫ್ತು ಸ್ಥಗಿತ

20/06/2025 5:01 PM
State News
KARNATAKA

ಜೂ.22ರ ಭಾನುವಾರದಂದು ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

By kannadanewsnow0920/06/2025 5:11 PM KARNATAKA 4 Mins Read

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಕೋರಮಂಗಲ ವಿಭಾಗದ 66/11 ಕೆವಿ ಜಯದೇವ ಉಪಕೇಂದ್ರ, 220/66/11ಕೆವಿ ನಿಮ್ಹಾನ್ಸ್…

ಭವಿಷ್ಯದ ಪೀಳಿಗೆಗೆ ಉತ್ತಮ ಪರಿಸರವನ್ನು ಕಾಪಾಡಿಕೊಳ್ಳೊಣ: ಸಚಿವ ದಿನೇಶ್ ಗುಂಡೂರಾವ್

20/06/2025 5:01 PM

SHOCKING : ಹಾವೇರಿಯಲ್ಲಿ ಘೋರ ದುರಂತ : ಮದುವೆ ಮನೆಯಲ್ಲಿ ಮೈಮೇಲೆ ಬಿಸಿ ಸಾಂಬಾರ್ ಬಿದ್ದು ಬಾಲಕಿ ಸಾವು!

20/06/2025 4:47 PM

BREAKING : ಶಿವಮೊಗ್ಗದಲ್ಲಿ ಭೀಕರ ಕಾರು ಅಪಘಾತ : ಸ್ಥಳದಲ್ಲೇ ವೈದ್ಯ ದಂಪತಿಯ ಪುತ್ರಿ ದುರ್ಮರಣ!

20/06/2025 4:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.